ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಜಾತ್ರೆಯ ಲೆಕ್ಕಾಚಾರ ಕೇಳುತ್ತಲೇ ಮತ್ತೊಂದು ಜಾತ್ರೆ ಹತ್ತಿರ ಬರುತ್ತಿದೆ. ಆಡಳಿತಾಧಿಕಾರಿ ಅವಧಿಯಲ್ಲಿ ನಡೆದ ಪ.ಪಂ ಲೆಕ್ಕಾಚಾರ ಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. ಧಾತ್ರಿ ಬಡಾವಣೆಯನ್ನು ಸುಪರ್ದಿಗೆ ಪಡೆದ ವಿಚಾರವನ್ನೂ ಸದಸ್ಯರಿಗೆ ತಿಳಿಸಿಲ್ಲ. ಕೇವಲ ಅನುಮೋದನೆಗೆ , ಸಹಿಗಾಗಿ ಸದಸ್ಯರನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಯಾವ ಮಾಹಿತಿಯೂ ಸದಸ್ಯರಿಗೆ ದೊರೆಯುತ್ತಿಲ್ಲ. ಯಾವ ಪುರುಷಾರ್ಥಕ್ಕೆ ವಾರ್ಡ್ ಮೆಂಬರ್ ಆಗಿ ಮುಂದುವರೆಯಬೇಕು? ಅಧಿಕಾರದ …
Read More »Monthly Archives: March 2025
ತಂದೆ ಜನರ ಜೀವ ಉಳಿಸುವ ವೈದ್ಯ ವೃತ್ತಿ ; ಮಗನಿಗೆ ಮೂಕ ಪ್ರಾಣಿಗಳ ಸೇವೆಯಲ್ಲಿ ಆತ್ಮ ತೃಪ್ತಿ..
ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ನಿರ್ವಹಿಸುತ್ತಿರುವ ಡಾ.ಮಂಜುನಾಥ ಆರ್ ನಾಯ್ಕ ಅವರ ಪುತ್ರ ಲಿಖಿತ್ ಮಂಜುನಾಥ ನಾಯ್ಕಗೆ ಮೂಕ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉರಗಗಳನ್ನು ರಕ್ಷಿಸುವ ಪ್ರವೃತ್ತಿ. ಬಿ.ಇ ನಾಲ್ಕನೇ ವರ್ಷದಲ್ಲಿ ಓದುತ್ತಿರುವ 21 ವರ್ಷದ ಲಿಖಿತ್ ಮಂಜುನಾಥ ನಾಯ್ಕ ಬಾಲ್ಯದಿಂದಲೂ ಮೂಕಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿ ಬೆಳೆದವನು. ಬಾಲ್ಯದಲ್ಲಿ ಅಜ್ಜ ದಿ.ರಾಮಚಂದ್ರ ನಾಯ್ಕರೊಂದಿಗೆ ಸದಾ ಪ್ರಾಣಿಗಳನ್ನು ಆರೈಕೆ ಮಾಡುವುದರಲ್ಲೇ ತೊಡಗಿಕೊಂಡು ತನ್ನಲ್ಲೂ ಪ್ರಾಣಿ ಪ್ರೀತಿಯನ್ನು ಮೈಗೂಡಿಸಿಕೊಂಡವನು. …
Read More »ಯಲ್ಲಾಪುರದಲ್ಲಿ ಬೇಡರ ವೇಷದ ಸೊಬಗು ; ನಾಳೆ ಸಂಜೆ ತಮಟೆಯ ಸದ್ದು ಬಲು ಜೋರು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅನಾದಿ ಕಾಲದಿಂದಲು ಆಚರಣೆಯಲ್ಲಿರುವ ಹೋಳಿ ಹಬ್ಬದ ಪೂರ್ವದಲ್ಲಿ ಆಚರಿಸುವ ಜಾನಪದ ಶ್ರೇಷ್ಠತೆಯ ಹಿನ್ನಲೆಯುಳ್ಳ ಬೇಡರ ವೇಷದ ಕುಣಿತ ಶಿರಸಿ ಸೀಮೆಗೆ ಮಾತ್ರವಲ್ಲದೇ ಯಲ್ಲಾಪುರದಲ್ಲೂ ಕೆಲ ವರ್ಷಗಳಿಂದ ನಿಧಾನವಾಗಿ ಗರಿಗೆದರುತ್ತಿದ್ದು ಈ ವರ್ಷ ಎರಡು ತಂಡಗಳು ಬೇಡರ ವೇಷದ ಕುಣಿತದ ಸೊಬಗನ್ನು ತಾಲೂಕಿನ ಜನತೆಗೆ ಉಣಬಡಿಸಲು ಸಿದ್ದಗೊಂಡಿವೆ. ಪಟ್ಟಣದ ಅಂಬೇಡ್ಕರ್ ನಗರ ಮತ್ತು ರವೀಂದ್ರನಗರದಿಂದ ಬೇಡರ ವೇಷ …
Read More »ಸಾರ್ವಜನಿಕರ ಕೋಟ್ಯಾಂತರ ಹಣ ವ್ಯರ್ಥ ; ಖಾಲಿ ಬಿದ್ದ ಜಲಜೀವನ ಮಿಷನ್ ಟ್ಯಾಂಕುಗಳು.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ವಿವಿದೆಡೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ “ಮನೆ ಮನೆಗೆ ಗಂಗೆ” ಎಂಬ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿತ್ತು. ಆದರೆ ದೂರದೃಷ್ಠಿ ಇಲ್ಲದೇ ಮತ್ತು ಯೋಜನೆಯ ಸಾಧಕ ಬಾಧಕಗಳನ್ನು ಅರಿಯದೇ ಕೆಲವೆಡೆ ಯೋಜನೆ ಅನುಷ್ಠಾನಗೊಳಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕಾ …
Read More »ಬರಲಿರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಗೆಲುವು ಯಾರ ಪಾಲು? ಕಾಂಗ್ರೆಸ್ ಗ್ಯಾರಂಟಿಗೋ? ಅಥವಾ ಬಿಜೆಪಿ ಸಿದ್ದಾಂತಕ್ಕೊ..?
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮೂರು ವರ್ಷಗಳ ಹಿಂದೆಯೇ ನಡೆಯಬೇಕಿದ್ದ, ತಾ.ಪಂ., ಜಿ.ಪಂ. ಚುನಾವಣೆಗಳು, ಸರಕಾರ ಸಕಾಲದಲ್ಲಿ ಸ್ಥಾನ ಮೀಸಲಾತಿ ನಿಗದಿಪಡಿಸದ ಕಾರಣ ವಿಳಂಬವಾಗಿದ್ದು, ಪ್ರಸಕ್ತ ಮೇ ತಿಂಗಳಲ್ಲಿ ನಡೆಯಲಿರುವುದಾಗಿ ತಿಳಿದಿದೆ. ಇದು ಕೂಡ ಖಚಿತಪಟ್ಟಿಲ್ಲ. ಮೇ ತಿಂಗಳ ಒಳಗಾಗಿ ನೂತನ ಮೀಸಲು ಪಟ್ಟಿಯನ್ನು ಒದಗಿಸುವುದಾಗಿ ಸರಕಾರ ಉಚ್ಛ ನ್ಯಾಯಾಲಯಕ್ಕೆ ಮಾತು ಕೊಟ್ಟಿದೆ. ಈ ಭರವಸೆ ಈಡೇರಿದರೆ, ಅದೇ ತಿಂಗಳಲ್ಲಿ ಚುನಾವಣೆ …
Read More »ಹೋಳಿ ಬಣ್ಣದೋಕುಳಿ ಹೊಸ್ತಿಲಲ್ಲಿ ಕಣ್ಣೀಗೆರೆ ಪಂಚಾಯತ್ ವ್ಯಾಪ್ತಿಯಲ್ಲಿ ” ಸುಗ್ಗಿ ಕುಣಿತ “
ಯಲ್ಲಾಪುರ : ಪೂರ್ವಜರ ಕಾಲದಿಂದಲು ಹೋಳಿ ಹಬ್ಬಕ್ಕು ಮುನ್ನ ಸುಗ್ಗಿ ಕುಣಿತ ನೆರವೇರಿಸುತ್ತಾ ಬಂದಿದ್ದು ಸ್ಥಳೀಯ ದೇವತೆಗಳ ಅಪ್ಪಣೆ ಪಡೆದು ರಣಗಳನ್ನು ಎಬ್ಬಿಸಿ ಸುಗ್ಗಿ ಕುಣಿತ ಆಯೋಜಿಸಲಾಗುತ್ತದೆ ಅದರಂತೆ ಕಣ್ಣೀಗೆರೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುಗ್ಗಿ ಕುಣಿತ ಸದ್ದು ಮಾಡುತ್ತಿದೆ. ಹಿಂದಿನವಕಾಲದ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪದ್ದತಿ ಪರಂಪರೆಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಂಡು ಮುಂದೆ ಸಾಗುತ್ತಿರುವುದು ನೆಲದ ಸಂಸ್ಕೃತಿಗಳ ರಕ್ಷಣೆಯಾಗಿದೆ. ಐದು ದಿನಗಳಿಂದ ತಮ್ಮ ಊರು ಮತ್ತು ಮನೆಗಳನ್ನು …
Read More »ಸಾರ್ಥಕ ಯೋಜನೆಗೆ ಸಾವಿರ ಶರಣು – ಬರಡು ಭೂಮಿಗೆ ನೀರುಣಿಸಿದ ಭಗೀರಥ ಶಾಸಕ ಹೆಬ್ಬಾರ್.
ಯಲ್ಲಾಪುರ – ತಾಲೂಕಿನಲ್ಲಿ ಅತ್ಯಂತ ಬರಡು ಪ್ರದೇಶಗಳಲ್ಲಿ ಒಂದಾದ ಕೆರೆಹೊಸಳ್ಳಿ ಗ್ರಾಮದ ಕೃಷಿ ಮತ್ತು ಕುಡಿಯು ನೀರಿನ ಬವಣೆ ನೀಗಿ ಬಡಜನರ ಪಾಲಿನ ಭಗೀರಥ ಎಂದೆನಿಸಿಕೊಂಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ನ ಸಾಕಾರಗೊಂಡು ಭೂಮಿ ಹಸಿರಾಗಿ ಕೃಷಿಕರ ಬದುಕು ಹಸನಾಗಿದೆ ಊರಿನ 60 ಕ್ಕು ಹೆಚ್ಚು ಕುಟುಂಬಗಳು ಹೆಬ್ಬಾರ್ ಅವರಿಗೆ ಋಣಿಗಳಾಗಿದ್ದೇವೆ ಎಂದು ಕೆರೆಹೊಸಳ್ಳಿ ವಿ.ಎಫ್.ಸಿ ಮಾಜಿ ಅಧ್ಯಕ್ಷ ಸ್ಥಳೀಯ ಕೃಷಿಕ ದತ್ತಾತ್ರೇಯ ಜಿ ಭಾಗ್ವತ್ ಹೇಳಿದರು. ಅವರು …
Read More »ಡಾ,ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ದೀರ್ಘ ಕಾಲದ ಅಧ್ಯಕ್ಷ ಜಗನ್ನಾಥ ರೇವಣ್ಕರ್ ರಾಜಿನಾಮೆ..!!!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ತಾಲೂಕಿನ ಪ್ರತಿಷ್ಠಿತ ಸಂಘದಲೊಂದಾದ ಡಾ,ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಹು ದೀರ್ಘ ಸಮಯದಿಂದ ಕ್ರಿಯಾಶೀಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ನಾಥ ರೇವಣಕರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಾಲೂಕು ಸಂಘಟನೆಯ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಬರೆದಿದ್ದು ಪತ್ರದಲ್ಲಿ ತನ್ನ ರಾಜಿನಾಮೆಗೆ ಕಾರಣವೇನೆಂಬುದನ್ನು ಉಲ್ಲೇಖಿಸಿದ್ದಾರೆ. ಸಂಘಕ್ಕಾಗಿ ಬಹು ಸಮಯದಿಂದ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ವಯಸ್ಸನ್ನು …
Read More »ಜಿಲ್ಲೆಯಲ್ಲಿಯೇ ಮೊಟ್ಟ ಮೊದಲು ಬಿ ಹಾಗೂ ಇ-ಖಾತಾ ಪಟ್ಟ ವಿತರಿಸಿದ ಶಾಸಕ ಹೆಬ್ಬಾರ್.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಜಾಗ ಕೊಂಡು ಮನೆ ಕಟ್ಟಿಕೊಂಡು ವಾಸಿಸುತ್ತಿರುವವರ ಸಂಕಷ್ಟ ಇಂದು ದೂರಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಯಕತ್ವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರರ ಮುಖಂಡತ್ವದಲ್ಲಿ ಬಿ ಹಾಗೂ ಇ-ಖಾತಾ ಪಟ್ಟ ನೀಡುವ ಕಾರ್ಯಕ್ಕೆ ಶ್ರಮಿಸಿದ ಫಲವೇ ಇಂದು ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ. ಇಂತಹ ಜನೋಪಯೋಗಿ ಕಾರ್ಯಕ್ಕೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ. …
Read More »ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 4 ಲಕ್ಷ ಕೋಟಿ ಬಜೆಟ್ ಉತ್ತಮವೆಂದ ರಾಮು ನಾಯ್ಕ್, ಜನಪರವೆಂದ ಡಿ.ಎನ್.ಗಾಂವ್ಕರ್
ಯಲ್ಲಾಪುರ : ರಾಜ್ಯದಲ್ಲಿ ಎಲ್ಲೆಲ್ಲು ಬಜೆಟ್ ನದ್ದೆ ಹವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಗ್ಯಾರಂಟಿ ಯೋಜನೆಗಳ ನಡುವೆ 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಅದ್ಬುತ ಜನಪರ ಉತ್ತಮ ಬಜೆಟ್ ಎಂದು ಹಾಡಿ ಹೊಗಳಿದರೆ ಮತ್ತೆ ಕೆಲವರು ಇದೊಂದು ಸಪ್ಪೆ ಮತ್ತು ದೂರದೃಷ್ಟಿ ಇಲ್ಲದ ಸಪ್ಪೆ ಅಭಿವೃದ್ಧಿ ವಿರೋದಿ ಬಜೆಟ್ ಎನ್ನುತ್ತಿದ್ದಾರೆ. ಅದೇನೆ ಇರಲಿ ಯಲ್ಲಾಪುರ ತಾಲೂಕಿನ …
Read More »