Breaking News

Yearly Archives: 2023

ಸಮರ್ಪಣಾ ಭಾವದ ಜಗನ್ನಾಥ ರಾವ ಜೋಷಿ , ದೇಶಕಂಡ ಶ್ರೇಷ್ಠ ನಾಯಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಪುರ ; ರಾಷ್ಟಪತಿ, ರಾಜ್ಯ ಪಾಲ ದಂತಹ ಹುದ್ದೆಗಳನ್ನು ನಿರಾಕರಿಸಿ, ತಮ್ಮನ್ನು ರಾಷ್ಟಕ್ಕಾಗಿ ಸಮರ್ಪಿಸಿಕೊಂಡ ಸರಳ ಜೀವಿ ಜಗನ್ನಾಥರಾವ್ ಜೋಶಿ. ಅವರ ವ್ಯಕ್ತಿತ್ವ ಅಟಲ್ ಬಿಹರಿ ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಸರಿಸಮಾನವಾಗಿತ್ತು. ಅಂತವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ ಎಂದು ಚಿಂತಕ , ಶಿಕ್ಷಣ ತಜ್ಞ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ ಚಕ್ರತೀರ್ಥ ಹೇಳಿದರು. ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ …

Read More »

ದೇಶಪಾಂಡೆ ಮಾರ್ಗದರ್ಶನ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರಿಗಿದೆ ಸಂಬಂಧ ಸೌಹಾರ್ಧವಾಗಿದೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ: ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೂ ಗಟ್ಟಿಯಾದ ಸಂಬAಧವಿದ್ದು ಎಲ್ಲಿಯೂ ಒಡಕಿಗೆ ಅವಕಾಶವಿಲ್ಲ. ಆ ಕಾರಣದಿಂದಲೇ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗಿದೆ. ಶಾಸಕ ಆರ್.ವಿ.ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಕೆಲವರು ಇಲ್ಲಸಲ್ಲದ ವದಂತಿ ಹರಡುತ್ತಿದ್ದಾರೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ ಹೇಳಿದರು. ಅವರು …

Read More »

ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ಮತ ಎಣಿಕೆ ನಾಗರಾಜ್ ಕವಡಿಕೆರಿತಂಡ ಜಯಭೇರಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ತಾಲೂಕಿನ ಎಲ್.ಎಸ್.ಎಂ.ಪಿ, ಆನಗೋಡು ಮತ್ತು ಇಡಗುಂದಿ ಸೊಸೈಟಿಗಳ ಚುನಾವಣೆ ನಡೆದು ಫಲಿತಾಂಶಕ್ಕಾಗಿ ದಿನಗಟ್ಟಲೇ ಕಾದು ಕುಳಿತಿದ್ದ ಅಭ್ಯರ್ಥಿಗಳಿಗೆ ನಿರಾಳವಾದಂತಾಗಿದ್ದು ನ್ಯಾಯಾಲಯದ ನಿರ್ದೇಶನದಂತೆ ಶನಿವಾರ ಮತ ಎಣಿಕೆ ನಡೆದಿದ್ದು ಎಲ್.ಎಸ್.ಎಂ.ಪಿ ಸೊಸೈಟಿಯ ಫಲಿತಾಂಶ ಹೊರಬಿದ್ದಿದ್ದು ನಾಗರಾಜ್ ಕವಡಿಕೆರೆ ತಂಡ ಜಯಭೇರಿ ಬಾರಿಸಿದೆ. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ತಾಲೂಕಿನ ಮೂರು ಸೊಸೈಟಿಗಳ ಚುನಾವಣೆ ನ್ಯಾಯಾಲಯದ ನಿರ್ದೇಶನದಂತೆ ನಡೆದಿತ್ತು. ಕೆಲವು ಸದಸ್ಯರು …

Read More »

ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಘೋಷಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಶಾಸಕ ಹೆಬ್ಬಾರ್ ಮನವಿ ಸಲ್ಲಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗಿ ಕೃಷ್ಣ ಬೈರೇಗೌಡ ಕಂದಾಯ ಸಚಿವರಾದ ನಂತರ ಮೊಟ್ಟಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಮಾರ್ಗ ಮದ್ಯೆ ಯಲ್ಲಾಪುರ ಭೇಟಿ ನೀಡಿ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಅವರ ಗೌರವ ಸ್ವೀಕರಿಸಿ ಕಾರವಾರ ತೆರಳಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ‌ ಶಿವರಾಮ ಹೆಬ್ಬಾರ್ ಸಚಿವ ಕೃಷ್ಣ ಬೈರೇಗೌಡ ಅವರನ್ನು ಅರಣ್ಯ …

Read More »

ನೈಸರ್‌ನ ಸಂಶೋಧನಾ ಪದವಿಗೆ ಯಲ್ಲಾಪುರದ ಪ್ರತಿಭೆ ವಿನಾಯಕ ಗಾಂವ್ಕರ್ ಆಯ್ಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಭುವನೇಶ್ವರದ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯುಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್.ಡಿ ಸಂಯೋಜಿತ ಕೋರ್ಸ್ಗಾಗಿ ನಡೆಸುವ ಪ್ರವೇಶಾತಿ ಪರೀಕ್ಷೆಯಲ್ಲಿ ಯಲ್ಲಾಪುರ ಮೂಲದ ವಿದ್ಯಾರ್ಥಿ ವಿನಾಯಕ ಗಾಂವ್ಕರ್ ದ್ವಿತೀಯ ರ‍್ಯಾಂಕ್ ಪಡೆಯುವ ಮೂಲಕ ಕೋರ್ಸ್ ಗೆ ಪ್ರವೇಶ ಪಡೆದಿದ್ದಾರೆ. ಈ ಮೊದಲು ಸ್ನಾತಕೋತ್ತರ ಪದವಿಗಾಗಿ ನಡೆಯುವ ಜಂಟಿ ಪ್ರವೇಶಾತಿ ಪರೀಕ್ಷೆ (ಎಂಒ) ಯಲ್ಲಿ ಉತ್ತಮ ಅಂಕ ಗಳಿಸಿದ್ದ ವಿನಾಯಕ …

Read More »

ಜನರ ತೆರಿಗೆ ಅಷ್ಟೊಂದು ತಾತ್ಸಾರವೆ.? ಸರ್ಕಾರಿ ಸ್ವತ್ತೆಂದರೆ ಅಷ್ಟೊಂದು ನಿರ್ಲಕ್ಷವೆ..?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜನರ ತೆರಿಗೆ ಹಣವೆಂದರೆ ಸರ್ಕಾರಕ್ಕೆ ಅದೇಕೊ ತಾತ್ಸಾರ ಎನಿಸುತ್ತಿದೆ ಅದಕ್ಕೆ ಜ್ವಲಂತ ನಿದರ್ಶನ ಎಂಬಂತೆ ಪಟ್ಟಣದ ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡ ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆ ಸೋರುತ್ತಿದೆ  ಮನವಿ ನೀಡಿದರು ಪ್ರಯೋಜನವಾಗಿಲ್ಲ.     ಪಟ್ಟಣದ ಹೊಸ ತರಕಾರಿ ಮಾರಕಟ್ಟೆ ಸಮೀಪ ಇರುವ ಪಟ್ಟಣ ಪಂಚಾಯತ ವಾಣಿಜ್ಯ ಮಳಿಗೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ಅಲ್ತಾಫ್ ಎ ಶೇಖ್ ಎಂಬುವರು ಕಳೆದ …

Read More »

” ಅನಂತ ನೆನಪು” ಸಂಸ್ಥೆಯ ಶೈಕ್ಷಣಿಕ ಕಳಕಳಿ “ದಿ,ಗುಣವಂತ ನಾಗಪ್ಪ ನಾಯ್ಕ” ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಸದಾ ಸಮಾಜಮುಖಿ ಸೇವಾಕಾರ್ಯದಲ್ಲಿ ತೊಡಗಿಕೊಂಡ ” ಅನಂತ ನೆನಪು ” ಸಂಸ್ಥೆ ಅಡಿಯಲ್ಲಿ ದಿ, ಗುಣವಂತ ನಾಗಪ್ಪ ನಾಯ್ಕ ನೆನಪಿನಾರ್ಥ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.      ಪಟ್ಟಣದ ಕಾಳಮ್ಮ ನಗರದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯತ ಸದಸ್ಯೆ ಹಾಗು ಅನಂತ ನೆನಪು ಸಂಸ್ಥೆ …

Read More »

ಕ್ಷೇತ್ರಭೇದ ತೋರದ ಶಾಸಕ ಹೆಬ್ಬಾರ್ ದೇಶಪಾಂಡೆ , ಬೀಮಣ್ಣ ಕ್ಷೇತ್ರವನ್ನು ಬರಗಾಲ ಪೀಡಿತ ಘೂಷಣೆಗೆ ಮನವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಅದಿವೇಶನದಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಪಕ್ಷಾತೀತವಾಗಿ ಕ್ಷೇತ್ರದ ಬೇಧವಿಲ್ಲದೆ ಘಟ್ಟದ ಮೇಲಿನ ತಾಲೂಕುಗಳ ಸರ್ವಜನತೆಯ ಪರವಾಗಿ ಮಳೆ ಕೊರತೆಯ ಕಾರಣ ಬರಪೀಡಿತ ತಾಲೂಕು ಘೋಷಣೆಗೆ ಮನವಿ ಮಾಡಿದರು.ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಮಳೆಗೆ ಯಾವಕೊರತೆ ಇಲ್ಲದೆ ಸುರಿಯುತ್ತಿದೆ ಆದರೆ ಘಟ್ಟದ …

Read More »

ಯಲ್ಲಾಪುರ ತಾಲೂಕಿನಲ್ಲಿ ನಡೆದ ಜನೋಪಯೋಗಿ ಪಿಂಚಣಿ ಹಾಗು ಕಂದಾಯ ಅದಾಲತ್

ಯಲ್ಲಾಪುರ : ಸರ್ಕಾರದಿಂದ ಸಾರ್ವಜನಿಕರಿಗೆ ಸಲ್ಲುತ್ತಿರುವ ಪಿಂಚಣಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹಾಗೂ ಬಹುಮುಖ್ಯವಾಗಿ ಪಿಂಚಣಿ ಬರುವುದೆಂಬ ಮಾಹಿತಿಯೇ ಇಲ್ಲದವರು ಅದಾಲತ್‌ನಲ್ಲಿ ಬಂದು ಹೊಸದಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಪಿಂಚಣಿಯು 65 ವರ್ಷಗಳವರೆಗೆ 600 ರೂ ಇದ್ದು ನಂತರದಲ್ಲಿ 1200 ರೂ ಪಡೆಯಬಹುದಾಗಿದೆ. ಆದರೆ ಅದಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಿದ್ದು ಅದರ ಪ್ರಯೋಜನವನ್ನೂ ಅದಾಲತ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು. ಅವರು ಪಟ್ಟಣದ ತಾಲೂಕು ಆಡಳಿತ …

Read More »

ಯಲ್ಲಾಪುರದಲ್ಲಿ ವಿಜ್ಞಾನ ಶಿಕ್ಷಕರಿಗೆ ಕೀಟಜನ್ಯ ರೋಗಗಳ ಮಾಹಿತಿ ಕಾರ್ಯಗಾರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ರೋಗ ಬರದದಂತೆ ಮುಂಜಾಗ್ರತೆ ವಹಿಸುವುದು ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಕ್ರಮವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಕುರಿತು ವ್ಯಾಪಕವಾಗಿ ಎಲ್ಲರಲ್ಲು ಜಾಗೃತಿ ಮೂಡಿಸಬೇಕಿದೆ. ನಮ್ಮ ಜೀವನ ಶೈಲಿಯಲ್ಲಿ ಒಂದಷ್ಡು ಸ್ವಚ್ಚತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಿದ್ದು ನಿಮ್ಮ ನಿಮ್ಮ ಶಾಲೆಗಳಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಸಮಾಜದ ಪರಿಕಲ್ಪನೆ ತುಂಬಬೇಕಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯೆ ಡಾ, ಸೌಮ್ಯ ಕೆ.ವಿ …

Read More »