
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ರಾಜ್ಯ ವಿಧಾನಸಭಾ ಚುನಾವಣ ಪಲಿತಾಂಶ ಹೊರಬಿದ್ದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಸೋಲು ಕಂಡಿದ್ದಾರೆ ಆದರು ಯಲ್ಲಾಪುರ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೆ ಕೊರತೆ ಇರಲಿಲ್ಲ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳಿಂದ ವಿ.ಎಸ್.ಪಾಟೀಲ್ ಸೋತರು ಅದೊಂದು ಸೋಲಲ್ಲ ಗೆಲುವಿಗೆ ಸಮ ಹಾಗು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಬಡವರ ಜೀವನಕ್ಕೆ ಕಷ್ಟ ತಂದೊಡ್ಡಿದ್ದ ಬಿಜೆಪಿ ದುರಾಡಳಿತವನ್ನು ರಾಜ್ಯದ ಜನತೆ ಬೇರು ಸಹಿತ ಕಿತ್ತೊಗೆದು ಬಡವರ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ತಂದ ಸಂಭ್ರಮಕ್ಕೆ ನಮ್ಮ ಸಂತಸ ಎನ್ನುತ್ತಾರೆ ಕಾಂಗ್ರೆಸ್ಸಿಗರು.






Prathidvani Yellapura