ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಪ್ರತಿ ರವಿವಾರ ನಡೆಯುವ ಸಂತೆಗೆ ಹಣ್ಣಿನ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣಿನ ಆಗಮನವಾಗಿದೆ. ಸೇಂದುಲ ಜಾತಿಯ ಮಾವಿನ ಹಣ್ಣು ಕೆ.ಜಿ ಗೆ 200 ನಂತೆ ಮಾರಾಟವಾಗುತ್ತಿತ್ತು ವರ್ಷದಲ್ಲಿ ಪ್ರಥಮವಾಗಿ ಕೊಂಡು ತಿನ್ನುವ ತವಕದಲ್ಲಿ ಗ್ರಾಹಕರು ಮಾವಿನಹಣ್ಣನ್ನು ಇಷ್ಟಪಟ್ಟು ಕೊಂಡರು. ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ ಹೆಚ್ಚಿದ್ದು ದಾಹ ನೀಗಿಸುವ ಪ್ರಮುಖ …
Read More »Monthly Archives: March 2024
ಯಲ್ಲಾಪುರ ತಾಲೂಕಿನ ಕಿರವತ್ತಿ-ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಹೆಬ್ಬಾರ್ ಅಭಿವೃದ್ಧಿ ನಡಿಗೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಕಿರವತ್ತಿ ಮತ್ತು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕೆಲವಾರು ಅಭಿವೃದ್ಧಿ ಪರ ಕಾರ್ಯಕ್ರಮದಲ್ಲಿ ಶಾಸಕ ಹೆಬ್ಬಾರ್ ಪಾಲ್ಗೊಂಡರು. ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ 140 ಕ್ಕು ಹೆಚ್ಚು ಅಂಗವಿಕಲ ಮತ್ತು ವಿಧವ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿದರು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೋಟಿ ಹಣ ಸರ್ಕಾರದಿಂದ …
Read More »ಇರಲಿ ನೀರಿನ ಬಗ್ಗೆ ಎಚ್ಚರ ತಪ್ಪಿದರೆ ಎದುರಾಗಲಿದೆ ನೀರಿಗೆ ಹಾಹಾಕಾರ.!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ರಣರಣ ಬಿಸಿಲಿಗೆ ಭೂಮಿ ಕಾದ ಕೆಂಡವಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ಧಗೆಗೆ ಕೆರೆ ಕಟ್ಟೆ ಗಳಲ್ಲಿ ನೀರು ಬತ್ತಿಹೋಗುತ್ತಿದೆ. ಎಚ್ಚರ..ಎಚ್ಚರ..ಬರಲಿದೆ ನೀರಿಗೆ ಹಾಹಾಕಾರ ನಿರ್ಲಕ್ಷ್ಯದಿಂದಲೆ ಯಲ್ಲಾಪುರಕ್ಕೆ ಸಂಚಕಾರ ಎನ್ನುತ್ತಿದ್ದಾರೆ ಊರ ಹಿರಿಯರು. ಯಲ್ಲಾಪುರ ಪಟ್ಟಣ ಪಂಚಾಯತ ಕೇವಲ ಕೊಳವೆ ಬಾವಿಗಳನ್ನೆ ನಂಬಿಕೊಂಡು ಕಳೆದ ಕೆಲವು ವರ್ಷಗಳಿಂದ ಪಟ್ಟಣದ ಸಾರ್ವಜನಿಕರ ನೀರಿನ ದಾಹ ನೀಗಿಸುತ್ತಾ ಬರುತಿದೆ. …
Read More »ಬಂಜೆತನ ನಿವಾರಣೆಗೆ ಇಲ್ಲಿದೆ ಮದ್ದು ಖ್ಯಾತ ಬಂಜೆತನ ತಜ್ಞರು ಡಾ.ವಿನುತಾ ಕುಲಕರ್ಣಿ ಅವರಿಂದ ಯಲ್ಲಾಪುರದಲ್ಲಿ ” ಬಂಜೆತನ ಸಮಾಲೋಚನೆ ಶಿಭಿರ “
ಪ್ರತಿಧ್ವನಿ ಯಲ್ಲಾಪುರ – ಮಕ್ಕಳಿರಲವ್ವ ಮನೆತುಂಬಾ ಎಂಬುದು ಆಡು ಭಾಷೆಯ ಮಾತು ಅದು ಸತ್ಯವು ಹೌದು ಮನೆಯಲ್ಲಿ ಮಕ್ಕಳಿದ್ದರೆ ಆ ಮನೆ ನಂದಗೋಕುಲವಾಗಿರುತ್ತದೆ. ಆದರೆ ಕೆಲವು ಕಾರಣಗಳಿಂದ ಮಕ್ಕಳಾಗದೆ ದಂಪತಿಗಳು ನೋವು ಅನುಭವಿಸುತ್ತಿರುತ್ತಾರೆ ಅಂತಹ ದಂಪತಿಗಳಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಬಾಳಲ್ಲಿಯು ಮಗುವಿನ ನಗು ಕೇಳಬಹುದಾಗಿದೆ ಅದಕ್ಕಾಗಿ ಮಾಚ್೯ 14 ರ ಗುರುವಾರ ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿರುವ ಹೆಸರಾಂತ ಆಸ್ಪತ್ರೆ “APM ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ” ( …
Read More »ಹನುಮ ಧ್ವಜ ಹಾಗೂ ಸಾವರ್ಕರ್ ನಾಮಫಲಕ ತೆರವು ಪ್ರಕರಣ : ಹರಿಪ್ರಕಾಶ್ ಕೋಣೆಮನೆ ಆಕ್ರೋಶ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಭಟ್ಕಳದ ತೆಂಗಿನಗುಂಡಿ ಬೀಚ್ ಬಳಿಯ ಹನುಮ ಧ್ವಜ ಹಾಗೂ ಸಾವರ್ಕರ್ ನಾಮಫಲಕ ತೆರವು ಮಾಡಿರುವುದನ್ನು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ವೀರ ಸಾವರ್ಕರ್ ಹೆಸರಿನಲ್ಲಿ ಒಂದು ಕಟ್ಟೆ ಕಟ್ಟಿದರೂ ವಿರೋಧ, ನಮ್ಮ ನೆಲದಲ್ಲಿ …
Read More »ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿಯಲ್ಲಿರುವಾಗ ಇಲ್ಲೊಂದು ಮೈ ಕೊಡವಿ ಎದ್ದುನಿಂತ ಮನಮೆಚ್ಚುವ ಕನ್ನಡ ಶಾಲೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೆಂಗಿನಗೇರಿ ಕಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರೆ ಇಲ್ಲದಿದ್ದರು ಅತಿಥಿ ಶಿಕ್ಷಕರ ಶ್ರಮ ಮತ್ತು ಅಲ್ಕೇರಿ ಗೌಳಿವಾಡ ಶಾಲೆಯ ಶಿಕ್ಷಕ ಗಂಗಾಧರ ಲಮಾಣಿ ಅವರ ಪರಿಶ್ರಮದಲ್ಲಿ 44 ಮಕ್ಕಳಿಂದ ತುಂಬಿ ಕಳಕಳೆಯಾಡುತ್ತಿದೆ ಸರ್ಕಾರಿ ಶಾಲೆ. ಇದೀಗ ಊರ ನಾಗರಿಕರ ಪರಿಶ್ರಮದಲ್ಲಿ ನೂತನ ಕೊಠಡಿ ಉದ್ಘಾಟನೆಯಾಯಿತು. …
Read More »ಅಯೋಧ್ಯೆ ಶ್ರೀರಾಮಲಲ್ಲಾ ದರ್ಶನಕ್ಕೆ ಯಲ್ಲಾಪುರದಿಂದ ಹೊರಟ ಎರಡನೆ ತಂಡ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ 27 ಜನ ರಾಮ ಭಕ್ತರ ತಂಡ ಅಯೋಧ್ಯೆ ಶ್ರೀ ರಾಮಲಲ್ಲಾ ದರ್ಶನಕ್ಕೆ ಮಾ,6 ರಂದು ಕಾರವಾರದಿಂದ ಎರಡನೇ ತಂಡ ಹೊರಟಿದ್ದು ಭಾರತೀಯ ಜನತಾ ಪಕ್ಷದ ಅಡಿಯಲ್ಲಿ ಈ ಆಧ್ಯಾತ್ಮ ಯಾತ್ರೆ ಆಯೋಜಿಸಲಾಗಿದೆ. ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ವಿಶ್ವಹಿಂದು ಪರಿಷತ್ ಅಡಿಯಲ್ಲಿ ಯಲ್ಲಾಪುರ ತಾಲೂಕಿನ14 ಜನರ ತಂಡ ಅಯೋಧ್ಯೆ ಶ್ರೀರಾಮ ದರ್ಶನಕ್ಕೆ …
Read More »ಅಂತೂ ಉದ್ಘಾಟನೆಗೊಂಡ ಡಮಾಮಿ ಸಿದ್ದಿ ಸಮುದಾಯ ಹೋಂ ಸ್ಟೇ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಲಿಂಗದಬೈಲ್ ನಲ್ಲಿ ಬುಡಕಟ್ಟು ಸಿದ್ದಿ ಸಮುದಾಯದ ಪ್ರವಾಸೋದ್ಯಮ ಹೋಂ ಸ್ಟೇ ವಿದ್ಯುಕ್ತವಾಗಿ ಲೋಕಾರ್ಪಣೆಗೊಂಡಿತು. ಬುಡಕಟ್ಟು ಸಮುದಾಯದ ಆರ್ಥಿಕ ಪ್ರಗತಿಗೆ ಸ್ವಸಹಾಯ ಸಂಘದ ಅಡಿಯಲ್ಲಿ ಸಿದ್ದಿ ಬುಡಕಟ್ಟು ಮಹಿಳೆಯರಿಂದ ಸಂಘಟಿತವಾದ ಗುಂಪಿಗೆ ಸೀತಾರಾಮ ಸಂಜೀವಿನಿ ಸಂಘದ ಅಡಿಯಲ್ಲಿ ಡಮಾಮಿ ಸಿದ್ದಿ ಪ್ರವಾಸೋದ್ಯಮ ಹೋಂ ಸ್ಟೇ ಚಾಲನೆ ಪಡೆಯಿತು. …
Read More »ಯಲ್ಲಾಪುರ ಲಯನ್ಸ್ ಕ್ಲಬ್ ನಿಂದ ಸಾರ್ಥಕ ಸೇವೆ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಭಿರ ಯಶಸ್ವಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ಲಯನ್ಸ್ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ಸಂಸ್ಥೆ ಕಾರವಾರ ಸಂಯುಕ್ತಾಶ್ರಯದಲ್ಲಿ 29-2-24 ರಂದು ಯಲ್ಲಾಪುರದ ಅಡಿಕೆ ಭವನದಲ್ಲಿ “ಕಣ್ಣಿನಪೊರೆ ಉಚಿತ ತಪಾಸಣಾ ಶಿಭಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಭಿರ ” ಯಶಸ್ವಿಯಾಗಿ ನೆರವೇರಿತು. ಕುಮುಟದ ಲಯನ್ಸ್ ರೇವಣಕರ ಚಾರಿಟಬಲ್ ಕಣ್ಣಿನ ಆಸ್ಪತ್ರೆ ನೇತ್ರ …
Read More »ಪಾಕಿಸ್ಥಾನ ಜಿಂದಾಬಾದ್ ಕೂಗಿದವನಿಗೆ ಕಠಿಣ ಶಿಕ್ಷೆಯಾಗಲಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕಾಂಗ್ರೆಸ್ ಪಕ್ಷದ ನೂತನ ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ ಬೆಂಬಲಿಗರು ವಿಧಾನ ಸೌಧದ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ ಎಂದು ದೇಶದ್ರೋಹಿ ಘೋಷಣೆ ಕೂಗಿದ ಹಿನ್ನಲೆ ಯಲ್ಲಿ ಯಲ್ಲಾಪುರ ಮಂಡಳ ವತಿಯಿಂದ ತಹಶೀಲ್ದಾರರ ಕಾರ್ಯಲಯದ ಬಳಿ ಪ್ರತಿಭಟಿಸಿ ದೇಶದ್ರೋಹಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಲಾಯಿತು. ಈ ಸಂಧರ್ಭದಲ್ಲಿ ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಯಲ್ಲಾಪುರ ಮಂಡಲಾಧ್ಯಕ್ಷ …
Read More »