ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಹಿಂದುತ್ವದ ಗಟ್ಟಿಧ್ವನಿ ಅಂಜದೆ ಅಳುಕದೆ ತನ್ನ ಸನಾತನ ಪದ್ದತಿ ಪರಂಪರೆಯನ್ನು ಪ್ರತಿಪಾಧಿಸುತ್ತ ನೇರ ನುಡಿಯೊಂದಿಗೆ ಹಿಂದುತ್ವದ ಪರ ಧ್ವನಿಎತ್ತಿ ಅದನ್ನು ಗಟ್ಟಿಯಾಗಿ ಸಮರ್ಥಿಸಿಕೊಳ್ಳುವ ಛಾತಿ ಎದೆಗಾರಿಕೆ ಇರುವುದು ಕೆನರಾ ಲೋಕಸಭಾ ಕ್ಷೇತ್ರದ ಹಿಂದು ಫೈರ್ ಬ್ರಾಂಡ್ ಸಂಸದ ಅನಂತ್ ಕುಮಾರ್ ಹೆಗಡೆಯವರಲ್ಲಿ ಮಾತ್ರ ಅದಕ್ಕಾಗಿಯೆ ಅನಂತ್ ಕುಮಾರ್ ಹೆಗಡೆ ಕರ್ನಾಟಕದ …
Read More »Monthly Archives: February 2024
ಯಲ್ಲಾಪುರ ಲಯನ್ಸ್ ಕ್ಲಬ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೇತ್ರ ಚಿಕಿತ್ಸಾ ಶಿಭಿರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಯಲ್ಲಾಪುರ ಲಯನ್ಸ್ ಕ್ಲಬ್ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ಸಂಸ್ಥೆ ಕಾರವಾರ ಸಂಯುಕ್ತಾಶ್ರಯದಲ್ಲಿ ದಿನಾಂಕ 29-2-24 ರಂದು ಯಲ್ಲಾಪುರದ ಅಡಿಕೆ ಭವನದಲ್ಲಿ “ಕಣ್ಣಿನಪೊರೆ ಉಚಿತ ತಪಾಸಣಾ ಶಿಭಿರ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಭಿರ ” ಹಮ್ಮಿಕೊಳ್ಳಲಾಗಿದೆ. ಕಣ್ಣಿನ ಸಂಬಂಧ ಸಮಸ್ಯೆ ಇದ್ದವರು ಶಿಭಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ …
Read More »ಯಲ್ಲಾಪುರದಿಂದ ಅಯೋಧ್ಯೆ ಪಯಣ – ಪ್ರತಿ ಹಿಂದುವಿನ ಜೀವನ ಧ್ಯೇಯ.
ಅತಿಥಿ ಬರಹ ಕೇಬಲ್ ನಾಗೇಶ್,,ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ನೂರಾರು ವರ್ಷಗಳ ಸಂಘರ್ಷದ ಇತಿಹಾಸಕ್ಕೆ ಅಂತ್ಯ ಹಾಡಿ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಜನವರಿ 22 2024 ರಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಟಯಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯ ನಾಥ್ ಅವರ ನೇತೃತ್ವದಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡಿತು. ಸುದೀರ್ಘ ಕಾಲದ ಹೋರಾಟದ ಪ್ರತೀಕವಾಗಿ ತಲೆ ಎತ್ತಿ ನಿಂತ ರಾಮ ಮಂದಿರ …
Read More »ಯಲ್ಲಾಪುರ ಬಿಜೆಪಿ ನೂತನ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಪ್ರಧಾನ ಕಾರ್ಯದರ್ಶಿಗಳಾಗಿ ರವಿ ಕೈಟ್ಕರ್, ನಟರಾಜ ಗೌಡರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಉತ್ತರಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದಲ್ಲಿ ಮೇಜರ್ ಸರ್ಜರಿ ಎಲ್ಲಾ 14 ಮಂಡಲಗಳ ಅಧ್ಯಕ್ಷರು ಮತ್ತು ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಸಾದ್ ಹೆಗಡೆ ಯಲ್ಲಾಪುರ ಮಂಡಲಾಧ್ಯಕ್ಷ ರವಿ ಕೈಟ್ಕರ್ ಯಲ್ಲಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ …
Read More »ಬೆಳಗುತ್ತಿದೆ ಯಲ್ಲಾಪುರ ಎಲ್ಇಡಿ ಬೆಳಕಿನಲ್ಲಿ ಜಗಮಗಿಸುತ….
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣವು ರಾತ್ರಿ ವೇಳೆಯಲ್ಲಿ ನಿತ್ಯ ಜಗಮಗಿಸಲು ಪ್ರಾರಂಭಿಸಿದೆ ಅದಕ್ಕೆ ಮೂಲ ಕಾರಣ ಪಟ್ಟಣದಾದ್ಯಂತ ಇದ್ದ ಹಳೆಯ ಟ್ಯೂಬ್ ಲೈಟ್, ಮರ್ಕ್ಯುರಿ ಇನ್ನಿತರ ಬಲ್ಬು ಗಳನ್ನು ಬದಲಿಸಿ ನವೀನ ತಂತ್ರಜ್ಞಾನದ ಹೆಚ್ಚಿನ ಬೆಳಕು ನೀಡುವ ಬಲ್ಬುಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ ಹಾಗಾಗಿ ಯಲ್ಲಾಪುರ ಬೆಳಕಿನಾಗರವಾಗಿದೆ. ಎಲ್ಇಡಿ ಬಲ್ಬುಗಳು ಹೆಚ್ಚಿನ ಬೆಳಕು ನೀಡುತ್ತಿದೆ. ಒಟ್ಟು …
Read More »ರಸ್ತೆ ಅಗಲವಾದರು ಯಲ್ಲಾಪುರದ ಐ.ಬಿ ರಸ್ತೆ ಸಂಚಾರಕ್ಕೆ ಕಿರಿಕಿರಿ ತಪ್ಪಿಲ್ಲ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಬಸವೇಶ್ವರ ವೃತ್ತದಿಂದ ಐ.ಬಿ ಕಡೆಸಾಗುವ ರಸ್ತೆ ದಿನದಿಂದ ದಿನಕ್ಕೆ ಸಂಚಾರ ಕಂಟಕ ರಸ್ತೆಯಾಗಿ ಪರಿಣಮಿಸುತ್ತಿದೆ. ಮೊದಲು ಈ ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿತ್ತು ಆದರೆ ಕ್ರಮೇಣ ಗಟಾರ ನಿರ್ಮಿಸಿ ರಸ್ತೆ ವಿಶಾಲ ಮಾಡಿದ್ದರು ಸಂಚಾರ ದುಸ್ತರವಾಗುತ್ತಿದೆ. ಪ್ರಮುಖವಾಗಿ ಈ ರಸ್ತೆಯಲ್ಲಿ ಕಾರುಗಳ ಪಾರ್ಕಿಂಗ್ ಹೆಚ್ಚಾಗಿದೆ ಅಲ್ಲದೆ ವೆಂಕಟರಮಣ ಮಠದಲ್ಲಿ ಮದುವೆ ಇತ್ಯಾದಿ ಕಾರ್ಯಕ್ರಮಗಳು …
Read More »ವಿಶ್ವ ಹಿಂದು ಪರಿಷತ್ ಅಡಿಯಲ್ಲಿ ಯಲ್ಲಾಪುರದ ಮೊದಲ ತಂಡ ಅಯೋಧ್ಯೆ ಪಯಣ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ವಿಶ್ವ ಹಿಂದು ಪರಿಷತ್ ವತಿಯಿಂದ ಶ್ರೀರಾಮ ಮಂದಿರ ಯಾತ್ರೆ ಆಯೋಜಿಸಿದ್ದು ರಾಮಲಲ್ಲನ ದರ್ಶನ ವ್ಯವಸ್ಥೆ ಕಲ್ಲಿಸುತ್ತಿದ್ದು ಇಂದು ಯಲ್ಲಾಪುರದ ಗ್ರಾಮದೇವಿ ಸಾನಿದ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಲ್ಲೂಕಿನ 14 ಮಂದಿ ರಾಮಭಕ್ತರನ್ನು ಬೀಳ್ಕೊಡಲಾಯಿತು. ನೆಲದ ಶಕ್ತಿ ದೇವಿಯರಿಗೆ ಪೂಜೆ ಸಲ್ಲಿಸಿ ಅಯೋದ್ಯೆ ಕಡೆಗೆ ಪ್ರಯಾಣ ಬೆಳಸಿದರು. ಯಲ್ಲಾಪುರ ಪಟ್ಟಣದ ಹೆಸರಾಂತ ಕೆತ್ತನೆ ಶಿಲ್ಪಿ ಸಂತೋಷ …
Read More »ಯಲ್ಲಾಪುರದ ಸಂಗೀತ ಕುಡಿ ವಿಭಾ ರಮೇಶ್ ಹೆಗಡೆಗೆ ಒಲಿದ ತಿರುಪತಿ ದೇವಸ್ಥಾನದ ” ಯುವ ಪುರಸ್ಕಾರ ” ಪ್ರಶಸ್ತಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ನಿವಾಸಿ ಹೆಸರಾಂತ ಸಂಗೀತ ವಿದ್ವಾಂಸರಾದ ವಾಣೀ ರಮೇಶ್ ಹೆಗಡೆ ಪುತ್ರಿ ವಿಭಾ ರಮೇಶ್ ಹೆಗಡೆ ಆಂಧ್ರ ಪ್ರದೇಶದ ಪ್ರತಿಷ್ಟಿತ ಆದ್ಯಾತ್ಮ ಕ್ಷೇತ್ರವಾದ ವೆಂಕಟೇಶ್ವರ ನ ಸನ್ನಿದಾನ ತಿರುಪತಿ ದೇವಸ್ಥಾನದ ವತಿಯಿಂದ ಸಂಗೀತ ಸ್ವರ ಸೇವೆಗೆ ಪ್ರತಿಷ್ಟಿತ. ” ಯುವ ಪುರಸ್ಕಾರ ” ನೀಡಿ ಗೌರವಿಸಲಾಯಿತು. ಫೆ,9 ರಂದು ವಿಭಾ ರಮೇಶ ಹೆಗಡೆಗೆ ತಿರುಮಲ …
Read More »ಮಂಜುನಾಥ ನಗರದಲ್ಲಿ ಉದಯಿಸಿದ ಶ್ರೀರಾಮ ಭಕ್ತ ಬಳಗದ ಭಜನಾ ತಂಡ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಮಂಜುನಾಥ ನಗರದಲ್ಲಿ ಶ್ರೀ ರಾಮ ಭಕ್ತ ಬಳಗದ ಭಜನಾ ತಂಡ ಉದಯಿಸಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಯಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಟೆಯಾದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ಹಿಂದು ಭಕ್ತಗಣ ವಿಜ್ರಂಭಣೆಯಿಂದ ಪೂಜಾವಿಧಿ ವಿಧಾನಗಳನ್ನು ಆಚರಿಸಿ ಸಂಭ್ರಮಿಸಿತ್ತು. ಅದೇರೀತಿ ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿಯು ಶ್ರೀರಾಮನ ಮಹೋತ್ಸವ ಶ್ರದ್ದಾ ಭಕ್ತಿಯಿಂದ …
Read More »ಯಲ್ಲಾಪುರದಲ್ಲೊಂದು ಮನಃ ಕಲಕುವ ಘಟನೆ – ತಂದೆ ಮಗನ ದಾರುಣ ಸಾವು
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅಪ್ಪೆಕೊಡಿ ಗ್ರಾಮದಲ್ಲಿ ಹಾದುಹೋದ ಬೇಡ್ತಿ ನದಿಯ ನಿಂತ ನೀರಲ್ಲಿ ಮೀನು ಹಿಡಿಯಲು ಹೋದ ತಂದೆ-ಮಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಕಂಪ್ಲಿ ಹಳ್ಳಿಗದ್ದೆಯ ಕಲಂದರ ಪಕ್ರು ಸಾಬ(೫೧) ಹಾಗೂ ಅಬ್ದುಲ್ಖಾದರ್ ಕಲಂದರ ಸಾಬ(೨೧) ಎಂಬುವರೇ ಮೃತ ವ್ಯಕ್ತಿಗಳಾಗಿದ್ದು ಫೆ.೮ರ ಸಾಯಂಕಾಲ ತಾಲೂಕಿನ ಅಪ್ಪೆಕೊಡಿ ಗ್ರಾಮದಲ್ಲಿ ಹಾದುಹೋದ ಬೇಡ್ತಿ ನದಿಯ ನಿಂತ ನೀರಲ್ಲಿ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ನೀರಲ್ಲಿ ಬಿದ್ದು …
Read More »