ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಜೋಡುಕೆರೆ ಸುತ್ತ ಮುತ್ತ ಮತ್ತು ನೀರೊಳಗಿನ ಪ್ಲಾಸ್ಟಿಕ್ ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸುವ ಅಭಿಯಾನ ” ಜೋಡುಕೆರೆ ಕ್ಲೀನ್” ಅಭಿಯಾನದ ಹೆಸರಿನಲ್ಲಿ ಕಳೆದ ಕೆಲವು ದಿನಗಳಿಂದ ಪ್ರಾರಂಭಿಸಿದ್ದು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತಷ್ಟು ವೇಗ ಸಿಕ್ಕಿದೆ. ಇದೀಗ ಪ್ರತಿ ವಾರದಲ್ಲಿ ಶನಿವಾರ ಬೆಳಗ್ಗೆ ಒಂದು ಗಂಟೆಗಳ ಸ್ವಚ್ಚತಾ ಕಾರ್ಯಕ್ಕಾಗಿ ಶ್ರಮದಾನ ಕೈಗೊಳ್ಳುತ್ತಿದ್ದು ಅದರ ಭಾಗವಾಗಿ …
Read More »Monthly Archives: March 2024
‘ಡಾ.ಅಂಜಲಿಗೆ ಒಂದ್ ಚಾನ್ಸ್ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಜನರಲ್ಲಿದೆ- ಡಾ.ಅಂಜಲಿ ನಿಂಬಾಳ್ಕರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಬಿಜೆಪಿ ಸಂಸದರು ಕಳೆದ 30 ವರ್ಷಗಳಿಂದ ಏನೂ ಕೆಲಸ ಮಾಡಿಲ್ಲವೆಂದು ಜನ ಹೇಳುತ್ತಿದ್ದಾರೆ. ಈ ಬಾರಿ ಜನರ ಆಶೀರ್ವಾದ ಕಾಂಗ್ರೆಸ್ ಗಿದೆ. ಡಾ.ಅಂಜಲಿಗೆ ಒಂದ್ ಚಾನ್ಸ್ ಕೊಟ್ಟು ನೋಡೋಣ ಎಂಬ ಅಭಿಪ್ರಾಯ ಬರುತ್ತಿದೆ. ಕಾಂಗ್ರೆಸ್ ಪರ ಅಲೆ ಇದ್ದು, ಸರ್ಕಾರದ ಐದು ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸವಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ …
Read More »ಪರೋಕ್ಷವಾಗಿ ಹೆಬ್ಬಾರ್ ಗೆ ಪಂಥಾಹ್ವಾನ ನೀಡಿದ ಕಾರವಾರ ಮಾಜಿ ಶಾಸಕಿ ರೂಪಾಲಿ ನಾಯಕ್ – ಕೆಂಡಾಮಂಡಲರಾದ ಹೆಬ್ಬಾರ್ ಅಭಿಮಾನಿ ಬಳಗದ ತಿರುಗೇಟು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ :ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣ ಪೂರ್ವಸಿದ್ದತಾ ಸಭೆಯಲ್ಲಿ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು ಮತ್ತು ಅವರ ಆಪ್ತ ಬಳಗದವರು ಕೂಡ ಯಾರು ಇಲ್ಲದಾಗಿತ್ತು. ವೇದಿಕೆಯಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯಕ್ ಮಾತನಾಡಿ ಪರೋಕ್ಷವಾಗಿ ಶಾಸಕ ಹೆಬ್ಬಾರ್ …
Read More »ಮತಗಳಿಕೆಗಾಗಿ ಮರಾಠಿ ಭಾಷಣ ಮಾಜಿ ವಿಧಾನಸಭಾಧ್ಯಕ್ಷ ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮುಖದಲ್ಲೆ ..??
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಬುಧವಾರ ಯಲ್ಲಾಪುರದ ಎಪಿಎಂಸಿ ರೈತಭವನದಲ್ಲಿ ಲೋಕಸಭಾ2024 ರ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷದ ಚುನಾವಣ ಪೂರ್ವ ಸಿದ್ದತಾ ಸಭೆ ನಡೆಯಿತು. ಸಭೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಹಾಲಿ ಮಾಜಿ ಶಾಸಕರು , ಎಂ.ಎಲ್.ಸಿ ಇನ್ನಿತರ ಪ್ರಮುಖರು ಮಾತನಾಡಿ ದರು. ಜನರ ಮತ ಸೆಳೆಯಲು ಮರಾಠಿ ಭಾಷೆಯಲ್ಲಿ ಭಾಷಣ ಮಾಡಿ ತಮ್ಮವರ ಚಪ್ಪಾಳೆ …
Read More »ಯಲ್ಲಾಪುರದಲ್ಲಿ ರಂಗೇರಿಸಿದ “ಬೇಡರ ವೇಷ”ದ ಪ್ರದರ್ಶನ
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಸೋಮವಾರ ಸಂಜೆಯ ವೇಳೆ ಪಟ್ಟಣದ ಎಲ್ಲೆಡೆ ತಮಟೆಯದೆ ಸದ್ದು , ಬೇಡರ ವೇಷದಾರಿಗಳ ಕುಣಿತದ ಸೊಬಗು ಕಂಡುಬಂದಿತು. ಹೋಳಿ ಹಬ್ಬದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಬೇಡರ ವೇಷದ ಕುಣಿತದ ಪ್ರದರ್ಶನ ಬಹುತೇಕ ಶಿರಸಿ ಭಾಗದಲ್ಲಿ ಹೆಸರುವಾಸಿಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಈ ಪದ್ದತಿ ನಿಧಾನವಾಗಿ ಯಲ್ಲಾಪುರದಲ್ಲೂ ಪ್ರಾರಂಭವಾಗಿ ಈ ವರ್ಷ ಪಟ್ಟಣದ ಎರಡು ಕಡೆಗಳಲ್ಲಿ ಅದ್ದೂರಿಯಾಗಿ …
Read More »ಪ್ರತಿಧ್ವನಿ “ಜೋಡುಕೆರೆ ಕ್ಲೀನ್” ಸ್ವಚ್ಚತಾ ಅಭಿಯಾನದೊಂದಿಗೆ ಪಕ್ಷಿ ಸಂಕುಲಕ್ಕೆ ಆಹಾರದ ವ್ಯವಸ್ಥೆ..
ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸುಂದರ ಮತ್ತು ಧಾರ್ಮಿಕ ಪರಿಸರ ಎನಿಸಿಕೊಂಡ ಜೋಡುಕೆರೆ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡ ಪ್ರತಿಧ್ವನಿ ಮತ್ತು ವಿಷನ್ ಜನಪ್ರದೇಶಾಭಿವೃದ್ದಿ ಟ್ರಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಜೋಡುಕೆರೆ ಪರಿಸರದಲ್ಲಿ ಬರುವ ನೂರಾರು ಪಕ್ಷಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಕಲ್ಪಿಸುವ ಹೊಸ ಪ್ರಯತ್ನಕ್ಕೆ ಮುನ್ನಡಿ ಬರೆಯಲಾಗಿದೆ. ವೀಡಿಯೋ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಸೋಮವಾರ ಪಟ್ಟಣದ …
Read More »ಪ್ರತಿಧ್ವನಿ ಹಮ್ಮಿಕೊಂಡ “ಕ್ಲೀನ್ ಜೋಡುಕೆರೆ” ಸ್ವಚ್ಚತಾ ಅಭಿಯಾನ ಯಶಸ್ವಿ ಪ್ರಾರಂಭ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅತ್ಯಂತ ಸುಂದರ ಮತ್ತು ಹಳೆಯ ಇತಿಹಾಸ ಪ್ರಸಿದ್ದ ಜೋಡುಕೆರೆ ವಿಷಕಾರಿ ಪ್ಲಾಸ್ಟಿಕ್, ಗಾಜಿನ ಬಾಟಲಿ, ಇನ್ನಿತರ ತ್ಯಾಜ್ಯದ ವಸ್ತುಗಳ ಆಗರವಾಗಿತ್ತು. ಇದರ ಸ್ವಚ್ಚತೆಗೆ ಪಣತೊಟ್ಟ ” ಪ್ರತಿಧ್ವನಿ ವೆಬ್ ನ್ಯೂಸ್ ” ಸ್ಥಳೀಯ ಹೋಲಿ ರೋಜರಿ ಶಾಲಾ ಮಕ್ಕಳ ಸಹಯೋಗದೊಂದಿಗೆ ಶಿಕ್ಷಕರ ಸಹಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಳೆದ ಒಂದು ತಿಂಗಳಿಂದ ಜೋಡುಕೆರೆ …
Read More »ಪಾರದರ್ಶಕ ನ್ಯಾಯಸಮ್ಮತ ಶಾಂತಿಯುತ ಮತದಾನಕ್ಕೆ ನಮ್ಮ ಆದ್ಯತೆ – ಅಜ್ಜಪ್ಪ ಸೊಗಲದ
ಯಲ್ಲಾಪುರ : ಪಾರದರ್ಶಕ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಪ್ರಕ್ರಿಯೆ ಸಿದ್ಧವಾಗುತ್ತಿದ್ದು 81-ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ವ್ಯವಸ್ಥೆಯ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಲಿದ್ದೇನೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು. ಅವರು ಪಟ್ಟಣದ ತಾಲೂಕು ಆಳಿತ ಸೌಧದಲ್ಲಿ ಕರೆಯಲಾದ ಸುದ್ಧಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯ ಕುರಿತು ಮಾಹಿತಿ ನೀಡಿ ಮಾತನಾಡಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 233 ಮತಗಟ್ಟೆಗಳಿದ್ದು 21 ಸೆಕ್ಟರ್ ಅಧಿಕಾರಿಗಳನ್ನು …
Read More »ಮಂಚೀಕೇರಿ ಅಣಲೇಸರದ ಡಾ.ಗೀತಾ ಸಿದ್ದಿಗೆ ಒಲಿದ ನಾಟಕ ಅಕಾಡಮಿ ಸದಸ್ಯತ್ವ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ , ಅಕಾಡಮಿ ಪ್ರಾಧಿಕಾರಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದು ಯಲ್ಲಾಪುರ ತಾಲೂಕಿನ ಮಂಚೀಕೇರಿ ಸಮೀಪದ ಅಣಲೇಸರ ಗ್ರಾಮದ ಡಾ.ಗೀತಾ ಸಿದ್ದಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದೆ. ತಾಲೂಕಿನ ಮಂಚೀಕೇರಿ ಗ್ರಾ.ಪಂ ವ್ಯಾಪ್ತಿಯ ಅಣಲೇಸರ ಗ್ರಾಮದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ …
Read More »ಹೋಳಿ ಬಣ್ಣದಾಟಕ್ಕೆ ದಿನ ನಿಗದಿ ಮಾಡಿದ ” ಹೋಳಿ ಉತ್ಸವ ಸಮಿತಿ “
ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಡೆದ ಹೋಳಿ ಉತ್ಸವ ಸಮಿತಿ ಸಭೆಯು ಈ ವರ್ಷದ ಹೋಳಿ ಆಚರಿಸುವ ಕುರಿತು ಚರ್ಚಿಸಿ ದಿನ ನಿಗಧಿಪಡಿಸಲಾಯಿತು. ಸಮಿತಿ ನಿರ್ಣಯದಂತೆ ಮಾ,25 ರ ಸಂಜೆಗೆ ಅಂಬೇಡ್ಕರ್ ಗಲ್ಲಿ, ರವೀಂದ್ರ ನಗರ, ಶಾರದಾಗಲ್ಲಿ ಗಳಿಂದ ಉತ್ತರ ಕನ್ನಡದ ವಿಶೇಷ ಆಚರಣೆಯಾದ ” ಬೇಡರ ವೇಷ ” ನಡೆಯಲಿದ್ದು ರಾತ್ರಿ 8 ಗಂಟೆಯಿಂದ 9 ರ ಒಳಗೆ ಪೊಲೀಸ್ ವೃತ್ತದಲ್ಲಿ ಮೂರು …
Read More »