ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಇಂದಿನ ದಿನಗಳಲ್ಲಿ ಪಠ್ಯಕ್ರಮ ಅಷ್ಟೇ ಅಲ್ಲದೇ ವಿವಿಧ ಕೌಶಲಗಳನ್ನು ಕಲಿತುಕೊಳ್ಳುವುದರಿಂದ ಸರ್ಕಾರಿ ಕೆಲಸಗಳ ಮೇಲೆ ಅವಲಂಬಿತರಾಗದೆ ಸ್ವಂತ ಉದ್ಯೋಗ ಮಾಡಬಹುದಾಗಿದೆ ಸ್ಪೋಕಲನ್ ಇಂಗ್ಲೀಷ್ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ವಿಶ್ರ್ರಾಂತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಹೇಳಿದರು.ಅವರು ಪಟ್ಟಣದ ಸರ್ಕಾರಿ ಕಾಲೇಜು ಹಾಗೂ ಪಟ್ಟಣದ ಎನ್.ಜಿ.ಒ ಸಂಸ್ಥೆ ಮಾತೃಭೂಮಿ ಸೇವಾ ಪ್ರತಿಷ್ಠಾನದ ಜೊತೆಗೆ ಬ್ಯೂಟಿಷಿಯನ್ ಕೋರ್ಸ್ ಹಾಗೂ ಸ್ಪೋಕನ್ …
Read More »Yearly Archives: 2023
ಯಲ್ಲಾಪುರ ತಾಲೂಕಿನಲ್ಲಿ ಉತ್ತಮ ಮಳೆಗೆ ಕೆಲವೆಡೆ ಅವಾಂತರ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದೆರಡು ದಿನಗಳಿಂದ ಘಟ್ಟದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು, ನದಿ-ತೊರೆಗಳು ತುಂಬಿ ಹರಿಯುತ್ತಿವೆ. ಮಂಗಳವಾರ 140.6ಮಿ.ಮೀ ಮಳೆಯಾಗಿದ್ದು ಸುರಿದ ಧಾರಾಕಾರ ಮಳೆಗೆ ತಾಲೂಕಿನ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ. ಹಾಸಣಗಿ ಪಂಚಾಯತ ವ್ಯಾಪ್ತಿಯ ಕೊಟಗೇರಿ ಕರಿಯಮ್ಮ ದೇವಿ ದೇವಸ್ಥಾನದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು ದೇವಸ್ಥಾನ ಸಂಪೂರ್ಣ ಹಾನಿಗೊಳಗಾಗಿದೆ. ಪ.ಪಂ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ವೆಂಕಟ್ರಮಣ ಮಹಾಬಲೇಶ್ವರ ಭಟ್ಟ ಅವರಿಗೆ …
Read More »ಗೋಡೆ ಉದುರುತ್ತಿದೆ ಪಾಠ ನಡೆಯುತ್ತಿದೆ ಮಾಡೆಲ್ ಶಾಲೆ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಅತ್ಯಂತ ಹಳೆಯ ಶಾಲೆಗಳಲ್ಲಿ ಒಂದಾದ ಪಟ್ಟಣದಲ್ಲಿರುವ ಮಾದರಿ ಶಾಲೆ ಈಗಾಗಲೆ 100 ವರ್ಷ ಕ್ಕು ಅಧಿಕ ಕಾಲ ಗತಿಸಿದ್ದು ಕಟ್ಟಡದ ಗೋಡೆ ಶಿಥಿಲಾವಸ್ಥೆಯಲ್ಲಿದೆ ಮಂಗಳವಾರ ರಾತ್ರಿ ಸುರಿದ ಬಾರಿ ಮಳೆಗೆ ಗೋಡೆಯ ಮೇಲ್ಬಾಗದ ಮಣ್ಣು ಉದುರುತ್ತಿದ್ದು ಬೆಳಗ್ಗೆ ಮಕ್ಕಳು ಶಾಲೆಯೋಳಗೆ ಇರುವಾಗಲು ಗೋಡೆಯ ಮೇಲ್ಪದರ ಉದುರುತ್ತಿದೆ. ಇಂತಹ ಸಂಕಷ್ಟದಲ್ಲು ಮಕ್ಕಳಿಗೆ ಪಾಠಪ್ರವಚನ ನಡೆಯುತ್ತಿದೆ ಸದ್ಯ ಗೋಡೆ ಉದುರುತ್ತಿರುವ …
Read More »ತಾಲ್ಲೂಕು ಕ.ಸಾ.ಪ ಗೌರವ ಕಾರ್ಯದರ್ಶಿಯಾಗಿ ಜಿ.ಎನ.ಭಟ್ಟ ತಟ್ಟಿಗದ್ದೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಯಾಗಿ ಜಿ.ಎನ್.ಭಟ್ ತಟ್ಟಿಗದ್ದೆ ಅವರನ್ನು ನೇಮಕ ಮಾಡಲಾಗಿದೆ ಎಂದು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.ಕಳೆದ ಅನೇಕ ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ನಾಡ ನುಡಿ ಸೇವೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ತಾಲೂಕಾ ಕಸಾಪ ಗೌರವ …
Read More »ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮೊಳಗಲಿದೆ ಉತ್ತರಕನ್ನಡದ 40 ವಿದ್ವಾಂಸರಿಂದ ವೇದ ಘೋಷ.!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಸಾವಿರಾರು ವರ್ಷಗಳ ಹಿಂದಿನ ಪವಿತ್ರ ರಾಮಜನ್ಮ ಭೂಮಿಯಲ್ಲಿ ಕೆಲವೇ ತಿಂಗಳುಗಳಲ್ಲಿ ಭವ್ಯ ಮಂದಿರ ಪ್ರತಿಷ್ಠಾಪನೆಗೊಳ್ಳಲಿದೆ. ಆ ಹಿನ್ನಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಅಯೋಧ್ಯೆಯ ರಾಮ ಮಂದಿರ ಪ್ರದೇಶದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ ವೇದಗಳ ಪಾರಾಯಣ, ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಉತ್ತರಕನ್ನಡ ಮತ್ತು ಶಿವಮೊಗ್ಗಾದ ಮತ್ತೂರಿನ ವೇದ ವಿದ್ವಾಂಸರು, ಪಂಡಿತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ …
Read More »ಅರಣ್ಯ ಇಲಾಖೆ ಭೂಮಿಯನ್ನು ಅರಣ್ಯ ಇಲಾಖೆಗೇ ಉಳಿಸಿಕೊಳ್ಳಿ ; ಸಾರ್ವಜನಿಕರ ಮನವಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಪ್ರಥಮ ಬಾರಿಗೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಅರಣ್ಯ ಇಲಾಖೆ ಉಳಿಸಿಕೊಳ್ಳಲಿ ಎಂಬ ಮನವಿಯನ್ನು ಕಿರವತ್ತಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶಾಸಕರೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಕಿರವತ್ತಿಯ ಜಯತಿ ನಗರ ಸರ್ವೆ ನಂ.24 ರಲ್ಲಿ ಕೊನೆಯ ಓಣಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶವಾಗದಂತೆ ಅಗಳ ತೆಗೆಯಲಾಗಿತ್ತು. ಆದರೆ ಅದಕ್ಕೆ ತಾಗಿಕೊಂಡಿರುವ ಮನೆಯವರು ಎಲ್ಲಾ ಅಗಳಗಳನ್ನೂ ಮುಚ್ಚಿ ಅರಣ್ಯ …
Read More »ಅರಣ್ಯದೊಳಗೆ ಜೂಜಾಟ; ಐದು ಮಂದಿ ವಶಕ್ಕೆ; ಆರು ಮಂದಿ ಜಂಪ್..!
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ತೋಟದ ಕಲ್ಲಳ್ಳಿ ಗ್ರಾಮದ ಅರಣ್ಯದೊಳಗೆ ರಾತ್ರಿ ವೇಳೆಯಲ್ಲಿ ಮೇಣದ ಬತ್ತಿ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಗುಂಪೊAದರ ಮೇಲೆ ಯಲ್ಲಾಪುರ ಪೊಲೀಸರು ಧಾಳಿ ನಡೆಸಿ 13,150 ನಗದು ಹಾಗೂ ಆಟಕ್ಕೆ ಬಳಸಿದ ಸಲಕರಣೆಗಳನ್ನು ವಶಪಡಿಸಿಕೊಂಡು ಐವರನ್ನು ಹಿಡಿದಿದ್ದು ಆರುಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ತಾಲೂಕಿನ ಉಮ್ಮಚಗಿಯ ಕೋಟೇಮನೆ ನಿವಾಸಿ ಗಜಾನನ ನಾರಾಯಣ ನಾಯ್ಕ, ಉಮ್ಮಚಗಿಯ ಮೋಹನ ಪುಟ್ಟಯ್ಯಾ ಪೂಜಾರಿ, ಮಂಚೀಕೇರಿ ಸೋಮನಳ್ಳಿಯ ವಿಶ್ವನಾಥ ರಾಮಾ ಕುಣಬಿ, …
Read More »ಮಾವಿನಮನೆ ಪಂಚಾಯತ ವ್ಯಾಪ್ತಿಯ ರಸ್ತೆ ಪಕ್ಕದಲ್ಲೆ ಕಂಡ ಕಾಡುಕೋಣಗಳ ಹಿಂಡು.
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ಸಮೀಪ ಶೀಗೆಕೆರೆಯಿಂದ ಬಂಕೊಳ್ಳಿ ಸಾಗುವ ರಸ್ತೆಯ ಪಕ್ಕದ ಕಾಡಂಚಿನಲ್ಲಿ ಕಾಡುಕೋಣದ ಹಿಂಡು ಕಂಡು ಬಂದಿದ್ದು ವಿದ್ಯುತ್ ಸಂಬಂಧಿಸಿದ ಕಾಮಗಾರಿಗೆ ತೆರಳತ್ತಿರುವ ಯಲ್ಲಾಪುರದ ಯುವಕನೋರ್ವ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ
Read More »ಯಲ್ಲಾಪುರ ಮಕ್ಕಳ ಸ್ಕೇಟಿಂಗ್ ಪ್ರತಿಭೆಗೆ ದಕ್ಕಿದ ಬಂಗಾರದ ಪದಕ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಬೆಂಗಳೂರಿನ ಚನ್ನಮ್ಮನ ಕೆರೆ ಓಳಾಂಗಣ ಕ್ರಿಡಾಗಂಣದಲ್ಲಿ ನಡೆದ ಕರ್ನಾಟಕ ಪ್ರಿಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ನ ವಿದ್ಯಾರ್ಥಿಗಳು ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ,ಜುಲೈ 14 ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗು ವೆಸ್ಟ್ರನ್ ಬುಲ್ಸ ತಂಡದ ನಡುವೆ ನಡೆದ ಪೈನಲ್ ಪಂದ್ಯದಲ್ಲಿ 4-2 …
Read More »ಬೇಡ್ತಿ ಕುಡಿಯುವ ನೀರಿನ ಯೋಜನೆ ಹಾಳುಗೆಡವಿದ್ದಾಯಿತು ಅಳಿದುಳಿದ ವಸ್ತುಗಳ ಕಥೆ ಏನಾಯ್ತು..?
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಇದು ಯಲ್ಲಾಪುರ ತಾಲೂಕಿನ ಇತಿಹಾಸದಲ್ಲಿ ಕಾಣದ ಸಾರ್ವಜನಿಕ ತೆರಿಗೆ ಹಣದ ಮಹಾ ನಿರ್ಲಕ್ಷ್ಯ. ಯಲ್ಲಾಪುರ ಪಟ್ಟಣದಿಂದ ಶಿರಸಿ ರಸ್ತೆಯಲ್ಲಿ ಸುಮಾರು 16 ಕಿಲೋಮೀಟರ್ ಕ್ರಮಿಸಿದರೆ ಸುಂದರ ಹಸಿರು ಪ್ರಕೃತಿ ಮಡಿಲಲ್ಲಿ ಯಲ್ಲಾಪುರ ಮತ್ತು ಶಿರಸಿ ಸಂಪರ್ಕಿಸುವ ಬೃಹತ್ ಸೇತುವೆ ಬೇಡ್ತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅದರ ಸಮೀಪವೆ ಗೇಟಿನೊಳಗೆ ಸಾಗಿದರೆ ಬೇಡ್ತಿ ನದಿ ತಟದಲ್ಲಿ ಪಾಳುಬಿದ್ದ ಕಟ್ಟಡ ಕಣ್ಣಿಗೆ …
Read More »
Prathidvani Yellapura