Breaking News

Uncategorized

ಸಮಾಜ ಸುಧಾರಣೆಯಲ್ಲಿ ಸಾಹಿತ್ಯದ ಪಾತ್ರ. ‌‌‌‌‌

ಭಾರತದ ಪುಣ್ಯ ಭೂಮಿಯಲ್ಲಿ ರಾಮಾಯಣ , ಮಹಾಭಾರತ , ಭಾಗವತದಂಥ ಮಹಾನ್ ಗ್ರಂಥಗಳ ಉದಯದಿಂದ ನಮ್ಮ ಸಾಹಿತ್ಯಕ್ಷೇತ್ರ ಅತ್ಯಂತ ಉನ್ನತಮಟ್ಟದಲ್ಲಿದ್ದು ಇದು ನಮ್ಮ ಸಾಹಿತ್ಯದ ಸಂಪನ್ಮೂಲಗಳೆನ್ನಬಹುದು. ಅನಾದಿ ಕಾಲದಿಂದಲೂ ಸಾಹಿತ್ಯವು ನಮ್ಮ ಸಂಸ್ಕೃತಿ , ಕಲೆ , ಆಚಾರ ವಿಚಾರ , ಜೀವನ ಶೈಲಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬರುವ ಕೊಂಡಿಯಾಗಿಯೂ , ಸಮಾಜದ ಓರೆ ಕೋರೆಗಳನ್ನು ತಿದ್ದಿ ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯವೂ ಸಾಹಿತ್ಯದಿಂದ ನಿರಂತರವಾಗಿ ಸಾಗಿ ಬಂದಿದೆ …

Read More »

ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ; ಓರ್ವನ ಸಾವು

ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕೋಳಿಕೇರಿ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಲಾರಿ ಮತ್ತು ಬೈಕ್ ನಡುವಿನ ಅಪಘಾತದ ಚಿತ್ರಣ ಪಟ್ಟಣದ ರವೀಂದ್ರನಗರ ನಿವಾಸಿ ಹನುಮಂತ ತಿಮ್ಮಣ್ಣ ಭೋವಿವಡ್ಡರ್ (18) ಎಂಬಾತನೇ ಮೃತ ಯುವಕನಾಗಿದ್ದು ಶಿಗ್ಗಾವಿ ಮೂಲದ ಫಕೀರೇಶ್ ಹನುಮಂತಪ್ಪ ದೊಡ್ಡಮನಿ ಎಂಬ ಯುವಕನ ಸ್ಥಿತಿ ಗಂಭಿರವಾಗಿದ್ದು ಹುಬ್ಬಳ್ಳಿ ಆಸ್ಪತ್ರೆಗೆ …

Read More »

ವಿಶ್ವದರ್ಶನ ಕನ್ನಡ ಮಾದ್ಯಮ ಪ್ರೌಢಶಾಲಾ ಎಸ್.ಎಸ್‌ಎಲ್.ಸಿ ಪಲಿತಾಂಶ 94 %

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.94 ಆಗಿದ್ದು, ಪೃಥ್ವಿ ಎಂ.ಜೋಷಿ (96.8%), ಅನುಷಾ ಎಸ್. ಭಟ್ಟ (96.16%), ಚಿನ್ಮಯ ವಿ. ವೈದ್ಯ (93.92%) ಅನುಕ್ರಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಐವರು ಹಾಗೂ ಹಿಂದಿಯಲ್ಲಿ ಮೂವರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ.ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೊಣೇಮನೆ, ಗೌರವ ಕಾರ್ಯದರ್ಶಿ ನರಸಿಂಹ ಕೋಣೇಮನೆ, ಮುಖ್ಯಾಧ್ಯಾಪಕಿ ಮುಕ್ತಾ …

Read More »

ಮದರ್ ಥೆರೆಸಾ ಆಂಗ್ಲ ಮಾದ್ಯಮ ಪ್ರೌಢಶಾಲೆ S.S.L.C ಪರೀಕ್ಷೆಯಲ್ಲಿ 95.23% ಪಲಿತಾಂಶ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 95.23% ಫಲಿತಾಂಶ ಗಳಿಸಿದೆ. ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕುಮಾರಿ ಸೋನಿಯಾ ಭಾವೆ 625 ಕ್ಕೆ 617 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದು ಕುಮಾರಿ ಸಾತ್ವಿಕ ನಾಯ್ಕ 615 ಅಂಕಗಳೊಂದಿಗೆ ದ್ವಿತೀಯ, ಕುಮಾರ ಸುಶಾಂತ ಕೋಡ್ಕಣಿ 612 ಅಂಕಗಳದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಉತ್ತಮ ಅಂಕ ಗಳಿಸಿ ಶಾಲೆಗು …

Read More »

ವಿಶ್ವದರ್ಶನ ಆಂಗ್ಲ ಮಾದ್ಯಮ ಪ್ರೌಡಶಾಲೆ 96.88%

ಪ್ರತಿಧ್ವನಿ, ಯಲ್ಲಾಪುರ – ಕುಮಾರಿ ಸಹನಾ ಗೋಪಾಲಕೃಷ್ಣ ಭಾಗ್ವತ್ 625 ಅಂಕಕ್ಕೆ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ.ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ _2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ 96.88% ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟೂ 64 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕುಮಾರಿ ಸಹನಾ ಗೋಪಾಲಕೃಷ್ಣ ಭಾಗ್ವತ್ 625 ಅಂಕಕ್ಕೆ 622 ಅಂಕ (99.5%) ಗಳಿಸುವ …

Read More »

ವೈಟಿಎಸ್ಎಸ್ ಆಂಗ್ಲ ಮಾದ್ಯಮ ಪ್ರೌಡಶಾಲೆ SSLC 100% ಪಲಿತಾಂಶ ದಾಖಲು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ – 2022-23 ನೆ ಸಾಲಿನ sslc ಪರೀಕ್ಷ ಪಲಿತಾಂಶ ಪ್ರಕಟವಾಗಿದ್ದು 100% ಪಲಿತಾಂಶ ಪಡೆದಿದೆ. ಕು.ಧನ್ಯಾ ಗಣೇಶ್ ಪಾಲನಕರ 625 ಕ್ಕೆ 618 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದಿರುತ್ತಾಳೆ. ಕು ಸೃಷ್ಟಿ ಗಣಪತಿ ಮರಾಠ 600 ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ಕು,ಮಾಹಿನಾ ಅಮೀರ ಶೇಖ್ 585 ಅಂಕ ಪಡೆದು …

Read More »

ವೈ.ಟಿ.ಎಸ್.ಎಸ್ ಕನ್ನಡ ಮಾದ್ಯಮ ಪ್ರೌಢಶಾಲಾ ಎಸ್.ಎಸ್.ಎಲ್.ಸಿ ಫಲಿತಾಂಶ : -96.07%

ಪ್ರತಿಧ್ವನಿ,ಯಲ್ಲಾಪುರ : 2022-23 ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಕನ್ನಡ ಮಾಧ್ಯಮ 96.07% ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತ 102 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಕುಮಾರ ದಿವಾಕರ ಗೇರಗದ್ದೆ 625 ಕ್ಕೆ 615 ಅಂಕ ಗಳಿಸಿ ಸಂಸ್ಥೆಗೆ ಪ್ರಥಮ , ಕುಮಾರಿ ಶ್ರೀನಿಧಿ ನಾಯ್ಕ 604 ಅಂಕ ಗಳಿಸಿ ದ್ವಿತೀಯ ಹಾಗೂ ಕುಮಾರ ಸುದರ್ಶನ ಎಂ …

Read More »

ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಭರ್ಜರಿ ರ‍್ಯಾಲಿ ಮತ ಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತದಾರರು ರ‍್ಯಾಲಿ ನಡೆಸಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಮುಖರಾದ ಉಲ್ಲಾಸ ಶಾನಬಾಗ್ , ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್.ಭಟ್, ರಾಘು ಭಟ್, ಎನ್.ಕೆ ಭಟ್, ಪ್ರಶಾಂತ್ ಸಭಾಹಿತ್, ಅನಿಲ್ ಮರಾಠೆ , …

Read More »

ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಭರ್ಜರಿ ರ‍್ಯಾಲಿ ಮತ ಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತದಾರರು ರ‍್ಯಾಲಿ ನಡೆಸಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಮುಖರಾದ ಉಲ್ಲಾಸ ಶಾನಬಾಗ್ , ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್.ಭಟ್, ರಾಘು ಭಟ್, ಎನ್.ಕೆ ಭಟ್, ಪ್ರಶಾಂತ್ ಸಭಾಹಿತ್, ಅನಿಲ್ ಮರಾಠೆ , …

Read More »

ಯಲ್ಲಾಪುರದಲ್ಲಿ ಸಚಿವ ಹೆಬ್ಬಾರ್ ಪರ ಪ್ರಮುಖರ ರ‍್ಯಾಲಿ ಮತಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಬಿಜೆಪಿ ಕಚೇರಿಯಿಂದ ನೂರಾರು ಸಂಖ್ಯೆಯ ಅಭಿಮಾನಿ ಕಾರ್ಯಕರ್ತರು ಒಳಗೊಂಡಂತೆ ಬಹತ್ ರ್‍ಯಾಲಿ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಗೋವಾ ರಾಜ್ಯದ ಸಮಾಜ ಕಲ್ಯಾಣ ಸಚಿವ ಸುಭಾಷ್ ಪಾಲ್ ದೇಸಾಯಿ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ನೇತೃತ್ವದಲ್ಲಿ ಪಕ್ಷದ ಚುನಾವಣಾ ವೀಕ್ಷಕ ರವಿ ಹೆಗಡೆ ಹೂವಿನ ಮನೆ, ನಗರ ಘಟಕ ಪ್ರಮುಖ ರಾಮುನಾಯ್ಕ್ ಹಾಗು ಪಕ್ಷದ ಪದಾಧಿಕಾರಿಗಳು, …

Read More »