ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಸಂತ ರೆಡ್ಡಿ ಕಾರ್ಯಕ್ರಮದ ದೀಪ ಬೆಳಗಿದರು ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ… ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…….. ಪ್ರತಿಧ್ವನಿ, ಯಲ್ಲಾಪುರ : ತಾಲ್ಲೂಕಿನ ಮಾಗೋಡು ಪ್ರಕೃತಿ ಶಿಭಿರದ ಆವಾರದಲ್ಲಿ ವಿಶ್ವ ಕಪ್ಪೆ ದಿನದ ಆಚರಣೆಯನ್ನು ಮಾಡಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ 230 ವಿವಿಧ ಪ್ರಭೇದದ ಕಪ್ಪೆಗಳಿದ್ದು ಅವುಗಳ ಸಂರಕ್ಷಣೆ ಮನುಕುಲದ ಜವಾಬ್ದಾರಿಯಾಗಿದೆ. ಮನುಷ್ಯನ ನಡೆ ಪ್ರಕೃತಿ ಎಡೆಗೆ ಸಾತ್ವಿಕ ವಾಗಿ …
Read More »Yearly Archives: 2023
ಶಾಲೆಯ ಆವರಣದಲ್ಲಿ ಪಾಳುಬಿದ್ದ ಹಳೆಯ ಕಟ್ಟಡ -ಅನೈತಿಕ ಚಟುವಟಿಕೆಗೆ ದಾರಿ !!!!
ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಉರ್ದುಶಾಲಾ ಕಟ್ಟಡ ಶ್ಯಾಮಲಾ ನಾಗೇಶ್…… ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಹಲವು ವರ್ಷಗಳಿಂದ ಎರಡು ಪಾಳುಬಿದ್ದ ಕೊಠಡಿಗಳಿದ್ದು ಗಿಡಗಂಟಿಗಳು ಬೆಳೆದದ್ದಲ್ಲದೆ ಹಾವು ಚೇಳುಗಳ ವಾಸಸ್ಥಾನದಂತಾಗಿದೆ. ಇತ್ತೀಚೆಗೆ ಪಾಳುಬಿದ್ದ ಕೊಠಡಿಯೊಳಗೆ ಅನೈತಿಕ ಚಟುವಟಿಕೆಗಳು ನಡೆಯುವ ಬಗ್ಗೆ ಕೇಳಿ ಬರುತ್ತಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ. ಮಚ್ಚಿಗಲ್ಲಿ ಉರ್ದುಶಾಲಾ ಆವರಣದಲ್ಲಿ ಪಾಳು ಬಿದ್ದಿರುವ ಎರಡು ಕೊಠಡಿಗಳು …
Read More »ಯಲ್ಲಾಪುರದಲ್ಲಿ ಮೊಳಗಿದ ಕಮಲ ಕಹಳೆ- ವಿಜಯ ಸಂಕಲ್ಪ ರಥ ಯಾತ್ರೆಗೆ ಸಚಿವ ಹೆಬ್ಬಾರ್ ಅದ್ದೂರಿ ಸ್ವಾಗತ
ಗ್ರಾಮದೇವಿ ಅನುಗ್ರಹದಲ್ಲಿ….. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….. ಪ್ರತಿಧ್ವನಿ,ಯಲ್ಲಾಪುರ : ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆ ಯಲ್ಲಾಪುರಕ್ಕಾಗಮಿಸಿದ್ದು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಸಚಿವ ಹೆಬ್ಬಾರ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಚಿವ ಹೆಬ್ಬಾರ್ ಯಲ್ಲಾಪುರದ ಶಕ್ತಿ ದೇವತೆ ಗ್ರಾಮದೇವಿ ದೇವಾಲಯದಲ್ಲಿ ತಾಯಿಯರಿಗೆ ಉಡಿತುಂಬಿ ನಮಿಸಿದರು ದೇವಿದೇವಸ್ಥಾನದ ಮೂಲಕ ಸಾಗಿದ ರಥಯಾತ್ರೆಯಲ್ಲಿ ಸಾವಿರಕ್ಕು ಅಧಿಕ ಕಾರ್ಯಕರ್ತರು ನಾಗರಿಕರು ಹೆಬ್ಬಾರ್ ಅಭಿಮಾನಿಗಳು ಹೆಜ್ಜೆ ಹಾಕಿದರು. ವಿಜಯ ಸಂಕಲ್ಪ …
Read More »ಯಲ್ಲಾಪುರದ ಲಯನ್ಸ್ ಕ್ಲಬ್ ವತಿಯಿಂದ ಸಾಮಾಜಿಕ ಕಳಕಳಿಯ ಸೇವಾ ಕಾರ್ಯ
ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ವತಿಯಿಂದ ಸಾಮಾಜಿಕ ಸೇವಾ ಕಾರ್ಯದ ನಿಮಿತ್ತ ಪಟ್ಟಣದ ನಾಯ್ಕನ ಕೆರೆಯ ಬಳಿಯ ಶ್ರೀ ಮಲ್ಲಿಕಾರ್ಜುನ ವೃದ್ದಾಶ್ರಮದ 25 ಅಂಗವಿಕಲ ಮಕ್ಕಳಿಗೆ ಹಾಗೂ 20 ವೃದ್ದರಿಗೆ ಬೆಡ್ ಶೀಟ್ ಹಾಗೂ 50 ಜನರಿಗೆ ಮಧ್ಯಾಹ್ನದ ಊಟವನ್ನ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಯಲ್ಲಾಪುರ ಸಂಸ್ಥೆಯ ಅಧ್ಯಕ್ಷ ಲಯನ್ ಎಸ್ ಎನ್ ನಾಯ್ಕ, ಕಾರ್ಯದರ್ಶಿ ಲಯನ್ ಮಂಜುನಾಥ ನಾಯ್ಕ, …
Read More »ವಜ್ರಳ್ಳಿಯಲ್ಲಿ ನಡೆದ “ಭಾಗ್ಯಶ್ರೀ ಸಂಜೀವಿನಿ ಒಕ್ಕೂಟ” ದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆಯ ಗೌರವ ಸನ್ಮಾನ ಕಾರ್ಯಕ್ರಮ.
ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ… ,ಪ್ರತಿಧ್ವನಿ, ಯಲ್ಲಾಪುರ: ಆಧುನಿಕತೆಯಲ್ಲಿ ಅವಕಾಶಗಳು ಮಹಿಳೆಯರಿಗೆ ಹಿಂದಿಗಿಂತಲೂ ಈಗ ಹೆಚ್ಚು ತೆರೆದುಕೊಂಡಿದೆ. ಸಾಂಪ್ರದಾಯಿಕವಾಗಿ ಪ್ರಚಲಿತದಲ್ಲಿದ್ದ ಒಂದು ಗಾದೆಮಾತು ಎರಡು ಜಡೆ ಸೇರಿದರೆ ಜಗಳ ಎನ್ನುವುದು ವಜ್ರಳ್ಳಿಯ ಒಕ್ಕೂಟದ ಸದಸ್ಯೆಯರ ಪಾಲಿಗೆ ಸುಳ್ಳಾಗಿದೆ.ಸಂಘಟನಾತ್ಮಕವಾಗಿ ಒಗ್ಗೂಡಿದಾಗ ಇಂತಹ ಸಾಧನೆ ಮಾಡಲು ಸಾಧ್ಯ.ಸ್ಪರ್ಧಾತ್ಮಕವಾದ ಇಂದಿನ ಯುಗದಲ್ಲಿ ಮಹಿಳೆಯರ ಸಬಲೀಕರಣವು ಅಭಿವೃದ್ದಿ ಯ ಮುನ್ನುಡಿಯಾಗಿದೆ . ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅಭಿಪ್ರಾಯಪಟ್ಟರು.ಅವರು ವಜ್ರಳ್ಳಿಯಲ್ಲಿ ನಡೆದ “ಭಾಗ್ಯಶ್ರೀ ಸಂಜೀವಿನಿ …
Read More »ಯಲ್ಲಾಪುರದಲೊಂದು ವಿಶೇಷ..ಒರ್ವ ವಿದ್ಯಾರ್ಥಿನಿ ಪರಿಕ್ಷೆಗಾಗಿ ಕಾರ್ಯನಿರ್ವಹಿಸಿದ 13 ಮಂದಿ ಪರೀಕ್ಷಾ ಸಿಬ್ಬಂದಿ!!!
ವೈ.ಟಿ.ಎಸ್.ಎಸ್ ಪರೀಕ್ಷಾ ಕೇಂದ್ರದಲ್ಲಿ ಏಕಾಂಗಿಯಾಗಿ ಸಂಸ್ಕೃತ ಪರಿಕ್ಷೆ ಬರೆದ ವಿದ್ಯಾರ್ಥಿನಿ ಪ್ರತಿಧ್ವನಿ, ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ವಿದ್ಯಾ ಸಂಸ್ಥೆ ಕಾಲೇಜು ವಿಭಾಗದಲ್ಲಿ ಬುಧವಾರ ಸಂಸ್ಕೃತ ವಿಷಯದ ದ್ವಿತೀಯ ಪಿಯುಸಿ ಪರಿಕ್ಷೆಗೆ ಒರ್ವ ವಿದ್ಯಾರ್ಥಿನಿ ಕುಳಿತಿದ್ದು 13 ಮಂದಿ ಪರೀಕ್ಷಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು. ಪರೀಕ್ಷಾ ಕೊಠಡಿ ದ್ವಿತೀಯ ಪಿಯುಸಿ ಪರೀಕ್ಷೆಗಳು ರೋಸ್ಟರ್ ಪದ್ದತಿ ಅನುಸರಿಸುತ್ತಿದ್ದು ವೈಟಿಎಸ್ಎಸ್ ನ 17 ವಿಧ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ …
Read More »ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೆಬ್ಬಾರ್ ಅಭಿವೃದ್ಧಿ ಕಾರ್ಯಗಳ ಅನಾವರಣ
ಯಲ್ಲಾಪುರ, ಮಾ 15 : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ತಾಲೂಕಿನ ನಂದೋಳ್ಳಿ ಗ್ರಾಮಪಂಚಾಯತ ವ್ಯಾಪ್ತಿಯ ಅಣಲಗಾರ ಕ್ರಾಸ್ ಬಳಿ ನಂದೋಳ್ಳಿ – ಅಣಲಗಾರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು. ನಂತರ ಕಾರಕುಂಕಿ ಕ್ರಾಸ್ ಬಳಿಯಲ್ಲಿ ಕಾರಕುಂಕಿ ತೆರಳುವ ರಸ್ತೆ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸುವುದರ ಮೂಲಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ …
Read More »ಹೆಬ್ಬಾರ್ ಕರೆಗೆ ಹರಿದು ಬಂದ ಜನಸಾಗರ ಬೃಹತ್ ಎಸ್ಟಿ ಸಮಾವೇಶ ಯಶಸ್ವಿ
ಪ್ರತಿಧ್ವನಿ,ಯಲ್ಲಾಪುರ-ಯಲ್ಲಾಪುರದಲ್ಲಿ ಬಿಜೆಪಿ ಬೃಹತ್ ಎಸ್.ಟಿ.ಸಮಾವೇಶ ಆಯೋಜನೆ. ದೇಶದ ಜನರು ಮೂರು ವಿಭಾಗಕ್ಕೆ ಖುಣಿಯಾಗಬೇಕಿರುವುದು ನಮ್ಮ ಧರ್ಮವಾಗಿದೆ ದೇಶ ಕಾಯುವ ಯೋಧ, ಅನ್ನ ನೀಡುವ ರೈತ, ದೇಶ ಕಟ್ಟುವ ಕಾರ್ಮಿಕರಿಗೆ ನಮಿಸಬೇಕಿದೆ. ದೇಶದ ನಾಯಕ ನರೇಂದ್ರಮೋದಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಡವರು,ದಲಿತರು ಹಾಗು ವಿಶೇಷವಾಗಿ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಏಳಿಗೆಗೆ ಶ್ರಮಿಸಿ ಹೊಸ ಯೋಜನೆಗಳ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ ಬಿಜೆಪಿ ಭವಿಷ್ಯದ …
Read More »ಹಚ್ಚ ಹಸಿರಿನ ಅರಬೈಲ್ ಘಟ್ಟಕ್ಕೆ ಕಿಚ್ಚು ಹಚ್ಚಿದ ಕೀಚಕರು ಯಾರು???
ಗ್ರಾಮದೇವಿ ತಾಯಿ ಅನುಗ್ರಹ , ಶ್ಯಾಮಲಾ ನಾಗೇಶ್ ಪ್ರಯತ್ನದಲ್ಲಿ… ಪ್ರತಿಧ್ವನಿ ಸುದ್ದಿ ಸಾರ ಪ್ರತಿಧ್ವನಿ, ಯಲ್ಲಾಪುರ – ಹಚ್ಚ ಹಸಿರಿನ ಮಲೆನಾಡು ಸೌಂದರ್ಯ ರಾಶಿಯ ನೆಲೆಬೀಡು ಯಲ್ಲಾಪುರ ತಾಲೂಕಿನಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಅಪಘಾತ ವಲಯವೆಂದೇ ಹೆಸರಾಗಿರುವ ಅರಭೈಲ್ ಘಟ್ಟ ಪ್ರದೇಶವೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಿಡಿಗೇಡಿಗಳು ಹಚ್ಚಿದ ವಿಕೃತ ಮನಸ್ಸಿನ ಬೆಂಕಿ ಕಿಡಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿದಿದ್ದು ಹಸಿರಾದ ಪ್ರದೇಶವೆಲ್ಲಾ ಸುಟ್ಟು …
Read More »
Prathidvani Yellapura