Breaking News

Monthly Archives: July 2024

ಯಲ್ಲಾಪುರ ತಾಲೂಕಿನ ಆಡಳಿತ ಹೊಸ ದಿಕ್ಕಿನತ್ತ – ಸಮಸ್ಯೆಗಳ ಬೆನ್ನು ಹತ್ತಿರುವ ತಹಶಿಲ್ದಾರ ಅಶೋಕ್ ಭಟ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಅಖಾಡಕ್ಕಿಳಿದು ತಿಂಗಳಾಗಲಿಲ್ಲ ಆಗಲೆ ಆಟ ಶುರುವಿಟ್ಟುಕೊಂಡ ಕ್ರಿಯಾಶೀಲ ತಹಶಿಲ್ದಾರ ಅಶೋಕ್ ಭಟ್.      ಹಾಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಬಳಿ ಈ ಹಿಂದೆ ಆಪ್ತ ಕಾರ್ಯದರ್ಶಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದವರಾಗಿದ್ದಾರೆ.      ಅಶೋಕ್ ಭಟ್ ತಮ್ಮ ಕರ್ತವ್ಯವನ್ನು ಅತ್ಯಂತ ಗೌರವ ಮತ್ತು  ಪ್ರೀತಿಯಿಂದ …

Read More »

ಬೇಸಿಗೆಯಲ್ಲಿ ಬಿಸಿಲಿಗೆ ಹೆದರಿ ಮಳೆಗಾಲದಲ್ಲಿ ಮೈಮರೆತರೆ ಅಂತರ್ಜಲ ಸುಧಾರಿಸಲು ಸಾಧ್ಯವಿಲ್ಲ.

ಪ್ರತಿಧ್ವನಿ ಯಲ್ಲಾಪುರ : ಕಳೆದು ಹೋದ ಬೇಸಿಗೆ ಯಲ್ಲಾಪುರ ತಾಲೂಕಿನ ಜನತೆಗೆ ಹಲವು ಸೂಕ್ಷ್ಮ ಮುನ್ನೆಚ್ಚರಿಕೆ ನೀಡಿದೆ. ಪ್ರತಿಬಾರಿಗಿಂತ ಬಿಸಿಲಿನ ತಾಪಮಾನ 35 ರಿಂದ 40 ಡಿಗ್ರಿಯಷ್ಟು ಏರಿಕೆಯಾಗಿತ್ತು. ಇದು ಅಪಾಯದ ಮುನ್ಸೂಚನೆಯಾಗಿದ್ದು ಅರಿತು ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ಇಂತಹ ಸವಾಲನ್ನು ಎದುರಿಸಬಹುದಾಗಿದೆ. ಈ ವರ್ಷ ಬೇಸಿಗೆ ಅತ್ಯಂತ ಪ್ರಖರವಾಗಿದ್ದು ಜೀವ ಸಂಕುಲವೆ ಬೆಚ್ಚಿ ಬೀಳುವಂತಿತ್ತು. ಆ ಸಮಯದಲ್ಲಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸಿದನ್ನು ನೋಡಿದ್ದೇವೆ ಓದಿದ್ದೇವೆ ನಂತರ ಮಳೆಗಾಲ ಪ್ರಾರಂಭವಾಗುತ್ತಲೆ …

Read More »