ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪರ : ಮನೆಯಲ್ಲಿನ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ ಆಗ ಜ್ಞಾನಾರ್ಜನೆಯ ಶಿಕ್ಷಣದೊಂದಿಗೆ ಸಂಸ್ಕಾರವಂತ ಪ್ರಜೆಗಳಾಗಿ ಹೊರಹೊಮ್ಮುವಂತಾಗಲಿದೆ. ಸರ್ಕಾರಿ ನೌಕರರು ತಮ್ಮ ವೃತ್ತಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವಂತಹ ಸೇವೆ ಜನತೆಗೆ ದೊರಕಿಸಿಕೊಡಬೇಕಿದೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ನನ್ನ ಪ್ರಯತ್ನದೊಂದಿಗೆ ಸಾಕಾರಗೊಳಿಸುತ್ತೇನೆ. ರಾಜಕೀಯ ವಿಪ್ಲವಗಳು ಪ್ರತಿ ಚುನಾವಣೆಯಲ್ಲಿ ಹೊಸ ಪಾಠವನ್ನು ಪರಿಚಯಿಸುತ್ತಲೆ ಸಾಗುತ್ತದೆ. ಅದನ್ನು ಸ್ಪೂರ್ತಿ ರೂಪದಲ್ಲಿ ಸ್ವೀಕರಿಸಬೇಕಿದೆ. ನಿಮ್ಮ ಗೌರವದ ಸನ್ಮಾನ …
Read More »Yearly Archives: 2023
ಸೋಲನ್ನು ಸವಾಲಾಗಿ ಸ್ವೀಕರಿಸಿ ಮೇಲೆದ್ದು ಬರಲಿದೆ ಬಿಜೆಪಿ. ಭಾರತ ಸ್ವರ್ಣಪಥದತ್ತ ಸಾಗಿ 9 ವರ್ಷ.. ಸಿ.ಟಿ.ರವಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಸಾವಿಗೆ ಹೆದರದ ಬಿಜೆಪಿ ಸೋಲಿಗೆ ಹೆದರುವ ಮಾತೆ ಇಲ್ಲ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರುವುದಂತು ಶತಸಿದ್ದ. ದೇಶವನ್ನು ಸ್ವರ್ಣಪಥದತ್ತ ಕೊಂಡೊಯ್ಯಲು ಪ್ರಾರಂಭಿಸಿ ಒಂಬತ್ತು ವರ್ಷ ಸಂದಿದೆ ಅದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಬುದು ಕಾರ್ಯಕರ್ತರಾದ ನಮ್ಮೆಲ್ಲರ ಹೆಮ್ಮೆ . ದೇಶದ ಇಟ್ಟ ಕಡೆಯ ಮನುಷ್ಯನಿಗೆ ಸರ್ಕಾರಿ ಸೌಕರ್ಯಗಳು ತಲುಪಿಸಿ ನೀತಿ ಅಧಿಕಾರವನ್ನು …
Read More »ಯಲ್ಲಾಪುರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿ- ಪಿ.ಜಿ ಭಟ್ಟ ಬರಗದ್ದೆ.
ಪ್ರತಿಧ್ವನಿ,ಯಲ್ಲಾಪುರ – ಇತಿಹಾಸದಲ್ಲಿ ಕಂಡು ಕೇಳರಿಯದ ಬಿಸಿ ದಗೆ ಮಳೆಗಾಲದ ಸಂದರ್ಭದಲ್ಲಿ ಕಾಣುತ್ತಿರುವುದು ಇದೇ ಮೊದಲು, ಇದರ ಪರಿಣಾಮ ನೇರವಾಗಿ ಬೆಳೆಗಳ ಮೇಲಾಗುತ್ತಿದ್ದು ಈಗಾಗಲೆ ಅಡಿಕೆ ಗಿಡಗಳು ಬಲಿಯಾಗುತ್ತಿವೆ. ಮಿಳ್ಳೆಗಳೆಲ್ಲ ಉದುರುತ್ತಿದ್ದು ಎಷ್ಟೇ ನೀರು ಕೊಟ್ಟರು ಪ್ರಯೋಜನವಾಗುತ್ತಿಲ್ಲ. ತೆಂಗಿನ ಮರದ ಸಿಂಗಾರವು ಬಿಸಿಲ ದಗೆಗೆ ಬಲಿಯಾಗುತ್ತಿದ್ದು ಸುರುಳಿ ಸುತ್ತುತ್ತಿದೆ. ಈ ಎಲ್ಲಾ ಕಾರಣಗಳಿಂದ ತಾಲೂಕಿನ ರೈತಾಪಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಅವರ ನೆರವಿಗೆ ದಾವಿಸಬೇಕಿದೆ ಅದಕ್ಕಾಗಿ ಯಲ್ಲಾಪುರ ತಾಲೂಕನ್ನು …
Read More »ಮಂಚಿಕೇರಿ ಗ್ರಾಮೀಣ ಭಾಗದ ಟ್ಯೂಷನ್ ಸೆಂಟರ್ ವಿಧ್ಯಾರ್ಥಿನಿ ನವೋದಯದ ಶಾಲೆಗೆ ಆಯ್ಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗಾಗಿ ನಡೆಸುತ್ತಿದ್ದ ” ಮಂಚಿಕೇರಿ ಟ್ಯೂಷನ್ ಸೆಂಟರ್” ನ ವಿದ್ಯಾರ್ಥಿನಿ ಅನನ್ಯ ಅಶೋಕ ನಾಯ್ಕ್ ನವೋದಯ ಪ್ರವೇಶ ಪರೀಕ್ಷಯಲ್ಲಿ ಆಯ್ಕೆಯಾಗಿದ್ದು ಸೈ ಎನಿಸಿಕೊಂಡಿದ್ದಾಳೆ.ನವೋದಯ ಶಾಲೆಗೆ ಸೇರಲು ತಾಲೂಕಿನಿಂದ ನಾಲ್ಕು ವಿದ್ಯಾರ್ಥಿಗಳಿಗೆ ಅವಕಾಶವಿದ್ದು 600 ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಮಂಚಿಕೇರಿಯ ಅನನ್ಯ …
Read More »ರಾಸಾಯನಿಕ ಮುಕ್ತ ಮಲ್ಲಿಕ ಮಾವು ಅದರಕ್ಕು ಸಿಹಿ ಉದರಕ್ಕು ಸಿಹಿ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ – ಹಣ್ಣುಗಳ ರಾಜ ಮಾವು ಸರ್ವರಿಗು ಪ್ರಿಯವಾದ ಹಣ್ಣು. ವರ್ಷಕ್ಕೊಮ್ಮೆ ಮಾವಿನ ರುಚಿ ಸವಿಯದವರಿಲ್ಲ ಮತ್ತು ಆ ವರ್ಷ ಮಾವು ತಿನ್ನದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ. ತಾಲೂಕಿನ ಕಮ್ಮಾರಗದ್ದೆ ಕೃಷಿಕ ಯಾವುದೆ ರಾಸಾಯನಿಕ ಬಳಸದೆ ರುಚಿಭರಿತವಾದ ಮಲ್ಲಿಕಾ ಜಾತಿಯ ಮಾವಿನಹಣ್ಣು ಗಳನ್ನು ಮಾರುಕಟ್ಟೆಗೆ ತಂದು ಮಾರಿ ಎಲ್ಲರಿಗು ಮಾವಿನ ರುಚಿಯನ್ನು ಉಣಬಡಿಸುತ್ತಾ ಭಟ್ಟರ ತೋಟದ ಮಾವು ಎಂದೇ …
Read More »ಅರಬೈಲ್ ಘಟ್ಟದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಶಸ್ವಿ ಕಾರ್ಯಾಚರಣೆ ತಪ್ಪಿದ ಬಾರಿ ದುರಂತ
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆಗೆ ಅಡ್ಡಲಾಗಿಬಿದ್ದ ಘಟನೆ ನಡೆದಿತ್ತು. ಗ್ಯಾಸ್ ತುಂಬಿದ್ದ ಟ್ಯಾಂಕರ್ ರತ್ನಗಿರಿಯಿಂದ ಪುತ್ತೂರಿಗೆ ಸಾಗುವ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೊಂದು ವಾಹನಕ್ಕೆ ಡಿಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ …
Read More »ಯಲ್ಲಾಪುರ ತಾಲೂಕಿನ ಕೀರ್ತಿ ಶಿಖರಕ್ಕೆ ಮತ್ತೊಂದು ಗರಿ ಮೂಡಿಸಿದ ಹಿತ್ಲಳ್ಳಿ ತನಯ ಹೆಗಡೆ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಹಿತ್ಲಳ್ಳಿ ಮೂಲದ ತನಯ ಹೆಗಡೆ ಸಿ ಇ ಟಿ ಯಲ್ಲಿ ರಾಜ್ಯಕೆ 45 ನೇ ರ್ಯಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರ್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿರುತ್ತಾನೆ. ತನಯ ಹೆಗಡೆ ಹಿತ್ಲಳ್ಳಿ ಗ್ರಾಮದ ನಿವಾಸಿಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳ ಪುತ್ರನಾಗಿದ್ದು 1 ರಿಂದ 7 …
Read More »ವಿಶ್ವಗುರು ಭಾರತ ಜಗತ್ತಿಗೆ ಕೊಟ್ಟ ಯೋಗ-ಯಲ್ಲಾಪುರದಲ್ಲಿ ವಿವಿಧೆಡೆ ನಡೆದ ವಿಶ್ವ ಯೋಗ ದಿನಾಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಭಾರತ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶ ಎಂಬ ಹೆಮ್ಮೆ ನಮ್ಮೆಲ್ಲರಲ್ಲು ಇದೆ ಅದನ್ನು ವಿಶ್ವವೆ ಒಪ್ಪಿಕೊಂಡು ಜೂ,21 ನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಜಗತ್ತು ಆಚರಿಸುತ್ತಿದೆ. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಯೋಗ ದಿನವನ್ನು ನ್ಯಾಯಾದೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿಗಳು, ತಾಲೂಕು ಸೇವಾ ಸಮಿತಿ ಸದಸ್ಯರು, ಇನ್ನಿತರರು ಭಾಗವಹಿಸಿ ವಿವಿಧ ಆಸನಗಳನ್ನು ಮಾಡುವುದರೊಂದಿಗೆ ಯೋಗದಿನವನ್ನು ಆಚರಿಸಿದರು. ಯಲ್ಲಾಪುರ ಖ್ಯಾತ ಶಿಲ್ಪಿ ಯೋಗ …
Read More »ಕೈಲಾದ ಸಹಾಯ ಮಾಡಿ ಮಾನವೀಯ ನೆರವು ನೀಡಿ
ಪ್ರತಿಧ್ವನಿ, ಯಲ್ಲಾಪುರ : ದಿನಾಂಕ ಮೇ, 17 ರಂದು ಅರಬೈಲ್ ಘಟ್ಟದಲ್ಲಿ ಬೈಕ್ ಅಪಘಾತದಲ್ಲಿ ಮಲವಳ್ಳಿ( ಮಾವಿನ ಮನೆ) ಗ್ರಾಮದ ನಿವಾಸಿ ಗಣನಾಥ ಗೋಪಾಲ ಗಾಂವ್ಕರ್. ಎಳಮನೆ ಎಂಬಾತ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಇರುವ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಇದುವರೆಗೆ 7 ಲಕ್ಷಕ್ಕು ಅಧಿಕ ಮೊತ್ತ ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ …
Read More »” ದೇವರ ಕಾಡು ” ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆಯ ವಿನೂತನ ಪ್ರಯತ್ನ- ಎಲ್ಲೆಡೆ ಶ್ಲಾಘನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ: ಭವಿಷ್ಯದ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸ್ವಚ್ಚ ಹಾಗು ಸುಂದರ ಪರಿಸರವನ್ನು ರಕ್ಷಿಸಿ ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ ಈ ದಿಸೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ವಿವಿಧ ರೂಪದಲ್ಲಿ ಯೋಜನೆ ರೂಪಿಸಿ ಅರಣ್ಯ ರಕ್ಷಣೆಗೆ ಮುಂದಾಗಿದೆ ಅದರಲ್ಲಿ ಪ್ರಮುಖವಾಗಿ ” ದೇವರ ಕಾಡು ” ನಿರ್ಮಾಣವು ಒಂದಾಗಿದೆ. ಯಲ್ಲಾಪುರ ಪಟ್ಟಣದಿಂದ ಮುಂಡಗೋಡು ಸಾಗುವ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ …
Read More »
Prathidvani Yellapura