Breaking News

Monthly Archives: April 2024

ಯಲ್ಲಾಪುರದಲ್ಲಿ ಯುಗಾದಿ ಉತ್ಸವದ ನಿಮಿತ್ತ ಜಾಗೃತಿ ಬೈಕ್ ರ‍್ಯಾಲಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲೇ ವಿಶಿಷ್ಟ ಯುಗಾದಿ ಆಚರಣೆಗೆ ಹೆಸರಾದ ಯಲ್ಲಾಪುರದ ಯುಗಾದಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ತನ್ನಿಮಿತ್ತ ಪಟ್ಟಣದಲ್ಲಿ ಯುಗಾದಿ ಉತ್ಸವದ “ಜಾಗೃತಿ ಬೈಕ್ ರ‍್ಯಾಲಿ” ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಬೈಕ್ ರ‍್ಯಾಲಿ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು. ಬೈಕ್ ರ‍್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ …

Read More »

ನಂದೊಳ್ಳಿ ಯಲ್ಲಿ ಇಂದು ” ಪಾಪದ ಪಿಂಡ ಹೊತ್ತ ಪತಿವ್ರತೆ ” ಸುಂದರ ಸಾಮಾಜಿಕ ನಾಟಕ ಪ್ರದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ನಂದೊಳ್ಳಿಯ ಶ್ರೀ ರಾಮಲಿಂಗೇಶ್ವರ (ನಾಟ್ಯ) ನಾಟಕ ಕಲಾ ಬಳಗದ ದಶಮಾನೋತ್ಸವ ಪ್ರಯುಕ್ತ ನಂದೊಳ್ಳಿ ಸ.ಹಿ.ಪ್ರಾ ಶಾಲೆಯ ಆವಾರದಲ್ಲಿ ಏ.5 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಬೆಳಗ್ಗೆ 10 ಕ್ಕೆ ಗಣಹವನ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8 ಕ್ಕೆ ಶಾಲಾ‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ದಶಮಾನೋತ್ಸವವನ್ನು ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಲಿದ್ದು, ಕಲಾ …

Read More »

ದತ್ತ ಮಂದಿರ ನಿರ್ಮಾಣಕ್ಕೆ ವೇಣುಗೋಪಾಲ ಮದ್ಗುಣಿ ದೇಣಿಗೆ.

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರದ ನಾಯಕನ ಕೆರೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದತ್ತಮಂದಿರಕ್ಕೆ ಸ್ಥಳಿಯ ನಿವಾಸಿ ವೇಣುಗೋಪಾಲ ಮದ್ಗುಣಿಯವರು ಒಟ್ಟು 1,22,221/- (ಒಂದು ಲಕ್ಷದ ಇಪ್ಪತ್ತೇರಡು ಸಾವಿರದ ಎರಡನೂರಾಇಪ್ಪತ್ತೋಂದು ರೂಪಾಯಿ ) ದೇಣಿಗೆ ನೀಡಿದ್ದಾರೆ.ಅವರು ತಮ್ಮ ತಂದೆ ಹಾಗೂ ಹಿಂದಿನ ಶೀವಾನಂದ ಸ್ವಾಮಿಯವರ ಸ್ನೇಹದ ದ್ಯೋತಕವಾಗಿ ಈ ಹಣವನ್ನು ನೀಡಿದ್ದಾರೆ. ದತ್ತಮಂದಿರಕ್ಕೆ ಹಿಂದಿನಿಂದಲೂ ಭಕ್ತರಾಗಿರುವ ಇವರು ಮಂದಿರವನ್ನು ರಾಮಚಂದ್ರಾಪುರ ಮಠ ವಹಿಸಿಕೊಂಡ ದಿನದಿಂದಲೂ,ಕಳೆದ ಹದಿನಾರು ವರ್ಷಗಳಿಂದ ದತ್ತ ಜಯಂತಿಗೆ ಸೇವೆ ಸಲ್ಲಿಸುತ್ತಿರುವುದು …

Read More »

ಸರ್ಕಾರಿ ಅಧಿಕಾರಿಯ  ಸಾರ್ಥಕ ಕಾರ್ಯ- ಕಚೇರಿ ಎದುರಲ್ಲೆ ಪ್ರಾಣಿ ಪಕ್ಷಿಗಳಿಗೆ ನೀರು ಪೂರೈಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪವಿಭಾಗ ಕಚೇರಿ ಎದುರಿನಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದ ವೃತ್ತಾಕಾರದ ತೊಟ್ಟಿ ಇಟ್ಟು ನೀರು ತುಂಬಿಸಲಾಗಿದೆ. ಬಾಯಾರಿದ ಹಸು ಒಂದು ನೀರು ಕುಡಿದು ಧನ್ಯತೆ ಸಲ್ಲಿಸಿತೇನೊ ಎಂಬ ಭಾವ       ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು ಮನುಷ್ಯರಾದ ನಾವೆ ನಲುಗಿ ಹೋಗುತ್ತಿರುವಾಗ ಮೂಕ ಪ್ರಾಣಿ ಪಕ್ಷಿಗಳ ಪಾಡೇನು. ಈ ಪರಿಸ್ಥಿತಿ …

Read More »

ಪತ್ರಕರ್ತ, ಅರಣ್ಯ ಇಲಾಖೆ ಅಧಿಕಾರಿಗಳು ಎಂದೆಲ್ಲಾ ಸುಳ್ಳು ಹೇಳಿ ಹಣ ವಸೂಲಿಗಿಳಿದವರ ಗಡಿಪಾರಿಗೆ ಗ್ರಾಮಸ್ಥರ ಆಗ್ರಹ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕನ್ನಡಗಲ್ ಗ್ರಾಮದ ಕೃಷಿ ಜಮೀನಿಗೆ ಅಕ್ರ.ವಾಗಿ ನುಗ್ಗಿದ ಮೂವರು ಮುಗ್ದ ರೈತರೋರ್ವರಿಗೆ ಬೆದರಿಸಿ ಹಣ ಮತ್ತು ಬಂಗಾರದ ಉಂಗುರ ದೋಚಿದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.      ಪಟ್ಟಣದ ನಿವಾಸಿಗಳಾದ ಶಂಶುದ್ದೀನ್ ಮಾರ್ಕರ್, ತಾರಾನಾಥ ನಾಯ್ಕ, ವಿನಾಯಕ ಭೋವಿ ವಡ್ಡರ್  ಇದುವರೆಗು ಆರೋಪಿಗಳ ಬಂಧನವಾಗಿಲ್ಲ ಇದರಿಂದ ಗ್ರಾಮದಲ್ಲಿ …

Read More »

ಮನೆಯೊಂದು ಮುರಿದ ಬಾಗಿಲು ಯಲ್ಲಾಪುರ ಕಾಂಗ್ರೆಸ್ ಪರಿಸ್ಥಿತಿ..!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕು ಬ್ಲಾಕ್ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಾ ಸಾಗುತ್ತಿದೆ.ಒಂದು ತಂಡ ಸಿಡಿಯುತ್ತಲೆ ಮತ್ತೊಂದು ತಂಡ ಆರ್ಭಟಿಸುತ್ತದೆ ಒಬ್ಬರ ಮೇಲೊಬ್ಬರ ಸವಾರಿ ಸಾಗುತ್ತಲೆ ಇದೆ.      ಕಳೆದೆರಡು ದಿನಗಳ ಹಿಂದೆ  ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ನ ಒಂದು ಬಣ ಮಾಜಿ ಶಾಸಕ ವಿ.ಎಸ್.ಪಾಟೀಲ ಸೇರಿದಂತೆ ಕೆಲವು ನಾಯಕರು ಹಾಗು ಬ್ಲಾಕ್ ಅಧ್ಯಕ್ಷ ಎನ್.ಕೆ.ಭಟ್ ಮೇಲಿನ …

Read More »

ವಿ‌.ಎಸ್.ಪಿ ಪಾಳಯದ ಕೆಲವರ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾದುದು; ಅನಿಲ್ ನಾಯ್ಕ್ ಇಡಗುಂದಿ.

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಯಲ್ಲಾಪುರ ಭೇಟಿ ನೀಡಿದ ದಿನ ಪ್ರತ್ಯೇಕ ಸಭೆ ನಡೆಸಿದ್ದಾರೆಂದು ದೂರಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ವಿ.ಎಸ್.ಪಾಟೀಲ ಬಣದ ಹೇಳಿಕೆಗಳು ಸತ್ಯಕ್ಕೆ ದೂರವಾದುದಾಗಿದೆ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿ.ಎಸ್. ಭಟ್ಟ ಅವರನ್ನು ಸ್ವತಃ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೆ …

Read More »