ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಅವರ ಹುಟ್ಟುಹಬ್ಬ ಅಭಿಮಾನಿ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆಡೆ ಮಾಡಿತ್ತು. ಮುಂಜಾನೆಯಿಂದಲೇ ಹೆಬ್ಬಾರ್ ಸ್ವಗೃಹದ ಮುಂದೆ ನೆಚ್ಚಿನ ನಾಯಕನನ್ನು ಕಂಡು ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರ ದಂಡು ಕಾತರದಿಂದ ಕಾಯುತ್ತಿತ್ತು. ಪ್ರತಿದಿನದಂತೆ ದೇವರ ಪೂಜೆ ನೆರವೇರಿಸಿ ಹೆಬ್ಬಾರ್ ಮನೆಯಿಂದ ಹೊರಗಡಿಯಿಡುತ್ತಲೇ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ ನೀಡಿ , ಸಿಹಿ ತಿನಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಹೆಬ್ಬಾರ್ ಆಪ್ತರು, …
Read More »Yearly Archives: 2023
ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಚರಣೆ ಡೊಮಗೇರಿ ಕಳ್ಳತನ ಪ್ರಕರಣ ಬಯಲಿಗೆ
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡೋಮಗೇರಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬಂಗಾರದ ಒಡವೆ, ನಗದು ಸೇರಿದಂತೆ 1 ಲಕ್ಷದ 4೦ಸಾವಿರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ಮೇ 24 ರಂದು ಪ್ರಕರಣ ದಾಖಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು 8 ದಿನದ ಕಾರ್ಯಾಚರಣೆಯಲ್ಲಿ ಕಳ್ಳನನ್ನು ಬಂಧಿಸಿ 1,4೦,೦೦೦ ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಯನ್ನಾಧರಿಸಿ ಬೆಳಗಾವಿಯ …
Read More »ಚುನಾವಣೆಯಲ್ಲಿ ದುಡಿದ ಸರ್ವರಿಗು ಸಾಸ್ಟಾಂಗ ನಮನಗಳು – ವಿ.ಎಸ್.ಪಾಟೀಲ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ. : ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಪ್ರಕ್ರಿಯೆ. ಸೋತೆನೆಂಬ ಭಾವದಲ್ಲಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರ ನೋವಿಗೆ ನಾನು ಚಿರಋಣಿಯಾಗಿದ್ದೇನೆ. ಪಕ್ಷವೊಂದು ದೋಣಿಯಿದ್ದಂತೆ, ನಾವೆಲ್ಲರೂ ಅದರಲ್ಲಿ ಪಯಣಿಸುತ್ತಿದ್ದೇವೆ. ನಾವೇ ದೋಣಿಗೆ ತೂತು ಮಾಡಿದರೆ ಎಲ್ಲರೂ ಮುಳುಗಬೇಕಾಗುತ್ತದೆ. ನಮ್ಮೊಂದಿಗೆ ಪಕ್ಷವೂ ಸಹ. ಇದರರ್ಥ ಚುನಾವಣೆಗೂ ಮುನ್ನಾ ಬಿ-ಫಾರ್ಮ ಕೊಡುವ ವಿಚಾರದಲ್ಲಿ ಪರ-ವಿರೋಧವಿರಬೇಕೇ ಹೊರತು ನೀಡಿದ ನಂತರವಲ್ಲ ಎಂಬುದನ್ನು ಮನಗಾಣಬೇಕಿದೆ. ಬರಲಿರುವ ತಾ.ಪಂ ಮತ್ತು ಜಿ.ಪಂ …
Read More »ಯಲ್ಲಾಪುರ ಕ್ಷೇತ್ರದ ಮಣ್ಣಿನ ಮಗ ಪಕ್ಷಾತೀತ ಜನನಾಯಕ ಹೆಬ್ಬಾರ್ ಜನ್ಮದಿನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಮಾನ್ಯ ವ್ಯಕ್ತಿಯೊಬ್ಬ ಡೆಕನ್ ಏರ್ವೇಸ್ಗೆ ಒಡೆಯನಾಗಿದ್ದು , ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿದ್ದವ ರಿಲಯನ್ಸ್ ಸಾಮ್ರಾಜ್ಯದ ದೊರೆಯಾಗಿದ್ದು, ಸಾಮಾನ್ಯ ಗ್ರಾಮೀಣ ಭಾಗದ ಹುಡುಗನೋರ್ವ ಐ.ಎ.ಎಸ್ ಆಗಿದ್ದು ಹೀಗೆ ಅನೇಕ ಪ್ರೇರಣದಾಯಕ ಸುದ್ದಿಗಳ ಜೊತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯ ಲಾರಿ ಚಾಲಕನೋರ್ವ ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತೀಕ ವಿಧಾನಸಭೆಯಲ್ಲಿ ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಿದ ಪ್ರೇರಣಾದಾಯಕ ಚರಿತ್ರೆಗೆ …
Read More »ಅಕ್ರಮ ಜಾನುವಾರು ಸಾಗಾಟ ಮೂವರ ಬಂಧನ ಜಾನುವಾರು ವಶಕ್ಕೆ
ಪ್ರತಿಧ್ವನಿ,ಯಲ್ಲಾಪುರ : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 3೦,೦೦೦ರೂ ಮೌಲ್ಯದ ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ಧಾಳಿ ಮಾಡಿ ಹಿಡಿದ ಘಟನೆ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ಕಿರವತ್ತಿ ಗಣಪತಿ ಗಲ್ಲಿ ನಿವಾಸಿ ಜಗದೀಶ ಸುಭಾಷ ದಿಂಡವಾಲ್(37), ಕಲಘಟಗಿ ತಾಲೂಕು ಬಸವೇಶ್ವರರ ನಗರದ ನಿವಾಸಿ ಬಸಪ್ಪ ಸಹದೇವಪ್ಪ ಕೋಟೆ(48), ಕಲಘಟಗಿ ಮಿಶ್ರಿಕೋಟೆಯ ನಿವಾಸಿ ಇಮಾಮ್ ಕಾಶಿಂ ಮಾಬುಸಾಬ ಗುಡಿಹಾಳ ಎಂಬ ಮೂವರೇ …
Read More »ಸುದ್ದಿಯಾಗುತ್ತಲೆ ಸಿದ್ದ ಗೊಂಡ ಸರ್ಕಾರಿ ಫಲಕ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಬಹು ಸಮಯದಿಂದ ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿರುವ ಉಪಖಜಾನೆ ಇಲಾಖೆಯ ಮುಂಭಾಗದಲ್ಲೇ ಅವರದ್ದೇ ಕಚೇರಿಗೆ ಸಂಬಧಿಸಿದ ಫಲಕ ಬಿದ್ದು ಹೋಗಿರುವ ಕುರಿತು ಜಿಲ್ಲೆಯ ಪ್ರಮುಖ ಪತ್ರಿಕೆಯಲ್ಲಿ ಮತ್ತು ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನಲ್ಲಿ ಪ್ರಕಟವಾಗಿತ್ತು ಇದನ್ನು ಕಂಡು ಎಚ್ಚೆತ್ತ ಸಂಬಂಧಿಸಿದ ಇಲಾಖೆ ಹಾಳಾಗಿ ಬಿದ್ದಿದ್ದ ಕಚೇರಿ ಫಲಕವನ್ನು ಬದಲಿಸಿ ಹೊಸತನ್ನು ಅಳವಡಿಸಿದ್ದು ಸುದ್ದಿಗೆ ಸಿಕ್ಕ ಸ್ಪಂದನೆಯಾಗಿದೆ. ಸಾರ್ವಜನಿಕರು …
Read More »ಇಂದಿರಾ ಕ್ಯಾಂಟೀನ್ ಎಂಬ ಬಡವರ ಅನ್ನಪೂರ್ಣ ದಾಸೋಹ ಕೇಂದ್ರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಗದ್ದುಗೆಯಲ್ಲಿ ಸಿದ್ದರಾಮಯ್ಯ ವಿರಾಜಮಾನರಾಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾಗಿದೆ. ಈ ಹಿಂದೆ ಸಿದ್ದರಾಮಯ್ಯ 2017 ರ ಸರ್ಕಾರದಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡು ಬಡವರ ಹಸಿದ ಹೊಟ್ಟೆಗೆ ಅತ್ಯಂತ ಕಡಿಮೆ ಹಣದಲ್ಲಿ ಬೆಳಗ್ಗಿನ ತಿಂಡಿ, ಮದ್ಯಾಹ್ನದ ಊಟ, ರಾತ್ರಿಯ ಊಟ ನೀಡುವಂತೆ ವ್ಯವಸ್ಥೆ ತಂದಿದ್ದರು ಅದರಂತೆ …
Read More »ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಯಲ್ಲಾಪುರ ಪ್ರತಿಧ್ವನಿ, ಯಲ್ಲಾಪುರ – ತಂಬಾಕು ದುಶ್ಚಟದಿಂದ ಯುವ ಜನಾಂಗ ದೂರವಿರಬೇಕಾಗಿದೆ. ವೈಜ್ಞಾನಿಕ ಅಧ್ಯಯನದ ಪ್ರಕಾರ ಕ್ಯಾನ್ಸರ್ ರೋಗ ಹೆಚ್ಚಲು ತಂಬಾಕು ಉತ್ಪನ್ನ ಪ್ರಮುಖ ಕಾರಣವಾಗಿದೆ. ತಂಬಾಕು ಸೇವನೆಯಿಂದ ದೇಹದ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಸದೃಡತೆ ಕುಗ್ಗಲಿದೆ ದುಶ್ಚಟಗಳಿಂದ ದೂರ ಇರೋಣ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ …
Read More »ಸಾರ್ಥಕ ಸೇವೆಗೆ ಸಂದ ಗೌರವ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ತಮ್ನ ಓದಿನಲ್ಲಿ ಬಂಗಾರದ ಪದಕ ಪಡೆದರು ಹಮ್ಮು ಬಿಮ್ಮು ಇಲ್ಲದೆ ತಮ್ಮ ಕರ್ತವ್ಯವೆ ನಮಗೆಲ್ಲಾ ಎಂಬ ಪ್ರಾಮಾಣಿಕತೆ ಇದ್ದುದರಿಂದಲೆ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾದ್ಯವಾಗಿದೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಪಾದರಸದಂತಹ ಬದುಕು. ಸಂಸ್ಕಾರವಂತ ಕುಟುಂಬ ಇಂತಹ ಮೇರುವ್ಯಕ್ತಿತ್ವದ ಡಾ,ಸುಬಾಸ ಜಿ ಕಾಮತ್ ಅವರು ಪಶು ವೈದ್ಯರಾಗಿ ಸೇವೆಸಲ್ಲಿಸಿ ನಿವೃತ್ತಿಯಾದ ನಂತರವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರಾಜ್ಯ …
Read More »ಭವಿಷ್ಯದ ಜನ ನಾಯಕ ಹೆಬ್ಬಾರ್ ಪುತ್ರ ಯುವ ನಾಯಕ ವಿವೇಕ್ ಹೆಬ್ಬಾರ್ ಗೆ ಜನುಮದಿನ.
. ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿದ್ವನಿ,ಯಲ್ಲಾಪುರ-ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಅಭಿವೃದ್ಧಿ ಪರ್ವದ ಸುವರ್ಣದಿನಗಳನ್ನು ಕಾಣಿಸಿದವರೆಂದರೆ ಅದು ಅರಬೈಲ್ ಶಿವರಾಮ ಹೆಬ್ಬಾರ್. ಅವರೊಬ್ಬ ರಾಜಕಾರಣಿ ಅನ್ನುವುದಕ್ಕಿಂತ ಬಡವರ ಬಗ್ಗೆ ಪ್ರೀತಿ ಅಪ್ಯಾಯತೆ ತೋರುವ ಮಾನವೀಯ ಮೌಲ್ಯದ ಸಾಮಾನ್ಯ ಕಾರ್ಮಿಕ. ಅದಕ್ಕೆಂದೆ ಸತತ ನಾಲ್ಕನೆ ಬಾರಿ ಕ್ಷೇತ್ರದ ಜನರ ಆಶಿರ್ವಾದ ದೊರೆತಿದೆ. ವಿಶೇಷವಾಗಿ ಮೊನ್ನೆ ತಾನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುನಾಮಿ ಅಲೆಯ ಮದ್ಯೆ ಮತ್ತೆ ಗೆಲುವಿನ …
Read More »
Prathidvani Yellapura