ಪ್ರತಿಧ್ವನಿ,ಯಲ್ಲಾಪುರ : ವಿಪರೀತ ಕುಡಿತದ ಪರಿಣಾಮ ಮತ್ತು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಮಂಜುನಾಥನಗರದಲ್ಲಿ ನಡೆದಿದೆ. ಪಟ್ಟಣದ ಮಂಜುನಾಥನಗರ ನಿವಾಸಿ ಸುರೇಶ ದಾಮೋದರ ನಾಯ್(೫೫) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದು ಅಲ್ಲದೇ ಕೆಲದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡವನು ತನ್ನ ಮಲಗುವ ಕೋಣೆಯ …
Read More »Monthly Archives: May 2023
ಬಡವರ ಬದುಕು ಹಸನಾಗಲು ರೈತರ ಭೂಮಿ ಹಸಿರಾಗಲು ಕಾರ್ಮಿಕರ ಜೀವನ ಬೆಳಕಾಗಲು ಶ್ರಮಿಸಿದ ಹಿರಿಮೆ ಹೆಬ್ಬಾರ್ ಅವರದ್ದು- ವಿವೇಕ್ ಹೆಬ್ಬಾರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನೇ ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಬ್ಬ ಬಡ ಕುಟುಂಬವು ನೆಮ್ಮದಿಯಿಂದ ಬಾಳಬೇಕು ಮತ್ತು ಸರ್ಕಾರದ ಯೋಜನೆಯಡಿಯಲ್ಲಿ ಬಡವರಿಗೆ ಮನೆಕಟ್ಟಲು 2.75 ಲಕ್ಷ ರೂ. ಬರುವುದರಿಂದ ಉತ್ತಮ ಮನೆಯಾಗದು ಎಂಬ ಕಾರಣಕ್ಕೆ ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಪ್ರತಿ ಕುಟುಂಬಕ್ಕೆ ಮನೆಕಟ್ಟಲು 5 ಲಕ್ಷ ರೂ. ದೊರೆಯುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಡ ಮದ್ಯಮವರ್ಗದವರು ಸ್ವಾಭಿಮಾನಿ ಬದುಕು …
Read More »ಬ್ರಾಹ್ಮಣರಲ್ಲು ಆರ್ಥಿಕ ದುರ್ಬಲರು ಸಾಕಷ್ಟಿದ್ದು ಅಂತಹವರ ಏಳಿಗೆಗೆ ಸಂಘಟಿತರಾಗಬೇಕಿದೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಭಾರತದ ಬ್ರಾಹ್ಮಣರ ಸ್ಥಿತಿ ಹೇಗಿದೆ ಎಂಬುದರ ಕುರಿತು 2006 ರಲ್ಲಿ ಪ್ರೇಂಚ್ ಇತಿಹಾಸಕಾರರೊಬ್ಬರು ತಮ್ಮ ವಿಶೇಷ ಲೇಖನದ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗಿಂತಲೂ ಹಿಂದುಳಿದ ಬ್ರಾಹ್ಮಣರೇ ಇದ್ದಾರೆಂಬುದನ್ನು ಪ್ರೇಂಚ್ ವಿಜ್ಞಾನಿ ಆಧಾರ ಸಹಿತ ಬರೆದಿದ್ದಾರೆ. ಅಂದರೆ ಲಕ್ಷಾಂತರ ಬ್ರಾಹ್ಮಣರು ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರಿಗಿಂತಲೂ ಕೆಳಮಟ್ಟದಲ್ಲಿದ್ದಾರೆ. ಆದರೂ ಬ್ರಾಹ್ಮಣರ ಸಂಘಟನೆ ಪ್ರಬಲವಾಗದಿರುವುದು ಮತ್ತು …
Read More »ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗಾಗಿ ಪಕ್ಷೇತರ ಅಭ್ಯರ್ಥಿ ಆನಂದ್ ಭಟ್ ಏಕಾಂಗಿ ಮತಯಾಚನೆ.
ಪ್ರತಿಧ್ವನಿ,ಯಲ್ಲಾಪುರ : ಚುನಾವಣೆಯಲ್ಲಿ ಸ್ಪರ್ಧಿಸಿ ಘಟಾನುಘಟಿ ರಾಜಕೀಯ ಪಕ್ಷಗಳ ಎದುರು ಗೆದ್ದಬಿಡುವೆನೆಂಬ ಹಮ್ಮು ಬಿಮ್ಮು ನನ್ನಲಿಲ್ಲ. ಆದರೆ ನಿಧಾನವಾಗಿಯಾದರು ಮತದಾರರಲ್ಲಿ ಅರಿವು ಮೂಡಿಸಿ ಎಂದಿಗಾದರು ಒಮ್ಮೆ ಎಚ್ಚೆತ್ತುಕೊಳ್ಳುವ ಮತದಾರ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಿದ್ದಾನೆ. ಆ ಛಲದಿಂದಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿರುವ ಎಲ್ಲಾ ಗೌರವಾನ್ವಿತ ಮತದಾರರಲ್ಲಿ ಏಕಾಂಗಿಯಾಗಿ ಮತ ಯಾಚಿಸುತ್ತಿದ್ದೇನೆ ಎಂದು ಯಲ್ಲಾಪುರ …
Read More »ಹೆಬ್ಬಾರ್ ಗೆಲುವಿಗೆ ಮಗಳು ಶೃತಿ ಹೆಬ್ಬಾರ್ ಮತಯಾಚನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಮನೆಮನೆ ಪ್ರಚಾರದ ಭರಾಟೆ ಭರದಿಂದ ಸಾಗಿದೆ. ಭಾರತೀಯ ಜನತಾಪಕ್ಷದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಮ ಹೆಬ್ಬಾರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪುತ್ರ ವಿವೇಕ್ ಹೆಬ್ಬಾರ್, ಪತ್ನಿ ವನಜಾಕ್ಷಿ ಹೆಬ್ಬಾರ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ತಿಳಿದಿರುವ ವಿಷಯ. ಐರ್ಲೆಂಡ್ನಲ್ಲಿ ವಾಸವಿರುವ ಪುತ್ರಿ ಶೃತಿ ಹೆಬ್ಬಾರ್ ತಂದೆಯಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪ್ರಚಾರಕಾರ್ಯದಲ್ಲಿ …
Read More »ಪ್ರಧಾನಿ ಮೋದಿ ಆಗಮನಕ್ಕೆ ಉತ್ತರ ಕನ್ನಡ ನೆಲ ಕಾತರದಿಂದ ಎದುರು ನೋಡುತ್ತಿದೆ-ರವಿ ಹೆಗಡೆ ಹೂವಿನ ಮನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಧಾನಿಯಾದ ನಂತರ ಪ್ರಥಮ ಬಾರಿಗೆ ನರೇಂದ್ರಮೋದಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದು ಪಕ್ಷ ಮಾತ್ರವಲ್ಲದೇ ಜಿಲ್ಲೆಯ ಜನತೆಗೂ ಸಂತಸ ತಂದಿದೆ. ಚುನಾವಣೆ ಸಂದರ್ಭವಲ್ಲದಿದ್ದರೂ ಮೋದಿಯ ಆಗಮನಕ್ಕೆ ಜಿಲ್ಲೆಯ ಜನತೆಯ ಸಂತಸ ಇದೇ ರೀತಿ ಇರುತ್ತಿತ್ತು. ಏಕೆಂದರೆ ಮೋದಿ ವಿಶ್ವನಾಯಕರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ. ಮೋದಿಯ ಆಗಮನದಿಂದ …
Read More »