ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ಇರುವ ದೊಡ್ಲ ಡೈರಿ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಶ್ವ ಪರಿಸರ ದಿನವನ್ನು ಆಚರುಸಲಾಯಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರವಾರದ ಹಿರಿಯ ಅಧಿಕಾರಿ ಗಣಪತಿ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಸ್ಥೆ ಆವಾರದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಮಾಲಿನ್ಯದ ಅಪಾಯ ಮತ್ತು ಅದನ್ನು ತಡೆಗಟ್ಟುವ ಬಗೆ ಹಾಗು ಹಸಿರು …
Read More »Monthly Archives: May 2025
ನಾನು ಕಂಡ ನನ್ನೂರಿನ ಜಾತ್ರೆ – ಒಂದು ವಿಶ್ಲೇಷಣೆ.
ಸುರಭಿ.ನಾಗೇಶ್ ಕುಮಾರ್.ಎನ್, ನರಸಿಂಹರಾಜಪುರ ನರಸಿಂಹರಾಜಪುರ : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹೃದಯಭಾಗ ಮೈಸೂರು ಸಂಸ್ಥಾನಕ್ಕೆ ನಿಕಟ ಸಂಪರ್ಕವಿದ್ದ ನರಸಿಂಹರಾಜಪುರ ತಾಲೂಕು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಪುಟ್ಟ ಭಾರತ ಎಂದರೆ ತಪ್ಪಾಗಲಾರದು ವಿವಿಧ ಧರ್ಮಗಳ ವಿವಿಧ ಬಾಷೆ ಮಾತನಾಡುವ ವಿಧವಿಧ ಸಂಸ್ಕೃತಿ ಸಂಪ್ರದಾಯ ಹೊಂದಿರುವವರ ನೆಲೆ ಬೀಡಾಗಿದೆ ನರಸಿಂಹರಾಜಪುರ. ಭತ್ತ,ಅಡಿಕೆ,ತಳಿರುಗಳಿಂದ ಕಂಗೊಳಿಸುವ ಹಸಿರು ಸಸ್ಯ ಕಾಶಿ ಎನ್ಆರ್ಪುರ .ಹಿಂದಿನ ಕಾಲದಲ್ಲಿ ಶೃಂಗೇರಿ,ಕಳಸ,ಹೊರನಾಡು ತೀರ್ಥಕ್ಷೇತ್ರಗಳಿಗೆ ಪಯಣಿಸುವ ಭಕ್ತಾದಿಗಳಿಗೆ ತಂಗಲು ವಸತಿ ಮತ್ತು …
Read More »ಸಾರ್ಥಕ ಕಾರ್ಯ ಸರ್ಕಾರಿ ಹಣದ ಉಳಿತಾಯ ಕೈಸರ್ ಸೈಯ್ಯದ್ ಗೆ ಗೌರವ ಸಲ್ಲಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಸರ್ಕಾರಿ ಸ್ವತ್ತನ್ನು ಹಾಳುಗೆಡವುದು ಅಥವ ದುಂದು ಮಾಡುವರ ನಡುವೆ ಹಳೆಯ ರಸ್ತೆಗಳಿಗೆ ಬಳಸಿದ ಸಿಮೆಂಟ್ ಫೇವರ್ಸ್ ಗಳನ್ನು ಕಿತ್ತು ಎಲ್ಲೆಂದರಲ್ಲಿ ಹಾಳುಮಾಡದೆ ಹೊಸದಾಗಿ ನಿರ್ಮಿಸಿದ ಸಿಸಿ ರಸ್ತೆಗಳ ಅಂಚಿನಲ್ಲಿ ಇದೇ ಫೇವಸ್೯ ಗಳನ್ನು ಬಳಸಿ ರಸ್ತೆ ಅಂದಹೆಚ್ಚಿದ್ದು ರಸ್ತೆ ಎರಡುಬದಿ ಸುಭದ್ರವಾಗಿದೆ ಇಂತಹ ಉತ್ತಮ ಕಾರ್ಯ ಮಾಡಿದ ಗೋಪಾಲಕೃಷ್ಣ ಗಲ್ಲಿ ವಾಡ್೯ ಸದಸ್ಯ ಕೈಸರ್ ಸೈಯದ್ …
Read More »ಗ್ಯಾರಂಟಿ ಅನುಷ್ಟಾನಕ್ಕಾಗಿ ಕೃಷಿ ಕೇತ್ರಕ್ಕೆ ಕೊರತೆ ಮಾಡದ ರಾಜ್ಯ ಸರ್ಕಾರ – ಭತ್ತದ ಕ್ಷೇತ್ರ ಗಣನೀಯ ಕುಸಿತ ಭವಿಷ್ಯದಲ್ಲಿದೆ ಆತಂಕ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನಲ್ಲಿ ಮಳೆಗಾಲ ಹತ್ತಿರವಾಗುತ್ತಿದ್ದಂತೆ ಕೃಷಿ ಚಟುವಟಿಕೆ ನಿಧಾನವಾಗಿ ಗರಿಗೆದರಿದೆ. ಭೂಮಿ ಹದಗೊಳಿಸುವುದು ಎಲೆಗೊಬ್ವರ ಒಟ್ಟುಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳು ದಿನದಿಂದ ದಿನಕ್ಕೆವೇಗ ಪಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ ಅಭಿವೃದ್ಧಿ ಶೂನ್ಯ ಎಂಬ ವಿರೋದ ಪಕ್ಷದ ಆರೋಪದ ಮದ್ಯೆಯು ಸರ್ಕಾರ ಕೃಷಿ ಕ್ಷೇತ್ರಕ್ಕಾಗಲಿ ರೈತರಿಗಾಗಲಿ ಯಾವುದೇ ಯೋಜನೆಗಳನ್ನು ನಿಲ್ಲಿಸಿಲ್ಲ …
Read More »“ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ” ಅರ್ಪಿಸುವ ಏಕದಿನ ವಾಲಿಬಾಲ್ ಪಂದ್ಯಾವಳಿ.!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಸ್ಪೋರ್ಟ್ಸ್ ಕ್ಲಬ್ಗಳಲ್ಲಿ ಒಂದಾದ “ಸ್ಪೋರ್ಟ್ಸ್ ಕ್ಲಬ್, ಯಲ್ಲಾಪುರ” ವತಿಯಿಂದ ಮೇ 18 ರ ರವಿವಾರ ಒಂದು ದಿನದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಕಮಿಟಿಯ ಪದ್ಮನಾಭ ಶಾನಭಾಗ ಮಾಹಿತಿ ನೀಡಿದ್ದಾರೆ. ಬೆಳೆಯುತ್ತಿರುವ ಜಗತ್ತಿನೊಂದಿಗೆ ಮೊಬೈಲ್, ಇಂಟರ್ನೆಟ್, ಟಿವಿಗಳ ಭರಾಟೆಯಲ್ಲಿ ಕ್ರೀಡೆ ನಶಿಸುತ್ತಿದ್ದು ಮಕ್ಕಳು, ಯುವಜನತೆಯಲ್ಲಿ ಕ್ರೀಡಾ …
Read More »ಮರೆತಿದ್ದ ಬೆಳೆ ವಿಮೆ ಮರಳಿ ಪಡೆದ ಸಂತಸ – ಶ್ರಮಿಸಿದ ಸಂಸದ ಶಾಸಕರಿಗೆ ಧನ್ಯವಾದಗಳು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಳೆದ ಸಾಲಿನ ಹವಮಾನ ಆಧಾರಿತ ಬೆಳೆ ವಿಮೆ ತಾಂತ್ರಿಕ ಕಾರಣಗಳಿಂದಾಗಿ ರೈತರ ಕೈ ಸೇರದೆ ಗಗನ ಕುಸುಮವಾಗಿತ್ತು. ಬೆಳೆ ವಿಮೆ ಪಡೆಯುವುದು ಕನಸಿನ ಮಾತು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ದ ಫಲ ಮತ್ತು ಶಾಸಕ ಶಿವರಾಮ ಹೆಬ್ಬಾರ್ ಅವರ ಮುತುವರ್ಜಿ ಮರೆತೆ ಹೋಗಿದ್ದ ಬೆಳೆ ವಿಮೆ ಪಡೆದಂತಾಗಿದೆ. …
Read More »ಯಲ್ಲಾಪುರಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ – ಸ್ವಾಗತಿಸಿ ಗೌರವಿಸಿದ ಶಾಸಕ ಹೆಬ್ಬಾರ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅನ್ಯ ಕಾರ್ಯಕ್ರಮದ ನಿಮಿತ್ತ ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಹೂಗುಚ್ಚ ನೀಡಿ ಸ್ವಾಗತಿಸಿದರು. ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಕ್ಷೇತ್ರದ ಪರವಾಗಿ ಶಾಸಕ ಹೆಬ್ಬಾರ್ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. …
Read More »ಕೊಟ್ಟಿರುವ ಜವಾಬ್ದಾರಿ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಪಕ್ಷಸಂಘಟನೆಗೆ ಒತ್ತು ಕೊಡುವೆನು – ವಿ.ಎಸ್.ಭಟ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಕ್ಷ ಸಂಘಟನೆ ನನ್ನ ಮೊದಲ ಆದ್ಯತೆಯಾಗಿದ್ದು ರಾಜ್ಯ ನಾಯಕರು ಜಿಲ್ಲಾ ವರಿಷ್ಟರು ಹಾಗು ತಾಲ್ಲೂಕಿನ ಹಿರಿಯ ಕಾಂಗ್ರೆಸ್ಸಿಗರ ಸಲಹೆ ಸೂಚನೆ ಪಡೆದು ವಿಶೇಷವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಯುವ ನಾಯಕ ಕೆ.ಪಿ.ಸಿ.ಸಿ ಸದಸ್ಯ ವಿವೇಕ್ ಹೆಬ್ಬಾರ್ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಭವಿಷ್ಯದಲ್ಲಿ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವೆನು ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ನೂತನ …
Read More »ಅವಳಿ ಮಕ್ಕಳ ಅಂಕಗಳು ಅವಳಿ ಎಸ್.ಎಸ್.ಎಲ್.ಸಿ ಯಲ್ಲಿ ಸಹೋದರಿಯರ ಅಂಕ 612
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಹಂಸನಗದ್ದೆ ಪ್ರೌಢಶಾಲೆಯ ಅವಳಿ-ಜವಳಿ ಅಕ್ಕ-ತಂಗಿಯರಾದ ಸ್ಪೂರ್ತಿ ರಾಜೇಶ ಗಾಮದ ಹಾಗೂ ಸ್ಪಂದನಾ ರಾಜೇಶ ಗಾಮದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಸಮಾನ ಅಂಕ ಪಡೆದಿದ್ದು 625ಕ್ಕೆ ತಲಾ 612 ಅಂಕ ಗಳಿಸಿರುವುದು ವಿಶೇಷವಾಗಿದೆ.ತಾಲೂಕಿನಲ್ಲಿ 600 ಕ್ಕೂ ಅಧಿಕ ಅಂಕ ಪಡೆದ 20 ವಿದ್ಯಾರ್ಥಿಗಳಲ್ಲಿ 8 ಮತ್ತು 9 ನೇ ಸ್ಥಾನದಲ್ಲಿರುವ ಸ್ಪೂರ್ತಿ ಮತ್ತು ಸ್ಪಂದನಾ ತಾಲೂಕಿಗೆ ಹಾಗೂ …
Read More »ದೊಡ್ಲ ಡೈರಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪವಿರುವ ದೊಡ್ಲ ಹಾಲಿನ ಡೈರಿಯಲ್ಲಿ ಕಾರ್ಮಿಕ ದಿನಾಚರಣೆಯನ್ನು ತಾಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ , ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮೇ.3ರಂದು ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವಾ …
Read More »