Breaking News

Yearly Archives: 2023

ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿಯಿಂದ ಬುದ್ಧಿಮಾಂದ್ಯರು ಮತ್ತು ವೃದ್ಧರಿಗೆ ಚಾದರ ವಿತರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : 76 ನೇ ವರ್ಷದ ಸ್ವಾತಂತ್ರೊತ್ಸವದ ನಿಮಿತ್ತ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪ್ ಸೊಸೈಟಿ ವತಿಯಿಂದ ಬುದ್ಧಿಮಾಂದ್ಯರು ಹಾಗೂ ಹಿರಿಯರಿಗೆ ಸಿಹಿ ಹಾಗೂ ಚಾದರ ನೀಡುವ ಕಾರ್ಯಕ್ರಮ ಸಾರ್ಥಕವಾಗಿದೆ. ಎಲ್ಲೆಲ್ಲಿಯೋ ಯಾವುದಕ್ಕೋ ವೃಥಾ ಖರ್ಚು ಮಾಡುವ ಬದಲು ಇಂತಹ ಸದ್ದುದ್ದೇಶದ ಕಾರ್ಯ ಮಾಡಿದಾಗ ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಮಾನಸಿಕ ತೃಪ್ತಿ ಹೊಂದುವುದಲ್ಲದೇ ತಮ್ಮ …

Read More »

ಮಂಚಿಕೇರಿಯಲ್ಲಿ ಅರಣ್ಯ ಇಲಾಖೆ ಭರ್ಜರಿ ಬೇಟೆ 2 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ ಆರೋಪಿ ಬಂಧನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿ ಜನತಾ ಕಾಲೋನಿಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಶ್ರೀಗಂಧ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.ಆರೋಪಿಯು ಮಂಚಿಕೇರಿ ಜನತಾ ಕಾಲೋನಿ ನಿವಾಸಿ ಗಣೇಶ ಸೋಮು ಲಮಾಣಿ ಎಂಬುವನಾಗಿದ್ದು ಈತನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 52 ಕೆಜಿ ತೂಕದ ಅಂದಾಜು 2 ಲಕ್ಷ ರೂ ಮೌಲ್ಯದ ಶ್ರೀಗಂದದ ಕಟ್ಟಿಗೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು …

Read More »

ಮಾಗೋಡು ಗ್ರಾಮ ಅರಣ್ಯ ಸಮಿತಿಯಿಂದ ಮಾವಿನ ಸಸಿ ವಿತರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಮಾಗೋಡ ಗ್ರಾಮ ಅರಣ್ಯ ಸಮಿತಿ ಸದಸ್ಯರುಗಳಿಗೆ ಹಾಗೂ ಮಾಗೋಡ ಗ್ರಾಮಸ್ಥರಿಗೆ ಮಾಗೋಡ ಗ್ರಾಮ ಅರಣ್ಯ ಸಮಿತಿ ವತಿಯಿಂದ ಕಸಿ ಮಾಡಿದ ಮಾವಿನ ಸಸಿಯನ್ನು ವಿತರಣೆ ಮಾಡಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್, ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ್, ಅಮಿತ್ ಚೌಹಾಣ್ ,ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಉಪ ವಲಯ ಅರಣ್ಯ …

Read More »

ರಾಷ್ಟ್ರಭಕ್ತ ಸಂಘಟನೆಯಿಂದ ಯಲ್ಲಾಪುರದಲ್ಲಿ ಸಾಂಸ್ಕೃತಿಕ ಸ್ವಾತಂತ್ರ್ಯೋತ್ಸವ ಸಂಭ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಭಾರತ ಮಾತೆಯನ್ನು ಪೂಜಿಸುವ ಪ್ರತಿ ಭಾರತೀಯನ ಮನೆಯ ಹಬ್ಬ ಸ್ವಾತಂತ್ರ ಉತ್ಸವ. ಇಂತಹ ಸಂಭ್ರಮವನ್ನು ನಮಗಿತ್ತವರು ತ್ಯಾಗ ಬಲಿದಾನದೊಂದಿಗೆ ಹೋರಾಡಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದ ಹೋರಾಟಗಾರರು. ಅವರನ್ನು ಸದಾ ಸ್ಮರಿಸುವ ಗೌರವಿಸುವ ಚರಿತ್ರೆಗಳನ್ನು ಭವಿಷ್ಯದ ಪೀಳಿಗೆಗೆ ಹೇಳುವ ಕಾರ್ಯ ನಮ್ಮಿಂದಾಗಬೇಕಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟು ಎಲ್ಲವೂ ಇದ್ದದ್ದೇ. ಆದರೆ ದೇಶ ಪ್ರೇಮ, ರಾಷ್ಟçಭಕ್ತಿಯನ್ನು ಮನೆಯ ಹಿರಿಯರು …

Read More »

ಯಲ್ಲಾಪುರದಲ್ಲಿ ನಡೆದ 76 ನೆ ವರ್ಷದ ಸ್ವಾತಂತ್ರ್ಯ ಸಂಭ್ರಮ

ಪ್ರತಿಧ್ವನಿ,ಯಲ್ಲಾಪುರ : ತ್ಯಾಗ ಬಲಿದಾನದೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ನಮ್ಮ ಪೂರ್ವಜರು. ಇಂದು ನಮಗೆಲ್ಲ ಸ್ವಚ್ಛಂದ ಬದುಕನ್ನು ಕೊಡುಗೆಯಾಗಿ ನೀಡಿದ್ದಾರೆ. ಬ್ರಿಟಿಷರನ್ನು ಬಡಿದೋಡಿಸಿ ನೀಲಾಕಾಶದ ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ದ್ವಜ ಹಾರಾಡುವ ಅವಕಾಶ ಕಲ್ಪಿಸಿದ್ದಾರೆ. ಅದನ್ನು ಕಾಪಾಡಿಕೊಳ್ಳಬೇಕು, ನೆಲದ ಕಾನೂನನ್ನು ಗೌರವಿಸಬೇಕು, ಪರಿಸರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಮತ್ತು ಮೊಬೈಲ್ ಬಳಕೆ ಮಿತಿಯಲ್ಲಿರಲಿ ಎಂದು ತಾಲೂಕು ದಂಡಾಧಿಕಾರಿ ಗುರುರಾಜ್ ಕರೆ ನೀಡಿದರು. ಅವರು ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ …

Read More »

76 ನೆ ಸ್ವಾತಂತ್ರ್ಯ ಸಂಭ್ರಮಕ್ಕೆ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗಿಡನೆಟ್ಟು ವನಮಹೋತ್ಸವ ಆಚರಿಸಿದ ಹೆಬ್ಬಾರ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ತನಿ,ಯಲ್ಲಾಪುರ : 76 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಯಲ್ಲಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈ.ಟಿ.ಎಸ್.ಎಸ್ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ, ಸಹಕಾರ್ಯದರ್ಶಿ ಬಾಲಕೃಷ್ಣ ನಾಯಕ್, ಪ್ರಾಂಶುಪಾಲ ಆನಂದ ಹೆಗಡೆ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ರೇಷ್ಮಾ ಶೇಖೆ ಸಸಿ ನೆಡುವುದರ ಮೂಲಕ ೭೬ನೇ ಸ್ವಾತಂತ್ರೊö್ಯÃತ್ಸವದ ನೆನಪನ್ನು ಹಸಿರಾಗಿಸಿದರು.ಈ …

Read More »

ಜಗತ್ತಿನ ಪ್ರಖ್ಯಾತ 4 ರೊಬೊಟಿಕ್ ಸರ್ಜನ್‌ಗಳಲ್ಲಿ ಯಲ್ಲಾಪುರದ ಡಾ.ಇರ್ಷಾದ್ ಎ ಶೇಖ್ ಒಬ್ಬರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಧನೆಗೆ ಧರ್ಮವಾಗಲೀ, ಜಾತಿಯಾಗಲೀ, ಅಂತಸ್ತುಗಳಾಗಲೀ ಯಾವುದೂ ಪೂರಕವಲ್ಲ. ಸಾಧಿಸುವ ಛಲ, ಕಲಿಸುವ ಗುರುಗಳ ಮೇಲಿನ ಗೌರವ, ಹುಟ್ಟಿದ ನೆಲದ ಮೇಲಿನ ಪ್ರೀತಿ ಮತ್ತು ಆತ್ಮಬಲ ಇದ್ದಾಗ ಸರಳ ಸಾಮಾನ್ಯನೂ ಜಗತ್ತಿನ ಸಾಧಕನಾಗಿ ಹೊರಹೊಮ್ಮಬಲ್ಲ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದ್ದಾರೆ ಜಗತ್ತಿನ ಪ್ರಖ್ಯಾತ ರೊಬೊಟಿಕ್ ತಜ್ಞರಲ್ಲಿ ಒಬ್ಬರಾದ ಡಾ.ಇರ್ಷಾದ್ ಎ ಶೇಖ್. ತಾಲೂಕಿನ ಮಂಚೀಕೇರಿಯ ಅರಣ್ಯ ಗುತ್ತಿಗೆದಾರರಾದ ಅಬ್ದುಲ್ ಖಾದರ್ ಶೇಖ …

Read More »

ವಿದ್ಯಾರ್ಥಿ ಸಂಸತ್ ಅಸ್ತಿತ್ವಕ್ಕೆ- ಜಗತ್ತಿನ ಶ್ರೇಷ್ಠ 4 ರೊಬೋಟಿಕ್ ಸರ್ಜನ್ ಗಳಲ್ಲಿ ವೈಟಿಎಸ್ಎಸ್ ಹಳೆಯ ವಿದ್ಯಾರ್ಥಿ-ಸನ್ಮಾನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಹೊಸತನ್ನು ಕಟ್ಟುವುದು ಅವಿಷ್ಕರಿಸುವುದು ವಿದ್ಯಾರ್ಥಿ ದಿನಗಳ ಕಾಯಕವಾಗಿದೆ ಎಲ್ಲವು ಸಾದ್ಯವಾಗುವ ಸಂದರ್ಭ ವಿದ್ಯಾರ್ಥಿ ದಿಸೆಯಾಗಿದೆ. ದೇವರು ಕೊಟ್ಟ ಕೊಡುಗೆಗಳನ್ನು ಕಾಲಕಾಲಕ್ಕೆ ಅರಿತು ಮುನ್ನಡೆದಾಗ ಜೀವನ ಯಶಸ್ವಿ ಹಾಗು ಕ್ರಿಯಾಶೀಲ ದಾರಿಯಲ್ಲಿ ನಡೆಯಲು ಸಾದ್ಯವಿದೆ. ಸ್ಕರಾವಂತ ಜೀವನ ಕಟ್ಟಿಕೊಡಬಹುದಾಗಿದೆ. ಅಂಕಗಳಿಕೆಯೊಂದೆ ವಿದ್ಯಾರ್ಥಿ ಜೀವನದ ಗುರಿಯಾಗಬಾರದು ಜಗತ್ತಿನ ಎಲ್ಲ ಒಳಿತುಗಳನ್ನು ಅನ್ವೇಷಿಸಬೇಕಿದೆ ಎಂಬುದೆ ಮಹತ್ವದ ಅಭಿಲಾಷೆಯಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ …

Read More »

ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಎಂಬ ಬಡವರ ಆರೋಗ್ಯ ಮಂದಿರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಒಂದಷ್ಟು ಕೊರತೆಗಳ ನಡುವೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತ ಜನಸ್ನೇಹಿ ಆಸ್ಪತ್ರೆಯಾಗಿ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಉತ್ತಮ ಹೆಸರುಗಳಿಸಿ ಪರ ಊರುಗಳಿಂದ ಆರೋಗ್ಯ ಅರಸಿ ಬರುವಂತ ವ್ಯವಸ್ಥೆ ಕಲ್ಪಿಸುತ್ತಾ ಜನಮಾನಸದಲ್ಲಿ ಪ್ರಖ್ಯಾತಿ ಹೊಂದುತ್ತಿದೆ.       ಕೋವಿಡ್ ನಂತರದ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿ ಹೊಂದಿ ಆರೋಗ್ಯ ಕ್ರಾಂತಿಯಾಯಿತು  ಆ ಸಂದರ್ಭದಲ್ಲಿ ಏನು ಇಲ್ಲದ ಆಸ್ಪತ್ರೆಗಳು ಎಲ್ಲವು …

Read More »

ಯಲ್ಲಾಪುರ 14 ಪಂಚಾಯತಕ್ಕೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಕಂಪ್ಲಿ ಪಂಚಾಯತ ಚುನಾವಣೆ ಮುಂದೂಡಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕಿನ15 ಪಂಚಾಯತ್ ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂಬಂಧ ಆಗಸ್ಟ್ 9 ಮತ್ತು 10 ರಂದು ಪ್ರಕ್ರಿಯೆ ಜರುಗಿತು. 14  ಪಂಚಾಯತಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜರುಗಿ ಕಂಪ್ಲಿ ಪಂಚಾಯತ್ ಚುನಾವಣೆ ಮುಂದೂಡಲಾಯಿತು.     ತಾಲೂಕಿನಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ಎಲ ಪಂಚಾಯತವನ್ಬು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಾಯಿತು. ಕಿರವತ್ತಿ ಪಂಚಾಯತ್ ಹೆಬ್ಬಾರ್ ಬೆಂಬಲಿಗರ ತೆಕ್ಕೆಗೆ.ಯಲ್ಲಾಪುರ : …

Read More »