ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ –ಬಹುದಿನಗಳಿಂದ ಕಾಣಿಸದ ಗಾಂಜಾ ಘಾಟು ಯಲ್ಲಾಪುರದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು ಶುಕ್ರವಾರ ಮಾರಾಟಕ್ಕಾಗಿ ಗಾಂಜಾ ಸಾಗಿಸುವ ವೇಳೆ ಮಾಲಿನ ಸಹಿತ ಐವರು ಪೆಡ್ಲರ್ ವಶಕ್ಕೆ ಪಡೆಯಲಾಗಿದೆ. ಸಾಂದರ್ಭಿಕ ಚಿತ್ರ ಯಲ್ಲಾಪುರ ಪಟ್ಟಣದ ನೂತನ ನಗರ ನಿವಾಸಿಗಳಾದ ಹಣ್ಣಿನ ವ್ಯಾಪಾರಿ ಸೈಯದ್ ನಹೀಮ್ ಸೈಯದ್ ಮಹ್ಮದ್ ( 28 ) ,ಆದಿಲ್ ಮೀರ ಆದಂ ಮೀರ ಮುನಾಫ್ ( …
Read More »Monthly Archives: February 2024
ಬುಡಕಟ್ಟು ಸಮುದಾಯದ ಹೊಸ ಪ್ರಯತ್ನ ” ಡಮಾಮಿ ಸಮುದಾಯ ಹೋಂ ಸ್ಟೇ “
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ರಾಜ್ಯದಲ್ಲೆ ಪ್ರಥಮ ಪ್ರಯೋಗದಲ್ಲಿ ಬುಡಕಟ್ಟು ಜನಾಂಗದ ಸಿದ್ದಿ ಸಮುದಾಯದ ಮಹಿಳೆಯರೆ ನಿರ್ವಹಿಸಿ ಆರ್ಥಿಕ ವಹಿವಾಟಿನಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ” ಡಮಾಮಿ ಸಮುದಾಯ ಹೋಂ ಸ್ಟೇ ” ಪ್ರಾರಂಬಿಸಲಾಗಿದೆ ಎಂದು ಎನ್ ಆರ್ ಎಲ್ ಎಂ ಅಧಿಕಾರಿ ನಾಗರಾಜ್ ಕಲ್ಮನೆ ಹೇಳಿದರು. ಅವರು ಲಿಂಗದಬೈಲ್ ನಲ್ಲಿ …
Read More »ಕಳಪೆ ಕಾಮಗಾರಿ ; ಕಣ್ಣಿದ್ದೂ ಕುರುಡಾದ ಯಲ್ಲಾಪುರದ ಜಲಜೀವನ್ ಮಿಷನ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಂಚನಳ್ಳಿಯ ತೆಂಗಿನಗೇರಿ ಗ್ರಾಮದಲ್ಲಿ ಸರಿ ಸುಮಾರು 100 ಮನೆಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಜಲಜೀವನ ಮಿಷನ್ ಅಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದ್ದು ಕಾಮಗಾರಿ ಅತ್ಯಂತ ಕಳಪೆಯಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಸುದ್ದಿ ವೈರಲ್ ಆಗಿದೆ.ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆದ ಕೆಲವಷ್ಟು ಕಾಮಗಾರಿಗಳು …
Read More »ಗಣಪತಿಗಲ್ಲಿ ಶಾಲೆಯ ದ್ವಾರ ಬಾಗಿಲು, ಕಲಿಕಾ ಪ್ರದರ್ಶನ,ಮೆಟ್ರಿಕ್ ಮೇಳ ಉದ್ಘಾಟನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ- ಪಟ್ಟಣದ ಗಣಪತಿಗಲ್ಲಿ ವಾಡ್೯ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಾರ ಬಾಗಿಲು ಉದ್ಘಾಟನೆ ಮತ್ತು ಕಲಿಕಾ ಪ್ರದರ್ಶನ ಮೆಟ್ರಿಕ್ ಮೇಳ ನಡೆಯಿತು. ಶಾಲೆಯ ಶಿಕ್ಷಕಿ ನಾಗರತ್ನ ನಾಯಕ ಅವರ ಕೊಡುಗೆಯಲ್ಲಿ ದ್ವಾರ ಬಾಗಿಲು ನಿರ್ಮಿಸಲಾಗಿತ್ತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುನಿಲ್ ಯಲ್ಲಾಪುರಕರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ದ್ವಾರಬಾಗಿಲನ್ನು ಉದ್ಘಾಟಿಸಿದರು. ಕಲಿಕಾ ಪ್ರದರ್ಶನ ಮತ್ತು …
Read More »ಯಲ್ಲಾಪುರದಲ್ಲಿ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬಡವರ, ರೈತರ, ಕಾರ್ಮಿಕರ ಪರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಬೂಟಾಟಿಕೆ ಮಾಡುತ್ತಿದ್ದು ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನೂ ನೀಡದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಬರ ಪರಿಹಾರ ನೀಡದೇ ರೈತಪರ ವಿವಿದ ಯೋಜನೆಗಳನ್ನು ಅನುಷ್ಠಾನಗೊಳಿಸದೇ ರೈತ ವಿರೋಧಿ ಸರ್ಕಾರವಾಗಿ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್ ಹೆಗಡೆ ಹೇಳಿದರು.ಅವರು …
Read More »ಸಂವಿಧಾನ ಜಾಗೃತಿ ಜಾಥಕ್ಕೆ ಯಲ್ಲಾಪುರದಲ್ಲಿ ಶ್ರದ್ದೆಯ ಸ್ವಾಗತ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸಂವಿಧಾನ ಜಾಗೃತಿ ಜಾಥಾವು ಫೆ.5 ರಂದು ತಾಲೂಕಿಗೆ ಆಗಮಿಸಿದ್ದು ಫೆ.6 ರಂದು ಬಿಸಗೋಡು ಕ್ರಾಸ್ನಿಂದ ಭವ್ಯ ಸ್ವಾಗತದೊಂದಿಗೆ ಬೈಕ್ ರ್ಯಾಲಿ ಮೂಲಕ ಪಟ್ಟಣದ ಬಸ್ನಿಲ್ದಾಣದವರೆಗೆ ಕರೆತರಲಾಯಿತು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂಜಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜನಾರ್ಧನ ಪಾಟಣಕರ, ಕಾರ್ಯದರ್ಶಿ …
Read More »ಶ್ರೀರಾಮನ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮದ ಉಳಿಕೆ ಹಣ ಧಾರ್ಮಿಕ ಕಾರ್ಯಕ್ಕೆ ನೀಡಿಕೆ- ಬಸವೇಶ್ವರ ವೃತ್ತ ರಾಮ ಭಕ್ತ ಬಳಗದ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟೆ ಮತ್ತು ಮಂದಿರ ಲೋಕಾರ್ಪಣೆ ಕಾರ್ಯಕ್ಕೆ ಯಲ್ಲಾಪುರ ತಾಲೂಕಿನಾದ್ಯಂತ ಪೂಜಾ ಪುರಸ್ಕಾರಗಳು ವಿಜ್ರಂಭಣೆಯಿಂದ ಜರುಗಿದ್ದವು ಅದರಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದಯಾಕಾರಂತ್ ಅವರ ನೇತೃತ್ವದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಶ್ರೀರಾಮೋತ್ಸವ ಆಚರಿಸಲಾಗಿತ್ತು. ಆಚರಣೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಂಗಡಿಕಾರರು,ಸಾರ್ವಜನಿಕರು,ಸ್ಥಳೀಯ ನಿವಾಸಿಗಳು ಹಾಗು ಹಿತೈಷಿಗಳು ನೀಡಿದ ದೇಣಿಗೆ ಹಣ …
Read More »ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮುಸ್ಲಿಂ ಸಮುದಾಯದ ಪಾತ್ರ ದೊಡ್ಡದಿದೆ ಋಣ ತೀರಿಸುವ ಕಾಲ ಬಂದಿದೆ.. ಫೈರೋಝ್..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ದತಿಧ್ವನಿ ಯಲ್ಲಾಪುರ : ಪ್ರತಿ ಚುನಾವಣೆಯಲ್ಲಿ ನಮ್ಮ ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜ ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತಿದೆ. ಪಕ್ಷದ ಗೆಲುವಿನಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಬಹಳ ದೊಡ್ಡದಿದೆ ಈ ಹಿನ್ನೆಲೆಯಲ್ಲಿ ಪಕ್ಷವು ಸಹ ಸಮುದಾಯದ ಋಣ ತೀರಿಸುವ ನಿಟ್ಟಿನಲ್ಲಿ ಉನ್ನತ ಸ್ಥಾನಮಾನ ನೀಡುವಲ್ಲಿ ಮುಂದಾಗಬೇಕಿದೆ. ಈ ದಿಸೆಯಲ್ಲಿ ನಮ್ಮ ಸಮುದಾಯದ ಕ್ರಿಯಾಶೀಲ ಮುಖಂಡರಾದ ಅಬ್ದುಲ್ …
Read More »ಯಲ್ಲಾಪುರ ನೂತನ ಪಿಐ ಆಗಿ ರಮೇಶ್ ಹೆಚ್ ಹನಾಪುರ ಅಧಿಕಾರ ಸ್ವೀಕಾರ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ವೃತ್ತಕ್ಕೆ ನೂತನ ಪಿ.ಐ ಆಗಿ ಮಂಗಳೂರು ಸಿಟಿ ಠಾಣೆಯಿಂದ ವರ್ಗಾವಣೆಗೊಂಡ ರಮೇಶ್ ಹೆಚ್ ಹನಾಪುರ ನಿಯುಕ್ತಿಗೊಂಡಿದ್ದಾರೆ.ಈ ಹಿಂದೆ ಯಲ್ಲಾಪುರ ವೃತ್ತದ ಪಿಐ ಆಗಿದ್ದ ರಂಗನಾಥ ನೀಲಮ್ಮನವರ್ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಿಯುಕ್ತಿಗೊಂಡ ರಮೇಶ್ ಹೆಚ್ ಹನಾಪುರ ಮೂಲತಃ ಬಾಗಲಕೋಟ ಜಿಲ್ಲೆಯ ಕಜ್ಜಿದೋಣಿ ಗ್ರಾಮದವರಾಗಿದ್ದು ಬಾದಾಮಿ ಸರ್ಕಲ್ 3 ವರ್ಷ, ಕಾರವಾರ …
Read More »ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು…!!!!
ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಡಾಂಬರ್ ಟ್ಯಾಂಕರ್ ಗಾಡಿ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಗುರುವಾರ ನಡೆದಿದೆ. ಮುಂಡಗೋಡು ತಾಲೂಕು ಬಾಚಣಕಿ ಮೂಲದ ಹಾಲಿ ಕಾರವಾರದ ಬಾಡದಲ್ಲಿ ವಾಸವಿದ್ದು ಹೋಂ ಗಾಡ್೯ ವೃತ್ತಿ ಮಾಡುತ್ತಿದ್ದ ಪರಶುರಾಮ ಕಲ್ಲಪ್ಪ ಬಾರಕೇರ ( 39 ) ಎಂಬಾತನೆ ಮೃತ ಬೈಕ್ ಸವಾರನಾಗಿದ್ದು ಕಾರವಾರದಿಂದ ಮುಂಡಗೋಡು …
Read More »