Breaking News

ಯಲ್ಲಾಪುರ ಬಿಜೆಪಿ ನೂತನ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಪ್ರಧಾನ ಕಾರ್ಯದರ್ಶಿಗಳಾಗಿ ರವಿ ಕೈಟ್ಕರ್, ನಟರಾಜ ಗೌಡರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ –  ಉತ್ತರಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದಲ್ಲಿ ಮೇಜರ್ ಸರ್ಜರಿ ಎಲ್ಲಾ 14 ಮಂಡಲಗಳ ಅಧ್ಯಕ್ಷರು ಮತ್ತು ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ‌.

ಪ್ರಸಾದ್ ಹೆಗಡೆ ಯಲ್ಲಾಪುರ ಮಂಡಲಾಧ್ಯಕ್ಷ
ರವಿ ಕೈಟ್ಕರ್ ಯಲ್ಲಾಪುರ ಮಂಡಲ ಪ್ರಧಾನ ಕಾರ್ಯದರ್ಶಿ
ನಟರಾಜ ಗೌಡರ್ ಯಲ್ಲಾಪುರ ಮಂಡಲ ಪ್ರಧಾನ ಕಾರ್ಯದರ್ಶಿ

1. ಯಲ್ಲಾಪುರ–


1 ಪ್ರಸಾದ ಹೆಗಡೆ, ಅಧ್ಯಕ್ಷರು
2 ರವಿ ಕೈಟಕರ್, ಪ್ರಧಾನ ಕಾರ್ಯದರ್ಶಿ
3 ನಟರಾಜ ಗೌಡರ್, ಪ್ರಧಾನ ಕಾರ್ಯದರ್ಶಿ

2.ಭಟ್ಕಳ–


1. ಲಕ್ಷ್ಮೀನಾರಾಯಣ ನಾಯ್ಕ, ಅಧ್ಯಕ್ಷರು
2. ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ
3. ಶ್ರೀಧರ ನಾಯ್ಕ ಮಾವಳ್ಳಿ, ಪ್ರಧಾನ ಕಾರ್ಯದರ್ಶಿ

3. ಹೊನ್ನಾವರ


1 ಮಂಜುನಾಥ ನಾಯ್ಕ ಗೇರಸೊಪ್ಪ, ಅಧ್ಯಕ್ಷರು
2 ಗಣಪತಿ ಗೌಡ ಚಿತ್ತಾರ, ಪ್ರಧಾನ ಕಾರ್ಯದರ್ಶಿ
3 ಯೋಗೇಶ ಮೇಸ್ತಾ, ಪ್ರಧಾನ ಕಾರ್ಯದರ್ಶಿ

4. ಕುಮಟಾ–


1 ಜಿ ಐ ಹೆಗಡೆ, ಅಧ್ಯಕ್ಷರು
2 ವಿನಾಯಕ ನಾಯ್ಕ, ಪ್ರಧಾನ ಕಾರ್ಯದರ್ಶಿ
3 ಗಣೇಶ ಪಂಡಿತ ಗೋಕರ್ಣ, ಪ್ರಧಾನ ಕಾರ್ಯದರ್ಶಿ

5. ಅಂಕೋಲಾ–


1 ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು
2 ಶ್ರೀಧರ ನಾಯ್ಕ ಅಂಕೋಲಾ, ಪ್ರಧಾನ ಕಾರ್ಯದರ್ಶಿ
3 ಚಂದ್ರಕಾಂತ ನಾಯ್ಕ, ಪ್ರಧಾನ ಕಾರ್ಯದರ್ಶಿ

6. *ಕಾರವಾರ ನಗರ–*


1 *ನಾಗೇಶ ಕುರ್ಡೇಕರ, ಅಧ್ಯಕ್ಷರು*
2 *ಅಶೋಕ ಗೌಡ, ಪ್ರಧಾನ ಕಾರ್ಯದರ್ಶಿ*
3 *ದೇವಿದಾಸ ಕಂತ್ರೀಕರ, ಪ್ರಧಾನ ಕಾರ್ಯದರ್ಶಿ*

7 ಕಾರವಾರ ಗ್ರಾಮೀಣ


1 *ಸುಭಾಶ ಗುನಗಿ, ಅಧ್ಯಕ್ಷರು*
2 *ಉದಯ ನಾಯ್ಕ ಅಮದಳ್ಳಿ, ಪ್ರಧಾನ ಕಾರ್ಯದರ್ಶಿ*
3 *ಸೂರಜ್ ದೇಸಾಯಿ, ಪ್ರಧಾನ ಕಾರ್ಯದರ್ಶಿ*

8. ಜೊಯಿಡಾ-


1 ಶಿವಾಜಿ ಗೋಸಾವಿ, ಅಧ್ಯಕ್ಷರು
2 ಅರುಣ ಕಮರೇಕರ, ಪ್ರಧಾನ ಕಾರ್ಯದರ್ಶಿ
3 ಮಾದೇವ ವೆಳಿಪ್, ಪ್ರಧಾನ ಕಾರ್ಯದರ್ಶಿ

9. ದಾಂಡೇಲಿ–


1 ಬುದ್ದಿವಂತಗೌಡ ಪಾಟೀಲ, ಅಧ್ಯಕ್ಷರು
2 ಗಿರೀಶ ಟೋಸೂರು, ಪ್ರಧಾನ ಕಾರ್ಯದರ್ಶಿ
3 ಮಿಥುನ್ ನಾಯ್ಕ, ಪ್ರಧಾನ ಕಾರ್ಯದರ್ಶಿ

10. ಹಳಿಯಾಳ–


1 ವಿಠಲ ಸಿದ್ದಣ್ಣವ‌ರ್, ಅಧ್ಯಕ್ಷರು
2 ವಿ ಎಂ ಪಾಟೀಲ, ಪ್ರಧಾನ ಕಾರ್ಯದರ್ಶಿ
3 ಸಂತೋಷ ಘಟಕಾಂಬ್ಳೆ, ಪ್ರಧಾನ ಕಾರ್ಯದರ್ಶಿ

11. ಮುಂಡಗೋಡ–


1 ಮಂಜುನಾಥ ಪಾಟೀಲ, ಅಧ್ಯಕ್ಷರು
2 ವಿಠಲ ಬಾಳಂಬೀಡ, ಪ್ರಧಾನ ಕಾರ್ಯದರ್ಶಿ
3 ಭರತರಾಜ ಹದಳಗಿ, ಪ್ರಧಾನ ಕಾರ್ಯದರ್ಶಿ

12. ಶಿರಸಿ ನಗರ–


1 ಆನಂದ ಸಾಲೇರ, ಅಧ್ಯಕ್ಷರು
2 ಮಹಾಂತೇಶ ಹಾದಿಮನೆ, ಪ್ರಧಾನ ಕಾರ್ಯದರ್ಶಿ
3 ನಾಗರಾಜ ನಾಯ್ಕ ರಾಜೀವನಗರ, ಪ್ರಧಾನ ಕಾರ್ಯದರ್ಶಿ

13. ಶಿರಸಿ ಗ್ರಾಮೀಣ-


1 ಉಷಾ ಹೆಗಡೆ, ಅಧ್ಯಕ್ಷರು
2 ಗಣಪತಿ ಕಬ್ಬಿನಮನೆ, ಪ್ರಧಾನ ಕಾರ್ಯದರ್ಶಿ
3 ಮಂಜುನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ

14. ಸಿದ್ದಾಪುರ-


1 ತಿಮ್ಮಪ್ಪ ಮಡಿವಾಳ, ಅಧ್ಯಕ್ಷರು
2 ಎಸ್ ಕೆ ಮೇಸ್ತಾ, ಪ್ರಧಾನ ಕಾರ್ಯದರ್ಶಿ
3 ತೋಟಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ …

Leave a Reply

Your email address will not be published. Required fields are marked *