ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಗುಳ್ಳಪುರದಲ್ಲಿ ಗ್ರಾಮ ಪಂಚಾಯತ್ ಇದ್ದು ಇಲ್ಲದಂತಾಗಿದೆ.ರಾಮನಗರ ದೇವಿಕಟ್ಟೆ ರೋಡಿನ ಅಂಚಿನಲ್ಲಿರುವ ಗಟಾರ ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿ ಗಬ್ಬು ನಾರುತ್ತಿದ್ದು ಸುತ್ತಮುತ್ತಲಿನ ಜನ ಮೂಗು ಮುಚ್ಚಿ ತಿರುಗುವ ಪರಿಸ್ಥಿತಿ ಎದುರಾಗಿದೆ. ಸಮಸ್ಯೆ ಪಂಚಾಯ್ತಿ ಅಧಿಕಾರಿಗಳ ಗಮನಕ್ಜೆ ತಂದರು ಸಹ ಸರಿಯಾದ ಗಮನ ಹರಿಸುತ್ತಿಲ್ಲ.ಬೇಸರದ ಸಂಗತಿ ಏನೆಂದರೆ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಹ ಇದೆ …
Read More »Yearly Archives: 2025
ಶಿವ ಶಂಕರ ನಿಲಯದಲ್ಲಿ ಭಾವಕವಿ ದಿವಂಗತ ಡಾ,ಹೆಚ್.ಎಸ್.ವಿ ನುಡಿ ನಮನ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮನುಷ್ಯ ಅತ್ಯಂತ ಭಾವಜೀವಿ ಆತನ ಭಾವನೆಗಳಿಗೆ ಸ್ಪಂದಿಸುವಂತೆ ಪ್ರತಿ ಅಕ್ಷರಗಳನ್ನು ಜೋಡಿಸಿ ಪದಗುಚ್ಚವಾಗಿಸಿ ಭಾವಗೀತೆಗಳನ್ನು ನಾಡಿಗೆ ನೀಡಿದ ಮಹಾನ್ ಚೇತನ ಹೆಚ್.ಎಸ್.ವೆಂಕಟೇಶಮೂರ್ತಿ ಗಳು ಅಜರಾಮರ ಅವರ ಗೀತೆಗಳು ಸದಾ ಅಮರ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಹೇಳಿದರು. ಅವರು ಪಟ್ಟಣದ ಕೋಟ್೯ ಹಿಂಬಾಗದ ಶಿವ-ಶಂಕರ ನಿಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ …
Read More »ಯಲ್ಲಾಪುರ ಪೊಲೀಸರ ಕಾರ್ಯ ಕ್ಷಮತೆ – ವರ್ಷದ ಹಿಂದಿನ ಡಕಾಯಿತಿ ಪ್ರಕರಣ ಆರೋಪಿಗಳು ಸ್ವತ್ತಿನ ಸಹಿತ ಅಂದರ್.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರು ಅಡ್ಡಗಟ್ಟಿ ಡಕಾಯಿತಿ ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ವರ್ಷದ ನಂತರ ಪ್ರಕರಣದ ಆರೋಪಿಗಳನ್ನು ಕಂಬಿ ಹಿಂದೆ ಕಳಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ವರ್ಷ 23-5-2024 ರಂದು ಮುಂಬಯಿ ನಿಂದ ಮಂಗಳೂರಿಗೆ ರಾಜಸ್ಥಾನ ಮೂಲದ ಸುರೇಶ್ ರಾವ್ ಮತ್ತು ಸಂಪತ್ ಸೋಲಂಕಿ ಎಂಬುವರು ತೆರಳುವ ವೇಳೆ ಅರಬೈಲ್ ಘಟ್ಟದಲ್ಲಿ ಅಡ್ಡಗಟ್ಟಿದ ಡರೋಡೆಕೋರರ …
Read More »ಕಿರವತ್ತಿ ದೊಡ್ಲ ಡೈರಿ ಯಲ್ಲಿ” ವಿಶ್ವ ಪರಿಸರ ದಿನ ” ಆಚರಿಸಲಾಯಿತು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ಇರುವ ದೊಡ್ಲ ಡೈರಿ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಶ್ವ ಪರಿಸರ ದಿನವನ್ನು ಆಚರುಸಲಾಯಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರವಾರದ ಹಿರಿಯ ಅಧಿಕಾರಿ ಗಣಪತಿ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಸ್ಥೆ ಆವಾರದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪರಿಸರ ಮಾಲಿನ್ಯದ ಅಪಾಯ ಮತ್ತು ಅದನ್ನು ತಡೆಗಟ್ಟುವ ಬಗೆ ಹಾಗು ಹಸಿರು …
Read More »ನಾನು ಕಂಡ ನನ್ನೂರಿನ ಜಾತ್ರೆ – ಒಂದು ವಿಶ್ಲೇಷಣೆ.
ಸುರಭಿ.ನಾಗೇಶ್ ಕುಮಾರ್.ಎನ್, ನರಸಿಂಹರಾಜಪುರ ನರಸಿಂಹರಾಜಪುರ : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹೃದಯಭಾಗ ಮೈಸೂರು ಸಂಸ್ಥಾನಕ್ಕೆ ನಿಕಟ ಸಂಪರ್ಕವಿದ್ದ ನರಸಿಂಹರಾಜಪುರ ತಾಲೂಕು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಪುಟ್ಟ ಭಾರತ ಎಂದರೆ ತಪ್ಪಾಗಲಾರದು ವಿವಿಧ ಧರ್ಮಗಳ ವಿವಿಧ ಬಾಷೆ ಮಾತನಾಡುವ ವಿಧವಿಧ ಸಂಸ್ಕೃತಿ ಸಂಪ್ರದಾಯ ಹೊಂದಿರುವವರ ನೆಲೆ ಬೀಡಾಗಿದೆ ನರಸಿಂಹರಾಜಪುರ. ಭತ್ತ,ಅಡಿಕೆ,ತಳಿರುಗಳಿಂದ ಕಂಗೊಳಿಸುವ ಹಸಿರು ಸಸ್ಯ ಕಾಶಿ ಎನ್ಆರ್ಪುರ .ಹಿಂದಿನ ಕಾಲದಲ್ಲಿ ಶೃಂಗೇರಿ,ಕಳಸ,ಹೊರನಾಡು ತೀರ್ಥಕ್ಷೇತ್ರಗಳಿಗೆ ಪಯಣಿಸುವ ಭಕ್ತಾದಿಗಳಿಗೆ ತಂಗಲು ವಸತಿ ಮತ್ತು …
Read More »ಸಾರ್ಥಕ ಕಾರ್ಯ ಸರ್ಕಾರಿ ಹಣದ ಉಳಿತಾಯ ಕೈಸರ್ ಸೈಯ್ಯದ್ ಗೆ ಗೌರವ ಸಲ್ಲಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಸರ್ಕಾರಿ ಸ್ವತ್ತನ್ನು ಹಾಳುಗೆಡವುದು ಅಥವ ದುಂದು ಮಾಡುವರ ನಡುವೆ ಹಳೆಯ ರಸ್ತೆಗಳಿಗೆ ಬಳಸಿದ ಸಿಮೆಂಟ್ ಫೇವರ್ಸ್ ಗಳನ್ನು ಕಿತ್ತು ಎಲ್ಲೆಂದರಲ್ಲಿ ಹಾಳುಮಾಡದೆ ಹೊಸದಾಗಿ ನಿರ್ಮಿಸಿದ ಸಿಸಿ ರಸ್ತೆಗಳ ಅಂಚಿನಲ್ಲಿ ಇದೇ ಫೇವಸ್೯ ಗಳನ್ನು ಬಳಸಿ ರಸ್ತೆ ಅಂದಹೆಚ್ಚಿದ್ದು ರಸ್ತೆ ಎರಡುಬದಿ ಸುಭದ್ರವಾಗಿದೆ ಇಂತಹ ಉತ್ತಮ ಕಾರ್ಯ ಮಾಡಿದ ಗೋಪಾಲಕೃಷ್ಣ ಗಲ್ಲಿ ವಾಡ್೯ ಸದಸ್ಯ ಕೈಸರ್ ಸೈಯದ್ …
Read More »ಗ್ಯಾರಂಟಿ ಅನುಷ್ಟಾನಕ್ಕಾಗಿ ಕೃಷಿ ಕೇತ್ರಕ್ಕೆ ಕೊರತೆ ಮಾಡದ ರಾಜ್ಯ ಸರ್ಕಾರ – ಭತ್ತದ ಕ್ಷೇತ್ರ ಗಣನೀಯ ಕುಸಿತ ಭವಿಷ್ಯದಲ್ಲಿದೆ ಆತಂಕ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನಲ್ಲಿ ಮಳೆಗಾಲ ಹತ್ತಿರವಾಗುತ್ತಿದ್ದಂತೆ ಕೃಷಿ ಚಟುವಟಿಕೆ ನಿಧಾನವಾಗಿ ಗರಿಗೆದರಿದೆ. ಭೂಮಿ ಹದಗೊಳಿಸುವುದು ಎಲೆಗೊಬ್ವರ ಒಟ್ಟುಮಾಡುವುದು ಸೇರಿದಂತೆ ಇತರೆ ಚಟುವಟಿಕೆಗಳು ದಿನದಿಂದ ದಿನಕ್ಕೆವೇಗ ಪಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿಲ್ಲ ಅಭಿವೃದ್ಧಿ ಶೂನ್ಯ ಎಂಬ ವಿರೋದ ಪಕ್ಷದ ಆರೋಪದ ಮದ್ಯೆಯು ಸರ್ಕಾರ ಕೃಷಿ ಕ್ಷೇತ್ರಕ್ಕಾಗಲಿ ರೈತರಿಗಾಗಲಿ ಯಾವುದೇ ಯೋಜನೆಗಳನ್ನು ನಿಲ್ಲಿಸಿಲ್ಲ …
Read More »“ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ” ಅರ್ಪಿಸುವ ಏಕದಿನ ವಾಲಿಬಾಲ್ ಪಂದ್ಯಾವಳಿ.!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಸ್ಪೋರ್ಟ್ಸ್ ಕ್ಲಬ್ಗಳಲ್ಲಿ ಒಂದಾದ “ಸ್ಪೋರ್ಟ್ಸ್ ಕ್ಲಬ್, ಯಲ್ಲಾಪುರ” ವತಿಯಿಂದ ಮೇ 18 ರ ರವಿವಾರ ಒಂದು ದಿನದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಕಮಿಟಿಯ ಪದ್ಮನಾಭ ಶಾನಭಾಗ ಮಾಹಿತಿ ನೀಡಿದ್ದಾರೆ. ಬೆಳೆಯುತ್ತಿರುವ ಜಗತ್ತಿನೊಂದಿಗೆ ಮೊಬೈಲ್, ಇಂಟರ್ನೆಟ್, ಟಿವಿಗಳ ಭರಾಟೆಯಲ್ಲಿ ಕ್ರೀಡೆ ನಶಿಸುತ್ತಿದ್ದು ಮಕ್ಕಳು, ಯುವಜನತೆಯಲ್ಲಿ ಕ್ರೀಡಾ …
Read More »ಮರೆತಿದ್ದ ಬೆಳೆ ವಿಮೆ ಮರಳಿ ಪಡೆದ ಸಂತಸ – ಶ್ರಮಿಸಿದ ಸಂಸದ ಶಾಸಕರಿಗೆ ಧನ್ಯವಾದಗಳು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕಳೆದ ಸಾಲಿನ ಹವಮಾನ ಆಧಾರಿತ ಬೆಳೆ ವಿಮೆ ತಾಂತ್ರಿಕ ಕಾರಣಗಳಿಂದಾಗಿ ರೈತರ ಕೈ ಸೇರದೆ ಗಗನ ಕುಸುಮವಾಗಿತ್ತು. ಬೆಳೆ ವಿಮೆ ಪಡೆಯುವುದು ಕನಸಿನ ಮಾತು ಎನ್ನುವಷ್ಟರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ದ ಫಲ ಮತ್ತು ಶಾಸಕ ಶಿವರಾಮ ಹೆಬ್ಬಾರ್ ಅವರ ಮುತುವರ್ಜಿ ಮರೆತೆ ಹೋಗಿದ್ದ ಬೆಳೆ ವಿಮೆ ಪಡೆದಂತಾಗಿದೆ. …
Read More »ಯಲ್ಲಾಪುರಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ – ಸ್ವಾಗತಿಸಿ ಗೌರವಿಸಿದ ಶಾಸಕ ಹೆಬ್ಬಾರ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಅನ್ಯ ಕಾರ್ಯಕ್ರಮದ ನಿಮಿತ್ತ ಯಲ್ಲಾಪುರ ಪಟ್ಟಣಕ್ಕೆ ಭೇಟಿನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಹೂಗುಚ್ಚ ನೀಡಿ ಸ್ವಾಗತಿಸಿದರು. ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಕೆಲ ಕಾಲ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಕ್ಷೇತ್ರದ ಪರವಾಗಿ ಶಾಸಕ ಹೆಬ್ಬಾರ್ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಗೌರವಿಸಿದರು. …
Read More »