ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಶಿಕ್ಷಣ ನೀಡುವುದು ಅತ್ಯಂತ ಪವಿತ್ರ ಕಾರ್ಯ. ಮನುಷ್ಯನ ಬದುಕಿನ ಪಥ ನಿರ್ಧರಿಸುವುದು ತಾನು ಪಡೆದ ಸಂಸ್ಕರಾವಂತ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಶಿಕ್ಷಣ ನೀಡುವ ಶಿಕ್ಷಕ ವೃತ್ತಿಯನ್ನು ಬದುಕಿನ ಧ್ಯೇಯವಾಗಿಸಿಕೊಂಡು ಗುತ್ತಿಗೆ ಆಧಾರದಲ್ಲಿ ಶಿಕ್ಷಕ ವೃತ್ತಿಯಲ್ಲಿ ಪ್ರಾರಂಭಿಸಿದ ಬದುಕು ವರ್ಷಗಳ ಸಾರ್ಥಕ ಸೇವೆಯೊಂದಿಗೆ ನಿವೃತ್ತಿ ಹೊಂದುತ್ತಿರುವ ಶಿಕ್ಷಕಿ ಸುನಂದಾ ಮಕ್ಕಳಲ್ಲಿ ಆನಂದ ತುಂಬುತ್ತಾ ಸದಾ …
Read More »Monthly Archives: July 2024
ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ “ಸ್ಕೂಲ್ ಎಕ್ಸ್ ಪೋ” ಯಶಸ್ವಿ ಪ್ರದರ್ಶನ..
ಒಫ ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮದರ್ ಥೆರೆಸಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳ ಬುದ್ದಿಮತ್ತೆ ಮತ್ತು ಕೈಚಳಕದಲ್ಲಿ ವಿವಿಧ ವಿನ್ಯಾಸದ ವಸ್ತು ಪ್ರದರ್ಶನ “ಸ್ಕೂಲ್ ಎಕ್ಸ್ ಪೋ” ಏರ್ಪಡಿಸಲಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯ ಫಾ. ರಾಯ್ ಸ್ಟನ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಕೆಡಿಇಎಸ್ ಸೆಕ್ರೆಟರಿ ಡಾ. ವಲೇರಿಯನ್ ಸೆಕ್ವೇರಿಯಾ ಮತ್ತು ಶಾಲಾ ಮೇಲ್ವಿಚಾರಕರಾದ ಫಾ.ಪೀಟರ್ ರ್ನೆರಿಯೋ ಉಪಸ್ಥಿತಿಯಲ್ಲಿ ವಸ್ತುಪ್ರದರ್ಶನ ಯಶಸ್ವಿಯಾಗಿ ನಡೆಯಿತು. …
Read More »ಟ್ರೀ ಗಾಡ್೯ ಕಂಠವೆ ಬೆಳೆದ ಗಿಡಗಳಿಗೆ ಕಂಟಕವಾಗಿದೆ – ಅರಣ್ಯ ಇಲಾಖೆ ಪರಿಶೀಲಿಸಬೇಕಿದೆ.
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ದಡದಲ್ಲಿ ಅರಣ್ಯ ಇಲಾಖೆ ವತಿಯಿಂದ ಕೆಲ ವರ್ಷಗಳ ಹಿಂದೆ ವನಮಹೋತ್ಸವ ಸಂದರ್ಭದಲ್ಲಿ ನೆಟ್ಟ ಗಿಡಗಳು ಸ್ವಚ್ಚಂದವಾಗಿ ಬೆಳೆಯುತ್ತಿದ್ದು ಭವಿಷ್ಯದಲ್ಲಿ ಕೆರೆಯ ಅಂದ ಹೆಚ್ಚಿಸಲಿದೆ ಎನ್ನುವಷ್ಟರಲ್ಲಿ ಬೆಳೆದ ಗಿಡಗಳು ಅರ್ಧ ಭಾಗಕ್ಕೆ ತುಂಡಾಗಿ ಬೀಳುತ್ತಿದ್ದು ಬೇಸಿಗೆಯಲ್ಲಿ ನೀರುಣಿಸಿ ಮಕ್ಕಳಂತೆ ಗಿಡಗಳ ಪೋಷಣೆಯಲಿದ್ದ ಜೋಡುಕೆರೆ ಪ್ರೇಮಿಗಳಿಗೆ ನೋವುಂಟಾಗಿದೆ. ಕೆರೆಯ ದಡದಲ್ಲಿರುವ ಇಪ್ಪತ್ತಕ್ಕು ಹೆಚ್ಚು ಗಿಡಗಳಿಗೆ ಅರಣ್ಯ ಇಲಾಖೆಯವರು ವನಮಹೋತ್ಸವದ ಸಂದರ್ಭದಲ್ಲಿ ” ಟ್ರೀ ಗಾಡ್೯ …
Read More »42 ವರ್ಷಗಳ ಹಿಂದಿನ ಪ್ರಕರಣ ಬೇಧಿಸಿ ತಾರ್ಕಿಕ ಅಂತ್ಯ ಹಾಡಿದ ಯಲ್ಲಾಪುರ ಪೊಲೀಸರು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : 1982ರಲ್ಲಿ ದಾಖಲಾಗಿದ್ದ ಕಳ್ಳತನದ ಪ್ರಕರಣವೊಂದು 42 ವರ್ಷಗಳ ನಂತರ ಆನಗೋಡು ಜನಸ್ನೇಹಿ ವಾಟ್ಸಪ್ ಗುಂಪಿನ ಸಹಾಯದಿಂದ ತಾರ್ಕಿಕ ಅಂತ್ಯ ಕಂಡಿದ್ದು ಪ್ರಕರಣ ಹಳೆಯದಾದರೂ ಕಾನೂನು ತನ್ನ ಕಾರ್ಯ ನಿರ್ವಹಿಸದೇ ಬಿಡುವುದಿಲ್ಲ ಎಂಬುದಕ್ಕೆ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ಸಾಕ್ಷಿಯಾಗಿದೆ. ವಿವರ : ತಾಲೂಕಿನ ತಟಗಾರ ನಿವಾಸಿ ನಾರಾಯಣ ವೆಂಕಟರಮಣ ಭಟ್ಟ ಎಂಬುವರು 01-04-1982 ರಲ್ಲಿ ತಮ್ಮ …
Read More »ತಿನ್ನುವ ಅನ್ನದ ಮಹತ್ವ – ಬೆಳೆವ ರೈತನ ಶ್ರಮ ಅರಿತ ಕಳಸೂರು ಶಾಲಾ ವಿದ್ಯಾರ್ಥಿಗಳು.
ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಳಸೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮ ಶನಿವಾರವನ್ನು ಕೃಷಿ ಕಾಯಕದಲ್ಲಿ ತೊಡಗಿ ರೈತರ ಶ್ರಮದ ಮಹತ್ವವನ್ನು ಅರಿತರು. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಒಂದಾದ ಸಂಭ್ರಮ ಶನಿವಾರದಲ್ಲಿ ವಿವಿಧ ಕಾರ್ಯ ಚಟುವಟಿಕೆಗಳನ್ನು (ಪಠ್ಯೇತರ) ವಿದ್ಯಾರ್ಥಿಗಳು ಅರಿತುಕೊಳ್ಳುವುದು, ತೊಡಗಿಕೊಳ್ಳುವುದು ಇದರ ಉದ್ದೇಶವಾಗಿದೆ. ಆ ಹಿನ್ನಲೆಯಲ್ಲಿ ಕಳಸೂರು ಶಾಲೆಯ 1 …
Read More »ವರ್ಷದ ಸೇವೆಯ ಸಾರ್ಥಕ ಬಾವ ; ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಬೋರಕರ್ ಲಯನ್ಸ್ ಪಯಣ.
ಪ್ರತಿಧ್ವನಿ ಯಲ್ಲಾಪುರ : ಸೇವಾಭಾವದ ವಿಶ್ವ ಖ್ಯಾತಿಯ ಸಂಸ್ಥೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲಯನ್ ಸುರೇಶ್ ಬೋರ್ಕರ್ ವರ್ಷಪೂರ್ಣಗೊಳಿಸಿ ನಿರ್ಗಮಿಸುತ್ತಿದ್ದು ಸಲ್ಲಿಸಿದ ಸೇವೆಯ ಸಾರ್ಥಕ ಕ್ಷಣಗಳಿಗೆ ವಂದಿಸಿದ್ದಾರೆ. 2023-24 ನೇ ಸಾಲಿನ “ಲಯನ್ಸ್ ಕ್ಲಬ್ ಯಲ್ಲಾಪುರ ಘಟಕ”ಕ್ಕೆ ಕ್ರಿಯಾಶೀಲ ವ್ಯಕ್ತಿತ್ವದ ಸೇವಾಭಾವನೆಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುರೇಶ್ ಬೋರಕರ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿ ಸೇವಾಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾದರು. ಸುರೇಶ್ ಬೋರಕರ್ ಅವರಿಗೆ ಸಮಾಜಸೇವೆ ಹೊಸದೇನೂ ಆಗಿರಲಿಲ್ಲ. ಕಾರಣ …
Read More »ಕಲೆ ಬೆಳೆಯಲು ಕಲೆ ಬೆಳಗಲು ಪ್ರೋತ್ಸಹಿಸುವ ಮತ್ತು ಜನರಿಗೆ ತಲುಪಿಸುವ ಶ್ರಮವಿರಬೇಕು – ಅದರ ಪ್ರಯತ್ನದಲ್ಲಿ ಪ್ರಮೋದ್ ಹೆಗಡೆ ಮೊದಲಿಗರು ಅದರಂತೆ ಶ್ಯಾಮ್ ಸುಂದರ್ ಭಾಸ್ಕರ್ ಆಚಾರಿ, ರಾಘವೇಂದ್ರ ಬೆಳ್ಸೂರ್, ಸುಬ್ಬಣ್ಣ ಕಂಚಗಾಲ್ ಮತ್ತು ಸಂಗಡಿಗರು ಸಹ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕಲಾಲೋಕದಲ್ಲಿ ಇಂದಿಗು ತನ್ನ ಶ್ರೇಷ್ತೆಗೆ, ಪಾವಿತ್ರತೆಗೆ,ಧರ್ಮ ಪರಂಪರೆಗೆ ಕಿಂಚಿತ್ತು ಚ್ಯುತಿ ಬಾರದಂತೆ ಸಾತ್ವಕತೆಯ ಕಾಪಿಟ್ಟು ಮುಂದಿನ ಪೀಳಿಗೆಗು ಕಲೆಯ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕಲಾಧರ್ಮ ಶ್ರಮದಲ್ಲಿರುವುದೆ ದೈವ ಕಲೆಯಾದ ” ಯಕ್ಷಗಾನ “ ಕಲೆ.ಅಚ್ಚ ಕನ್ನಡದ ಕನ್ನಡ ಹೊರತು ಬೇರಾವ ಭಾಷೆಯ ಲೇಪನವೆ ಇಲ್ಲದೆ ಇಂದಿಗು ಕೋಟ್ಯಾಂತರ ಜನರನ್ನ ಆಕರ್ಷಿಸುತ್ತ ಸಾವಿರಾರು ಕಲಾವಿದರನ್ನು ಬೆಳೆಸುತ್ತ …
Read More »ಮಳೆಗಾಲದಲ್ಲಿ ನದಿ ಮಿನಿನ ಭರಾಟೆ ಯಲ್ಲಾಪುರ ಮಾರುಕಟ್ಟೆಯಲ್ಲಿ ಕಾಟ್ಲ ಮೀನುಗಳ ಸುಗ್ಗಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯಲ್ಲಿ ಕಾಟ್ಲ ಮೀನುಗಳ ಸುಗ್ಗಿಯಾಗಿದೆ. ಕಳೆದ ಕೆಲವು ದಿನಗಳಿಂದ ಯತೇಚ್ಚವಾಗಿ ನದಿ ಮೀನುಗಳು ಮಾರಾಟಕ್ಕೆ ಲಗ್ಗೆ ಇಡುತ್ತಿದ್ದು ಹೆಚ್ಚಿನ ತೂಕದ ಕಾಟ್ಲ,ಕನ್ನಡಿ, ರವು ಮೀನುಗಳು ಗ್ರಾಹಕರನ್ನು ಸೆಳೆಯುತ್ತಿದೆ. ವರ್ಷಪೂರ್ತಿ ವಿವಿಧ ಜಾತಿಯ ಸಮುದ್ರ ಮೀನು ಮಾರುಕಟ್ಟೆ ಆವರಿಸಿದ್ದರೆ ಯಲ್ಲಾಪುರದ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ ನದಿ ಮೀನುಗಳ ರಾಜ್ಯಭಾರ ಹೆಚ್ಚು. …
Read More »ಯಲ್ಲಾಪುರ ತಾಲೂಕು ನಾಮಧಾರಿ ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರತಿಧ್ವನಿ ಯಲ್ಲಾಪುರ – ನಾಮಧಾರಿ ಸಮಾಜದ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಗೌರವಿಸುವಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ನಾಮಧಾರಿ ಕುಟುಂಬದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಮಧಾರಿ ಸಮಾಜ ಬಾಂಧವರು ಮತ್ತು ಶ್ರೀ ಗುರು ಸಹಕಾರ ಸಂಘದ ಸಹಯೋಗದಲ್ಲಿ ಪುರಸ್ಕರಿಸಲು ನಿರ್ಧರಿಸಿದ್ದು ವಿಧ್ಯಾರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ …
Read More »ಯಲ್ಲಾಪುರ ಪಟ್ಟಣ ಬೆಳೆದಿದೆ ಇನ್ನೆರಡು ಮೀನು ಮತ್ತು ಮಾಂಸ ಮಾರುಕಟ್ಟೆ ಅವಶ್ಯಕತೆ ಇದೆ – ಸತೀಶ್ ನಾಯ್ಕ್..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣ ಪ್ರದೇಶ ದಿನದಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದು ಕುಟುಂಬಗಳ ಸಂಖ್ಯೆಯು ಸಹ ಹೆಚ್ಚಾಗಿದ್ದು ಅದಕ್ಕನುಗುಣವಾಗಿ ಮೀನು ಮತ್ತು ಮಾಂಸ ಮಾರುವ ಮಾರುಕಟ್ಟೆ ವ್ಯವಸ್ಥೆ ಕೂಡ ಹೆಚ್ಚಾದರೆ ಕೊಳ್ಳುವ ಗ್ರಾಹಕರಿಗು ಮಾರಾಟಮಾಡುವ ವ್ಯಾಪಾರಸ್ಥರಿಗು ಅನುಕೂಲವಾಗಲಿದೆ ಅದರಲ್ಲು ಪಟ್ಟಣ ಪಂಚಾಯತ್ ಗೆ ವರಮಾನ ಹೆಚ್ಚಾಗಲಿದ್ದು. ಪಟ್ಟಣದ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವ ಸಮಸ್ಯೆಯು ಬಗೆಹರಿಯಲಿದೆ ಎಂದು …
Read More »