ಯಲ್ಲಾಪುರ : ದೇಶ ಕಾಯುತ್ತಿರುವ ಸೈನಿಕರು ದೇಶಕ್ಕೆ ಅನ್ನ ನೀಡುವ ಅನ್ನದಾತರಾದ ರೈತರು ದೇಶದ ಅಭಿವೃದ್ಧಿಗೆ ಬಹು ದೊಡ್ಡ ಆಸ್ತಿಯಾಗಿದ್ದಾರೆ. ಅಂತಹ ಅನ್ನದಾತರ ಬಾಳು ಬೆಳಗಲು ಗೋವುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹೈನುಗಾರಿಕೆ ಅಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ ಹಾಗು ಜಿಲ್ಲೆಯಲ್ಲಿಯೆ ಹೈಟೆಕ್ ಸುಸಜ್ಜಿತ ಪಾಲಿ ಕ್ಲೀನಿಕ್ ಯಲ್ಲಾಪುರದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಪಟ್ಟಣದ ಪಶುವೈದ್ಯ ಆಸ್ಪತ್ರೆ ಆವಾರದಲ್ಲಿ …
Read More »