Breaking News

Monthly Archives: April 2025

ಯಲ್ಲಾಪುರದ ಅಜಾತಶತ್ರು ದಯಾಕಾರಂತ್  ಪಂಚಭೂತಗಳಲ್ಲಿ ಲೀನ – ಕಂಬನಿ ಮಿಡಿದ ಯಲ್ಲಾಪುರದ ಜನ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಊರಿನ ಎಲ್ಲರ ಮನೆಯ ಹಿರಿಯ ಮಗ ಧರ್ಮಬೇದ ಮರೆತು ಬೆರೆತ ಆತ್ಮೀಯ ಅಜಾತಶತ್ರು ದಯಾಕಾರಂತ್ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದುಗಳ ಚಿತಾಗಾರದಲ್ಲಿ ನಡೆದಿದ್ದು ಒಬ್ಬ ಒಳ್ಳೆಯ ಮನುಷ್ಯ ಪಂಚಭೂತಗಳಲ್ಲಿ ಲೀನವಾದರು. ಎಲ್ಲರೊಂದಿಗೆ ಸದಾ ನಗುನಗುತ್ತಾ ತನ್ನೊಳಗಿನ ನೋವನ್ನು ಮರೆಯುತ್ತ ಕೊನೆಗು ವಿಧಿಯ ಕರೆಗೆ ಶರಣಾಗಿ ಯಲ್ಲಾಪುರ ತಾಲೂಕಿನ ಜನತೆಗೆ ಅಪಾರ ಪ್ರೀತಿ ಮತ್ತು …

Read More »

ಯಲ್ಲಾಪುರದ ಎಲ್ಲಾ ಧರ್ಮದವರಿಗು ಅಚ್ಚುಮೆಚ್ಚಾಗಿದ್ದ -ಮನೆಯ ಹಿರಿಯಣ್ಣನೆಂದೇ ಭಾವಿಸಿದ್ದ ದಯಾಕಾರಂತ್ ಇನ್ನಿಲ್ಲ…!

ವಿಶೇಷ ಸೂಚನೆ :- ನಾಳೆ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದ್ದು ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ಚಿತಾಗಾರದಲ್ಲಿ ನಡೆಯಲಿದೆ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ರಾಷ್ಟ್ರೀಯ ಕ್ರೀಡಾಪಟು, ಸ್ನೇಹಪರ ವ್ಯಕ್ತಿ, ಸರಳ ಸಜ್ಜನಿಕೆಯ , ದಯಮಾಮ , ದಯಣ್ಣ ಎಂದೇ ಚಿರಪರಿಚಿತ ಪಟ್ಟಣದ ಎಲ್ಲರ ಮೆಚ್ಚಿನ ದಯಾನಂದ ಕಾರಂತ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು …

Read More »