



ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಉತ್ತರಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದಲ್ಲಿ ಮೇಜರ್ ಸರ್ಜರಿ ಎಲ್ಲಾ 14 ಮಂಡಲಗಳ ಅಧ್ಯಕ್ಷರು ಮತ್ತು ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.



1. ಯಲ್ಲಾಪುರ–
1 ಪ್ರಸಾದ ಹೆಗಡೆ, ಅಧ್ಯಕ್ಷರು
2 ರವಿ ಕೈಟಕರ್, ಪ್ರಧಾನ ಕಾರ್ಯದರ್ಶಿ
3 ನಟರಾಜ ಗೌಡರ್, ಪ್ರಧಾನ ಕಾರ್ಯದರ್ಶಿ
2.ಭಟ್ಕಳ–
1. ಲಕ್ಷ್ಮೀನಾರಾಯಣ ನಾಯ್ಕ, ಅಧ್ಯಕ್ಷರು
2. ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ
3. ಶ್ರೀಧರ ನಾಯ್ಕ ಮಾವಳ್ಳಿ, ಪ್ರಧಾನ ಕಾರ್ಯದರ್ಶಿ
3. ಹೊನ್ನಾವರ
1 ಮಂಜುನಾಥ ನಾಯ್ಕ ಗೇರಸೊಪ್ಪ, ಅಧ್ಯಕ್ಷರು
2 ಗಣಪತಿ ಗೌಡ ಚಿತ್ತಾರ, ಪ್ರಧಾನ ಕಾರ್ಯದರ್ಶಿ
3 ಯೋಗೇಶ ಮೇಸ್ತಾ, ಪ್ರಧಾನ ಕಾರ್ಯದರ್ಶಿ
4. ಕುಮಟಾ–
1 ಜಿ ಐ ಹೆಗಡೆ, ಅಧ್ಯಕ್ಷರು
2 ವಿನಾಯಕ ನಾಯ್ಕ, ಪ್ರಧಾನ ಕಾರ್ಯದರ್ಶಿ
3 ಗಣೇಶ ಪಂಡಿತ ಗೋಕರ್ಣ, ಪ್ರಧಾನ ಕಾರ್ಯದರ್ಶಿ
5. ಅಂಕೋಲಾ–
1 ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು
2 ಶ್ರೀಧರ ನಾಯ್ಕ ಅಂಕೋಲಾ, ಪ್ರಧಾನ ಕಾರ್ಯದರ್ಶಿ
3 ಚಂದ್ರಕಾಂತ ನಾಯ್ಕ, ಪ್ರಧಾನ ಕಾರ್ಯದರ್ಶಿ
6. *ಕಾರವಾರ ನಗರ–*
1 *ನಾಗೇಶ ಕುರ್ಡೇಕರ, ಅಧ್ಯಕ್ಷರು*
2 *ಅಶೋಕ ಗೌಡ, ಪ್ರಧಾನ ಕಾರ್ಯದರ್ಶಿ*
3 *ದೇವಿದಾಸ ಕಂತ್ರೀಕರ, ಪ್ರಧಾನ ಕಾರ್ಯದರ್ಶಿ*
7 ಕಾರವಾರ ಗ್ರಾಮೀಣ
1 *ಸುಭಾಶ ಗುನಗಿ, ಅಧ್ಯಕ್ಷರು*
2 *ಉದಯ ನಾಯ್ಕ ಅಮದಳ್ಳಿ, ಪ್ರಧಾನ ಕಾರ್ಯದರ್ಶಿ*
3 *ಸೂರಜ್ ದೇಸಾಯಿ, ಪ್ರಧಾನ ಕಾರ್ಯದರ್ಶಿ*
8. ಜೊಯಿಡಾ-
1 ಶಿವಾಜಿ ಗೋಸಾವಿ, ಅಧ್ಯಕ್ಷರು
2 ಅರುಣ ಕಮರೇಕರ, ಪ್ರಧಾನ ಕಾರ್ಯದರ್ಶಿ
3 ಮಾದೇವ ವೆಳಿಪ್, ಪ್ರಧಾನ ಕಾರ್ಯದರ್ಶಿ
9. ದಾಂಡೇಲಿ–
1 ಬುದ್ದಿವಂತಗೌಡ ಪಾಟೀಲ, ಅಧ್ಯಕ್ಷರು
2 ಗಿರೀಶ ಟೋಸೂರು, ಪ್ರಧಾನ ಕಾರ್ಯದರ್ಶಿ
3 ಮಿಥುನ್ ನಾಯ್ಕ, ಪ್ರಧಾನ ಕಾರ್ಯದರ್ಶಿ
10. ಹಳಿಯಾಳ–
1 ವಿಠಲ ಸಿದ್ದಣ್ಣವರ್, ಅಧ್ಯಕ್ಷರು
2 ವಿ ಎಂ ಪಾಟೀಲ, ಪ್ರಧಾನ ಕಾರ್ಯದರ್ಶಿ
3 ಸಂತೋಷ ಘಟಕಾಂಬ್ಳೆ, ಪ್ರಧಾನ ಕಾರ್ಯದರ್ಶಿ
11. ಮುಂಡಗೋಡ–
1 ಮಂಜುನಾಥ ಪಾಟೀಲ, ಅಧ್ಯಕ್ಷರು
2 ವಿಠಲ ಬಾಳಂಬೀಡ, ಪ್ರಧಾನ ಕಾರ್ಯದರ್ಶಿ
3 ಭರತರಾಜ ಹದಳಗಿ, ಪ್ರಧಾನ ಕಾರ್ಯದರ್ಶಿ
12. ಶಿರಸಿ ನಗರ–
1 ಆನಂದ ಸಾಲೇರ, ಅಧ್ಯಕ್ಷರು
2 ಮಹಾಂತೇಶ ಹಾದಿಮನೆ, ಪ್ರಧಾನ ಕಾರ್ಯದರ್ಶಿ
3 ನಾಗರಾಜ ನಾಯ್ಕ ರಾಜೀವನಗರ, ಪ್ರಧಾನ ಕಾರ್ಯದರ್ಶಿ
13. ಶಿರಸಿ ಗ್ರಾಮೀಣ-
1 ಉಷಾ ಹೆಗಡೆ, ಅಧ್ಯಕ್ಷರು
2 ಗಣಪತಿ ಕಬ್ಬಿನಮನೆ, ಪ್ರಧಾನ ಕಾರ್ಯದರ್ಶಿ
3 ಮಂಜುನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ
14. ಸಿದ್ದಾಪುರ-
1 ತಿಮ್ಮಪ್ಪ ಮಡಿವಾಳ, ಅಧ್ಯಕ್ಷರು
2 ಎಸ್ ಕೆ ಮೇಸ್ತಾ, ಪ್ರಧಾನ ಕಾರ್ಯದರ್ಶಿ
3 ತೋಟಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ



