ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯಲ್ಲಾಪುರ ಪಟ್ಟಣ ಪಂಚಾಯತ್ ಪೌರಕಾರ್ಮಿಕರ ವಸತಿಗೃಹದ ಕಾಮಗಾರಿ ತೆವಳುತ್ತ ಕುಂಟುತ್ತ ಸಾಗುತ್ತಿದೆ. ಅಂದಾಜು 83.44 ಲಕ್ಷರೂ ಮೊತ್ತದಲ್ಲಿ 2020 ರ ಸೆಪ್ಟೆಂಬರ್ 1 ರಂದು ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಸಂಪೂರ್ಣಗೊಳಿಸಲು 12 ತಿಂಗಳುಗಳ ಗಡುವು ನೀಡಲಾಗಿತ್ತು(ಮಳೆಗಾಲ ಹೊರತುಪಡಿಸಿ) ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ಇಂದಿಗೂ ಪೂರ್ಣವಾಗದೇ …
Read More »Monthly Archives: May 2024
ಹೆದ್ದಾರಿ ಬದಿಯಲ್ಲಿ ಸಾಲುಗಟ್ಟಿ ನಿಂತ ಲಾರಿ – ಅಪಘಾತಕ್ಕೆ ರಹದಾರಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಬಹುತೇಕ ಭಾಗಗಳಲ್ಲಿ ಹಗಲು ರಾತ್ರಿ ಎನ್ನದೆ ದೊಡ್ಡ ಗಾತ್ರದ ಕಂಟೈನರ್ ಲಾರಿಗಳು ಇನ್ನಿತರೆ ವಾಹನಗಳು ನಿಲ್ಲಿಸುವುದರಿಂದ ವಾಹನ ಸವಾರರಿಗೆ ಮತ್ತೊಂದು ಬದಿಯಲ್ಲಿ ಬರುವ ವಾಹನಗಳು ಕಾಣದೆ ಅಪಘಾತವಾಗುವ ಸಂಭವ ಹೆಚ್ಚಿದೆ. ವಿಶೇಷವಾಗಿ ಹುಬ್ಬಳ್ಳಿ ಮಾರ್ಗದ ಟಿ.ಎಂ.ಎಸ್ ಪೆಟ್ರೋಲ್ ಪಂಪ್, ಜೋಡುಕೆರೆ ಸಮೀಪ ಸರ್ಕಾರಿ ಆಸ್ಪತ್ರೆ ಸಾಗುವ …
Read More »ರೈತರ ಬೆಳೆ ಹಾನಿಗೆ ವಿಮೆ ರೂಪದಲ್ಲಿ ಬೆನ್ನಿಗೆ ನಿಂತ ರೈತಬಂಧು ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್
ಜಿಲ್ಲೆಯ ರೈತರ ಖಾತೆಗೆ ಕೆ.ಡಿ.ಸಿ.ಸಿ ಬ್ಯಾಂಕ್ ಮೂಲಕ 41 ಕೋಟಿ ರೂಪಾಯಿ ಭತ್ತ ಹಾಗೂ ಗೋವಿನ ಜೋಳದ ಬೆಳೆ ಹಾನಿ ವಿಮೆ ಜಮಾ ಯಲ್ಲಾಪುರ ಕ್ಷೇತ್ರಕ್ಕೆ ಸಿಂಹಪಾಲು 35 ಕೋಟಿ ರೂಪಾಯಿ ವಿಮೆ ಬಿಡುಗಡೆ – ಹೆಬ್ಬಾರ್ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ, : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಮಧ್ಯವರ್ತಿ ಬ್ಯಾಂಕಗೆ 2023 – 24 ನೇ ಸಾಲಿನ ಭತ್ತ …
Read More »ಇನ್ಸ್ಟಾಗ್ರಾಂ ಸ್ನೇಹ, ಪ್ರೇಮ, ದೌರ್ಜನ್ಯ ಫೋಕ್ಸೊ ಪ್ರಕರಣ ದಾಖಲಿಸಿದ ಅಪ್ರಾಪ್ತೆ.!!!
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲೊಂದು ಇನ್ಸ್ಟಾಗ್ರಾಂ ಪ್ರೇಮ ಪ್ರಕರಣ ಹುಡುಗನ ಬ್ಲಾಕ್ ಮೇಲ್ ಕಾಟಕ್ಕೆ ಬೇಸತ್ತ ಅಪ್ರಾಪ್ತ ಸಂತ್ರಸ್ತೆ ಪೋಕ್ಸೋ ಪ್ರಕರಣ ದಾಖಲಿಸಿದ ಘಟನೆ ಶನಿವಾರ ಯಲ್ಲಾಪುರ ಠಾಣೆಯಲ್ಲಿ ನಡೆದಿದೆ.ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಹೊತ್ತಲ್ಲೆ ಯಲ್ಲಪುರದಲ್ಲೊಂದು ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತನೊಬ್ಬ ಅಪ್ರಾಪ್ತೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದು ಸಂತ್ರಸ್ಥೆ ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲು ಏರಿದ್ದಾಳೆ. ವಿವರ :- ಪಟ್ಟಣದಲ್ಲಿ ವಾಸವಾಗಿರುವ ಫೋಕ್ಸೋ ಪ್ರಕರಣದ ಸಂತ್ರಸ್ಥೆಗೆ …
Read More »ಸಿಡಿಲ ಬಡಿತಕ್ಕೆ ಸಿಲುಕಿದರು ಪಾರಾದ ಸೋಮಾಪುರ ಸಹೋದರರು.
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಪಂಚಾಯತ್ ವ್ಯಾಪ್ತಿಯ ಸೋಮಾಪುರದ ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು ಸಹೋದರರಿಬ್ಬರು ಸಿಡಿಲ ಹೊಡೆತಕ್ಕೆ ಸಿಲುಕಿದರು ಸಾವಿನ ದವಡೆಯಿಂದ ಪಾರಾಗಿ ಬಂದ ಘಟನೆ ರವಿವಾರ ಸಂಜೆ ನಡೆದಿದೆ. ಗಣಪತಿ ಕೃಷ್ಣ ಮಿರಾಶಿ ( 32 ) ಮತ್ತು ತಮ್ಮ ಅನಂತನಾಗ್ ಕೃಷ್ಣ ಮಿರಾಶಿ ( 30 ) ಎಂಬ ಸಹೋದರರು ಸೋಮಾಪುರದ ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಸಿಡಿಲು …
Read More »ಚುನಾವಣೆ ಮುಗಿದಿದೆ ಕೆಲವು ಇಲಾಖೆಗಳ ಕಾರ್ಯಕ್ಕೆ ವೇಗ ಬೇಕಿದೆ. ಮಳೆಗಾಲದ ಪೂರ್ವ ತಯಾರಿ .!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಲೋಕಸಭಾ ಚುನಾವಣೆ ಮುಗಿದು ದಿನಗಳು ಕಳೆದರು ತಾಲೂಕಿನಲ್ಲಿ ಕೆಲವು ಇಲಾಖೆಗಳು ಚುನಾವಣೆ ಮಂಪರಿಂದ ಹೊರ ಬಂದಂತೆ ಕಾಣುತ್ತಿಲ್ಲ. ನಾಲ್ಕೈದು ದಿನಗಳ ಹಿಂದೆ ಇಲಾಖೆಗಳ ಬಳಿ ಹೋದರೆ ಅಧಿಕಾರಿಗಳು ಚುನಾವಣೆಯ ನೆಪ ಹೇಳಿ ಕೆಲವು ಕೆಲಸ ಕಾರ್ಯಗಳನ್ನು ಚುನಾವಣೆ ಮುಗಿದ ನಂತರ ಮಾಡುವುದಾಗಿ ಹೇಳಿ ಸಾಗಹಾಕುವುದು ಸರ್ವೇ ಸಾಮಾನ್ಯವಾಗಿತ್ತು ಮತ್ತು ಅಧಿಕಾರಿಗಳಿಗೆ ಚುನಾವಣೆಯ ಒತ್ತಡವು ಹಾಗೇ …
Read More »ಯಲ್ಲಾಪುರದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರ ಜೀವನ ಮಾರ್ಗ ಆದರ್ಶ ತತ್ವಗಳು ನಮ್ಮ ಬದುಕಿನ ನಿತ್ಯ ಕಾಯಕದಲ್ಲಿ ಬೆರೆತಾಗ ಮಾತ್ರ ಪ್ರತಿ ವರ್ಷದ ಜಯಂತಿ ಕಾರ್ಯಕ್ರಮ ಸಾರ್ಥಕವಾಗಲಿದೆ. ಹೇಮರೆಡ್ಡಿ ಮಲ್ಲಮ್ಮ ಅಪ್ರತಿಮ ಆಧ್ಯಾತ್ಮದೊಂದಿಗೆ ಸಮಾಜಕ್ಕೆ ಸಮಾನತೆ ಮತ್ತು ಸಾಮರಸ್ಯದ ಬದುಕಿನ ಸತ್ಯ ಪಸರಿಸಿದವಳು ಅಂತಹ ಮಹಾತ್ಮರ ಜಯಂತಿ ಆಚರಿಸಿ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗೋಣ ಸಮಾಜಕ್ಕೆ …
Read More »ಕಳೆದುಕೊಂಡ ಮಾಂಗಲ್ಯ ಸರ ಮರಳಿ ಪಡೆದು ಪ್ರಾಮಾಣಿಕತೆಗೆ ವಂದಿಸಿದ ದಂಪತಿ.!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸುಮಾರು 12 ರಿಂದ 13 ಗ್ರಾಂ ತೂಗುವ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದ ದಂಪತಿಗಳು ವಾಟ್ಸಪ್ ಗ್ರೂಪ್ನಲ್ಲಿದ್ದ ಸಂದೇಶದ ಮೂಲಕ ಮರಳಿ ಪಡೆದ ಘಟನೆ ಯಲ್ಲಾಪು ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಕೃಷ್ಣಮೂರ್ತಿ ಗಾಂವ್ಕರ್ ಶೇವ್ಕಾರ ದಂಪತಿಗಳು ಏ.29ರಂದು ಚಿನ್ನಾಪುರ- ಮಲವಳ್ಳಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವಾಗ ಮಾರ್ಗಮಧ್ಯೆ ಸುಮಾರು ಅಂದಾಜು 85 ರಿಂದ 90 ಸಾವಿರ ಮೌಲ್ಯದ …
Read More »ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸಂದರ್ಭದಲ್ಲಿ ಇಂತಹ ಕೋಮು ರಾಜಕಾರಣ ಇರಲಿಲ್ಲ; ಎನ್.ಕೆ ಭಟ್ಟ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬಡವರ, ಶ್ರಮಿಕರ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕಿಗೆ ಆಸರೆಯಾಗಿ ನಿಲ್ಲಬಲ್ಲ ಏಕೈಕ ಪಕ್ಷ ಕಾಂಗ್ರೆಸ್. ಅದು ಬಡವರ ಭಾವನೆಗಳನ್ನು ಮತ್ತು ಬದುಕಿನ ಸಂಕಷ್ಟಗಳನ್ನು ಅರಿತು ಸ್ಪಂದಿಸುತ್ತದೆ ಹೊರತು ಧರ್ಮ, ಜಾತಿ, ಅಂತಸ್ತಿನ ಆಧಾರದಲ್ಲಿ ಎಂದಿಗೂ ರಾಜಕಾರಣ ಮಾಡಿದ್ದಿಲ್ಲ. ಇಂತಹ ಕುಟಿಲ ರಾಜಕಾರಣ ಬಿಜೆಪಿಗೆ ಒಲಿದಿದೆ. ರಾಜ್ಯದ ಜನತೆ ಸತ್ಯ ಮತ್ತು ಸುಳ್ಳನ್ನು ಅವಲೋಕಿಸಿ …
Read More »ತನ್ನ ಪ್ರಾಣ ಕೊಟ್ಟು ಅಣ್ಣನ ಪ್ರಾಣ ರಕ್ಷಿಸಿದ ತಮ್ಮನ ಕರುಣಾಜನಕ ಸಾವು
ಸಾಂದರ್ಭಿಕ ಚಿತ್ರ ಗೂಗಲ್ ಕೃಪೆ ಪ್ರತಿಧ್ವನಿ ಯಲ್ಲಾಪುರ : ಬಾವಿ ಸ್ವಚ್ಛಗೊಳಿಸಲು ಬಾವಿಗಿಳಿದ ಅಣ್ಣ ಅಸ್ವಸ್ಥನಾಗಿದ್ದನ್ನು ಕಂಡು ಬಾವಿಗಿಳಿದ ತಮ್ಮ ಅಣ್ಣನನ್ನು ಮೇಲಕ್ಕೆ ಕಳುಹಿಸಿ ತಾನು ಉಸಿರುಗಟ್ಟಿ ಪ್ರಾಣಬಿಟ್ಟ ದಾರುಣ ಘಟನೆ ಮಂಗಳವಾರ ತಾಲೂಕಿನ ಗೇರಾಳ ಗ್ರಾಮದಲ್ಲಿ ನಡೆದಿದೆ. ರವಿ ಲಕ್ಷ್ಮಣ ಅಂಕೋಲೇಕರ(42) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದು ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಮನೆ ಎದುರಿನ ಬಾವಿಯನ್ನು ಸ್ವಚ್ಛಗೊಳಿಸುವಾಗ ಘಟನೆ ನಡೆದಿದೆ. ಅಣ್ಣ ಕುಮಾರ ಎಂಬಾತನು ಹಗ್ಗಕಟ್ಟಿಕೊಂಡು ಬಾವಿಗಿಳಿದವನು ಸ್ವಚ್ಛಗೊಳಿಸುತ್ತಿರುವಾಗ …
Read More »