Breaking News

Yearly Archives: 2023

ಯಲ್ಲಾಪುರ ಕೆ.ಎಸ್.ಆರ್.ಟಿ.ಸಿ ಬಸ್‌ನಿಲ್ದಾಣದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕುಡಿಯುವ ನೀರೇ ಇಲ್ಲದೆ ಪ್ರಯಾಣಿಕರ ಪರದಾಟ

ಸಚಿವ ಶಿವರಾಮ್ ಹೆಬ್ಬಾರ್ ಪ್ರಯತ್ನದಲ್ಲಿ ನಿರ್ಮಾಣವಾದ ಯಲ್ಲಾಪುರದ ಸುಂದರ ಸುಸಜ್ಜಿತ ಬಸ್ ನಿಲ್ದಾಣ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…. ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಹೈಟೆಕ್ ಬಸ್‌ನಿಲ್ದಾಣ ಸಚಿವ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡಿದ್ದು ನಂತರದ ದಿನಗಳಲ್ಲಿ ಕೆಲವೊಂದು ವ್ಯವಸ್ಥೆಗಳು ಸರಿಯಾದ ನಿರ್ವಹಣೆ ಇಲ್ಲದೇ ಸೊರಗುತ್ತಿರುವ ಕುರಿತು ಸುದ್ದಿ ಕೇಳಿಬರುತ್ತಿತ್ತು. ಸಮಸ್ಯೆ ಬಂದಾಗಲೆಲ್ಲಾ ಘಟಕದ ವ್ಯವಸ್ಥಾಪಕರೂ ಸಹ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಪ್ರಯಾಣಿಕರಿಗೆ ಮತ್ತು …

Read More »

ನೆಟ್ಟಗಿಡ ಸುಸ್ಥಿತಿಯಲ್ಲಿದೆಯೆ ಎಂದು ನೋಡಿದಾಗ ಸಾರ್ಥಕಭಾವ ಮೂಡುತ್ತದೆ- ಶಾಂತಾರಾಮ್ ಸಿದ್ದಿ

ತಾನು ನೆಟ್ಟ ಗಿಡಕ್ಕೆ ವರ್ಷದ ನಂತರ ಕಂಡು ನೀರುಣಿಸಿ ಸಂತಸಪಟ್ಡ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……. ಪ್ರತಿಧ್ವನಿ, ಯಲ್ಲಾಪುರ- ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಲ್ಕೆರಿ ಗೌಳಿವಾಡ ದ ಶಾಲೆ ಆವರಣದಲ್ಲಿ ಕಳೆದವರ್ಷ ವನಮಹೋತ್ಸವ ಪ್ರಯುಕ್ತ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಗಿಡಗಳನ್ನು ನೆಟ್ಟಿದ್ದರು. ಪ್ರತಿ ಗಿಡಗಳಿಗೂ ಒಬ್ಬಬ್ಬರ ಹೆಸರಿಡಲಾಗಿತ್ತು. ರವಿವಾರ ಅನ್ಯ ಕಾರ್ಯನಿಮಿತ್ತ ಧಾರವಾಡ ತೆರಳುವ …

Read More »

ಯಲ್ಲಾಪುರ ಕ.ಸಾ.ಪ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ‌‌‌ ‌‌‌ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….. ಪ್ರತಿಧ್ವನಿ ಯಲ್ಲಾಪುರ- ಕನ್ನಡ ಸಾಹಿತ್ಯ ಪರಿಷತ್ತು ಹೊಸ ದೃಷ್ಟಿಕೊನದೊಂದಿಗೆ ಮುಂದುವರೆಯುತ್ತಿದ್ದು ಪ್ರತಿ ಹಂತದಲ್ಲು ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದೆ. ಯಲ್ಲಾಪುರದಲ್ಲಿ ಶನಿವಾರ ಸಾಹಿತ್ಯ ಪರಿಷತ್  ಸಭಾಭವನದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚದ ಲೆಕ್ಕ ಪತ್ರ ಮಂಡಿಸಲಾಯಿತು.      ಕೆಲ ದಿನಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಬಿ.ಎನ್ ವಾಸರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚಗಳನ್ನು ಪತ್ರಿಕೆಗಳ ಮುಂದೆ ಸಾರ್ವಜನಿಕವಾಗಿ ತೆರೆದಿಟ್ಟ …

Read More »

ಚುನಾವಣೆಗೆ ಭರ್ಜರಿ ತಯಾರಿ ಪಟ್ಟಣದಲ್ಲಿ ಉದ್ಘಾಟನೆಯಾದ ಜೆಡಿಎಸ್ ಕಚೇರಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…… ಪ್ರತಿಧ್ವನಿ, ಯಲ್ಲಾಪುರ:ಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಗಟಾನುಗಟಿಗಳು  ಆರ್ಥಿಕವಾಗಿ ಸಬಲರಾಗಿರುವವರ ಮುಂದೆ ಜೆಡಿಎಸ್ ಸೆಣಸಾಡಿ ಗೆಲುವು ಸಾಧಿಸುವುದು ಸುಲಭದ ಮಾತಲ್ಲ ಆದರು ಡಾ,ನಾಗೇಶ್ ನಾಯ್ಕ ಕಾಗಾಲ ಅವರು ಮಾಜಿ ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿಯವರ ಜನಪರ ಯೋಜನೆಗಳನ್ನೆ ಶ್ರೀರಕ್ಷೆಯಾಗಿಸಿಕೊಂಡು ಕಣಕ್ಕಿಳಿಯುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಜಿ.ಕೆ.ಪಟಗಾರ್ ಹೇಳಿದರು.     ಅವರು ಪಟ್ಟಣದ ದಾವುದ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ …

Read More »

ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ” ಯಲ್ಲಾಪುರ ಯುಗಾದಿ ಉತ್ಸವ “

ಜನಸಾಗರದ ನಡುವೆ ವಿಜ್ರಂಭಣೆಯಿಂದ ಜರುಗಿದ ಯಲ್ಲಾಪುರ ಯುಗಾದಿ ಉತ್ಸವದ ಶೋಭಾಯಾತ್ರೆ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…. ಪ್ರತಿಧ್ವನಿ, ಯಲ್ಲಾಪುರ : ಹಿಂದೂಗಳ ಹೊಸ ವರ್ಷಾಚರಣೆ ಆರಂಭವಾಗುವುದು ಯುಗಾದಿಯಿಂದ. ಹೊಸ ಸಂವತ್ಸರದೊಂದಿಗೆ ಪ್ರಾರಂಭವಾಗುವ ಹೊಸ ವರ್ಷ ಯಲ್ಲಾಪುರದಲ್ಲಿ ಅತ್ಯಂತ ಸಂಭ್ರಮ ಸಡಗರ, ವಿಜೃಂಬಣೆಯಿಂದ ಆಚರಿಸಲಾಗುತ್ತದೆ.ಯುಗಾದಿಗೂ ಮುನ್ನಾ ಉತ್ಸವದ ಸಂಭ್ರಮಕ್ಕೆ ಬೈಕ್ ರ‍್ಯಾಲಿ ಜಾಗೃತಿ ಮೂಡಿಸುತ್ತದೆ. ನಂತರ ಯುಗಾದಿಯಂದು ಭವ್ಯ ಶೋಭಾಯಾತ್ರೆ ಆಯೋಜಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಚಾಂಗ …

Read More »

ಸಚಿವ ಹೆಬ್ಬಾರ್ ರಿಂದ ಯಲ್ಲಾಪುರದಲ್ಲಿ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ

ಅಭಿವೃದ್ಧಿ ಕಡೆಗೆ ಹೆಬ್ಬಾರ್ ನಡಿಗೆ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…. ಪ್ರತಿಧ್ವನಿ,ಯಲ್ಲಾಪುರ : ನನ್ನ ಸಾರ್ವಜನಿಕ ಜೀವನದ ಕೊನೆಯವರೆಗೂ ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಬಡವರಿಗೆ ಅನ್ಯಾಯ ಮಾಡುವುದೂ ಇಲ್ಲ. ಬಡತನ ನಿರ್ಮೂಲನೆಗೆ ಕಂಕಣಬದ್ಧನಾಗಿದ್ದೇನೆ. ಕಾರಣ ಬಡತನವನ್ನು ಅನುಭವಿಸಿ ಬಂದವನು ನಾನು. ಕಾರ್ಮಿಕರ ಶ್ರೇಯೋಭಿವೃದ್ದೀಗೆ ಶ್ರಮಿಸಿದ್ದೇನೆ. ಬರಲಿರುವ ಚುನಾವಣೆಯಲ್ಲಿ ನನ್ನ ಅಭಿವೃದ್ಧಿ ಕಾರ್ಯಗಳೇ ಮಾತನಾಡಲಿವೆ. 70 ಕೋಟಿಗೂ ಅಧಿಕ ಅಭಿವೃದ್ದಿ ಕಾಮಗಾರಿಗಳು ಮತ್ತು ಬೃಹತ್ ಕಟ್ಟಡಗಳ ಉದ್ಘಾಟನೆಯನ್ನು ನೆರವೇರಿಸಿದ್ದು ಎಷ್ಟು …

Read More »

ಲೋಕಸಭಾ ವ್ಯರ್ಥ ಕಲಾಪ ಯಲ್ಲಾಪುರ ತಾಲೂಕಿನ ಹಿರಿಯ ಕವಿ ಡಿ.ಜಿ ದುಂಡಿ ತೀವ್ರ ಆಕ್ಷೇಪ

ಚಿತ್ರ ಕೃಪೆ..ಹಿಂದುಸ್ತಾನ್ ಟೈಮ್ಸ್ ಲೋಕಸಭೆಯಲ್ಲಿ ಸುಗಮ ಕಲಾಪ ನಡೆಯದೆ ನಿತ್ಯವು ಪೋಲಾಗುತ್ತಿರುವ ಭಾರತೀಯ ತೆರಿಗೆದಾರರ ಹಣ ಪ್ರತಿಧ್ವನಿ ವಿಶೇಷ ಅತಿಥಿ ಬರಹ – ಡಿ.ಜಿ.ದುಂಡಿ ಪ್ರತಿಧ್ವನಿ,ಯಲ್ಲಾಪುರ : ಇಡೀ ದೇಶಕ್ಕೆ ದೇಶವೇ ನಮ್ಮನ್ನು ಆಳಲೆಂದು ನಾವೇ ಆರಿಸಿ ಕಳಿಸಿದ ಸದಸ್ಯರು ನಮಗಾಗಿ, ದೇಶಕ್ಕಾಗಿ ಚರ್ಚಿಸಿ ದೂರಾಲೋಚನೆಯ, ಪ್ರಗತಿಪರ ಯೋಜನೆಗಳನ್ನು ರೂಪಿಸುತ್ತಾರೆ. ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರೆಲ್ಲ ಅಸಾಧಾರಣ ಬುದ್ದಿವಂತ ಜವಾಬ್ದಾರಿಯುತ ಜನ. ಎಂದು ಕಿವಿ ಕಣ್ಣು ಚುರುಕಾಗಿಸಿಕೊಂಡು ಕಾಯುತ್ತಾ …

Read More »

ಸೂರಿಲ್ಲದ ಬಡವರಿಗೆ ಸೂರೊದಗಿಸಿದ ಆಶ್ರಯದಾತ ನಮ್ಮ ಮನೆ ಮಗ ಸಚಿವ ಶಿವರಾಮ್ ಹೆಬ್ಬಾರ್..

ಸಾದಾರಣ ವ್ಯಕ್ತಿತ್ವದ ಅಸಾಧಾರಣ ವ್ಯಕ್ತಿ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಹೆಬ್ಬಾರ್ ನಗರಕ್ಕೆಂದು ಮಂಜೂರಿ ಮಾಡಿಸಿದ ಸ್ಥಳವನ್ನು 2020 ರಲ್ಲಿ ಹೆಬ್ಬಾರ್ ಮತ್ತು ಅನುಯಾಯಿಗಳು ವೀಕ್ಷಿಸಿದ ಸಂದರ್ಭ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ…. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…… ಪ್ರತಿಧ್ವನಿ, ಯಲ್ಲಾಪುರ : ಪ್ರತಿ ಮನುಷ್ಯನ ಅತ್ಯಾವಶ್ಯಕ ವ್ಯವಸ್ಥೆ ಯಲ್ಲಿ ವಾಸಿಸುವ ಮನೆಯು ಪ್ರಮುಖವಾದುದು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಭೂಮಿಯ ಲಭ್ಯತೆ ಅತಿ ಕಡಿಮೆ. ಅದರಲ್ಲು ಯಲ್ಲಾಪುರ ತಾಲೂಕಿನಂತಹ ಅರಣ್ಯಪ್ರದೇಶವೆ ಹೆಚ್ಚಾಗಿರುವಾಗ ಸ್ವಂತ …

Read More »

ಆಕಳು ಮತ್ತು ಕರುವಿಗೆ ಪೆಟ್ಟಾಗಿದ್ದು ಅದರ ಮಾಲಕರು ಅಥವ ಗೋ ರಕ್ಷಕರು ಸುರಕ್ಷಿತ ಸ್ಥಳಕ್ಕೆ ತಲುಪಿಸಿದರೆ ಪುಣ್ಯ ಬರಲಿದೆ.

ಆತ್ಮೀಯ ನಾಗರಿಕರೆ ಪ್ರತಿಧ್ವನಿ ಕಳಕಳಿಯಲ್ಲಾಪುರದ ಕೋಟ್೯ ಘಟ್ಟ ಹತ್ತುವ ಶಾರದಾಗಲ್ಲಿ ಕಾಳಮ್ಮನಗರ ಸಾಗುವ ಮಾರ್ಗದಲ್ಲಿ ಹಸು ಮತ್ತು ಕರುವಿಗೆ ಯಾವುದೊ ವಾಹನ ಘಾಯಪಡಿಸಿ ಅಲ್ಲೆ ಬಿಟ್ಟು ಅಮಾನವಿಯತೆಯಿಂದ ತೆರಳಿದ್ದಾರೆ. ಇದುವರೆಗು ಇದರ ಮಾಲಕರಾಗಲಿ ಅಥವ ಯಾವುದೆ ಸಂಘಟನೆಯವರಾಗಲಿ ಅವುಗಳಿಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಲ್ಲ ದಯವಿಟ್ಟು ಈ ವಿಷಯ ತಿಳಿದವರು ಇತರರಿಗು ತಿಳಿಸಿ ಫೋಟೋ ದಲ್ಲಿರುವ ಹಸು ಮತ್ತು ಕರು ಯಾರದೆಂದು ಗುರುತಿಸಿ ತಲುಪಿಸಿ ಪುಣ್ಯಕಟ್ಟಿಕೊಳ್ಳಿ. ಇದು ಪ್ರತಿಧ್ವನಿ ಯಲ್ಲಾಪುರದ ಕಳಕಳಿ.

Read More »

ಯುಗಾದಿ ಉತ್ಸವದ ಜಾಗೃತಿ ಬೈಕ್ ರ‍್ಯಾಲಿ

ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲೇ ವಿಶಿಷ್ಟ ಯುಗಾದಿ ಆಚರಣೆಗೆ ಹೆಸರಾದ ಯಲ್ಲಾಪುರದ ಯುಗಾದಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ತನ್ನಿಮಿತ್ತ ಪಟ್ಟಣದಲ್ಲಿ ಯುಗಾದಿ ಉತ್ಸವದ “ಜಾಗೃತಿ ಬೈಕ್ ರ‍್ಯಾಲಿ” ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಕಾಳಮ್ಮ ದೇವಸ್ಥಾನದ ಆವಾರದಿಂದ ಪ್ರಾರಂಭವಾದ ಬೈಕ್ ರ‍್ಯಾಲಿಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ , ಯುವನಾಯಕ ವಿವೇಕ ಹೆಬ್ಬಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ಸದಸ್ಯರಾದ ಸೋಮೇಶ್ವರ …

Read More »