Breaking News

Monthly Archives: February 2024

ಸುದೀರ್ಘ 39 ವರ್ಷಗಳ ಅರಣ್ಯ ಇಲಾಖೆಯ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಎಸ್.ಜಿ.ಹೆಗಡೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಗೆ ನನ್ನ ಪ್ರವೇಶ ಆಕಸ್ಮಿಕವಾಗಿತ್ತು 85 ರಲ್ಲಿ ಅರಣ್ಯ, ಬ್ಯಾಂಕ್, ವಿಮಾ ಸಂಸ್ಥೆ ಕೆಲಸಕ್ಕಾಗಿ ಪರೀಕ್ಷೆ ಎದುರಿಸಿದ್ದೆ ಮೊದಲಿಗೆ ಅರಣ್ಯ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕರ್ತವ್ಯಕ್ಕೆ ಸಿದ್ದನಾದೆ ಆಗಲೆ ಬ್ಯಾಂಕ್ ಪರಿಕ್ಷೆಯು ಉತ್ತೀರ್ಣನಾಗಿದ್ದೆ ಆದರು ನನ್ನ ಪಯಣ ಅರಣ್ಯ ಇಲಾಖೆಯಲ್ಲಿ ಪ್ರಾರಂಭವಾಯ್ತು ಇಂತಹ ಸುದೀರ್ಘ ಪಯಣದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ನಾಗರಿಕರ …

Read More »

ಪತ್ರಕರ್ತ ಪುತ್ರನ ಸಾಧನೆ – ಪಿಹೆಚ್‌ಡಿ ಪದವಿ ಮುಡಿಗೇರಿಸಿಕೊಂಡ ತಿಲಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹಿರಿಯ ಪತ್ರಕರ್ತರು ಸಮಾಜಮುಖಿ ಚಿಂತಕರು ಶಂಕರ ಭಟ್ಟ ತಾರೀಮಕ್ಕಿ ಅವರ ಪುತ್ರ ಟಿ.ಎಸ್ ತಿಲಕರಾಜ್ ಅವರು ಭೌತಶಾಸ್ತ್ರದಲ್ಲಿ ಎಂ.ಎಸ್.ಸಿ. ಪದವಿ ಪಡೆದು ‘ಸ್ಪೆಕ್ಟೊಸ್ಕೋಪಿಕ್ ಸ್ಟಡಿ ಆಫ್ ಸಮ್ ಫ್ಲೊರೆಸೆಂಟ್ ನ್ಯಾನೊಮಟಿರಿಯಲ್ಸ್ ಆ್ಯಂಡ್ ಆರ್ಗಾನಿಕ್ ಮೊಲೆಕ್ಯುಲ್ಸ್’ ಎಂಬ ವಿಷಯದ ಕುರಿತ ಮಹಾ ಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ಘೋಷಿಸಿದೆ. ಕರ್ನಾಟಕ ವಿ.ವಿ.ಯ …

Read More »

ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ- ಹಲವು ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸರ್ಕಾರದ ನಿರ್ದೇಶನವನ್ನು ಅನುಸರಿಸಿ ಜನರ ಜೀವನ ಮಟ್ಟವನ್ನು ಆದರಿಸಿ ಪಟ್ಟಣ ಪಂಚಾಯತ್ ಆಸ್ತಿ ತೆರಿಗೆ ಪರಿಷ್ಕರಿಸಿ ವಿಧಿಸಬೇಕಿದೆ. ಇದಕ್ಕಾಗಿ ಆಯಾ ವಾಡ್೯ ಸದಸ್ಯರು ಸಹಕರಿಸಿ ಕರವಸೂಲಿ ಸಮರ್ಪಕವಾಗಿಸಲು ಕೈ ಜೋಡಿಸಬೇಕಿದೆ. ಕಳೆದ ಮೂರು ವರ್ಷಗಳಿಂದ ನಿವೇಶನಗಳನ್ನು ಖಾಲಿ ಬಿಟ್ಟಿದ್ದಲ್ಲಿ ನೋಟಿಸ್ ನೀಡಿ ಪಟ್ಟಣ ಪಂಚಾಯತ್ ವಶಕ್ಕೆ ಪಡೆಯ ಬಹುದಾಗಿದ್ದು ಈ ಕುರಿತು ಆಯಾ ವಾಡ್೯ …

Read More »

ಕೆಳಾಸೆಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಣೆ ಮತ್ತು ಜಾಗೃತಿ ಅಭಿಯಾನ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ನಿಮ್ಮ ಅರಣ್ಯವನ್ನು ನೀವೇ ರಕ್ಷಿಸಬೇಕು, ಕಿಡಿಗೇಡಿಗಳು ಯಾರಾದರೂ ಅರಣ್ಯಕ್ಕೆ ಬೆಂಕಿ ಹಚ್ಚುವ ಕೃತ್ಯ ನಡೆಸುವುದು ಗಮನಕ್ಕೆ ಬಂದಲ್ಲಿ ನಮಗೆ ಮಾಹಿತಿ ನೀಡಬೇಕು ನಾವು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ್ ಹೇಳಿದರು. ಅವರು ಜ,31 ರಂದು ಕೆಳಾಸೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಗ್ರಾಮ …

Read More »