
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ತಾಲೂಕಿನ ಮದನೂರಿನಲ್ಲಿ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಭಕ್ತಿ ಭಾವದಿಂದವಾಚರಿಸಲಾಯಿತು.

ಸಂಘಟನಾ ಪ್ರಮುಖ ಪರಶುರಸಮ ಚಲವಾದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ದೇಶದ ಸಂವಿಧಾನ ಜನಕ ಇಡೀ ದೇಶವನ್ನು ಕಾನೂನಿ ಚೌಕಟ್ಟಿ ನಡಿ ತಂದ ಮಹಾನ್ ಮಾನವತವಾದಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್
ರವರ 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪುಷ್ಪ ನಮನ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಪ್ರಮುಖರಾದ ಪರಶುರಾಮ ಚಲವಾದಿ , ನಾಮದೇವ ಶಿರನಾಳಕರ , ಬಾಬು ಸಿದ್ಧಿ , ಆನಂದ ಕುರಿ , ರಾಘವೇಂದ್ರ ಗೊಂದಿ , ಸಂಜು ಮಿರಾಶಿ , ಶೇಖರ್ ಗೋಸಾವಿ ,
ಅಲ್ಲಾಭಕ್ಷ ಬೈಲಂದೂರು ,ಗೀತಾ ಕಲಬುರ್ಗಿ,ಅಶೋಕಹರಿಜನ್ ,
ಶೇಖರ್ ರಂಗನಾಥ ವಡ್ಡರ್ , ಮನವೇಲ ಸಾಲು ಸಿದ್ದಿ ಇನ್ನಿತರ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದರು.

ಜಗತ್ತಿಗೆ ಸಮಾನತೆಯ ದಿಕ್ಕು ತೋರಿಸಿ ಭಾರತದ ಸಾರ್ವಕಾಲಿಕ ಮಹಾನ್ ಚೇತನರಾಗಿ ಮನುಷ್ಯನ ಗೌರವ ಹೆಚ್ಚಿಸಿದ ಅಂಬೇಡ್ಕರ್ ಅವರ ತ್ಯಾಗ ಶ್ರಮದ ಫಲವೇ ನಾವೆಲ್ಲರೂ ಇಂದು ಗೌರವದಿಂದ ಬದುಕು ನಡೆಸಲು ಸಾದ್ಯವಾಗಿದೆ. ಬಾಬು ಸಿದ್ದಿ ,ಸಾಮಾಜಿಕ ಕಾರ್ಯಕರ್ತ
Prathidvani Yellapura