ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ತಾಲೂಕಾಕ್ರೀಡಾಂಗಣದಲ್ಲಿಅಗಸ್ಟ್ 23 ಮತ್ತು 24 ರಂದು ನಡೆದ 2023-24 ನೇ ಸಾಲಿನ ಯಲ್ಲಾಪುರ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾಕ್ರೀಡಾಕೂಟದಲ್ಲಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಬಾಲಕರ ವೈಯಕ್ತಿಕ ವಿಭಾಗದಲ್ಲಿ ಮಂಜುನಾಥ ಮರಾಠಿ 110 ಮೀ ಹರ್ಡಲ್ಸ್ ಪ್ರಥಮ,200 ಮೀ ಓಟ ದ್ವಿತೀಯ, 100 ಮೀ ಓಟತೃತೀಯ, …
Read More »Yearly Archives: 2023
ಭಾರತೀಯ ಸೇನೆಗೆ ಯಲ್ಲಾಪುರ ತಾಲೂಕಿನ ಗೌತಮ್ ಸಿದ್ದಿ ಆಯ್ಕೆ ಸಮುದಾಯದಲ್ಲಿ ಸಂತಸ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಪಂಚಾಯತದ ಗೌತಮ ಸಿದ್ದಿ ಭಾರತೀಯ ಸೇನೆಗೆ(ಅಸ್ಸಾಂ ರೈಫಲ್ಸ್)ಗೆ ಆಯ್ಕೆಯಾಗಿದ್ದು ಅವರ ನಿವಾಸಕ್ಕೆ ಸಮುದಾಯದ ಯುವಕರು ಭೇಟಿ ನೀಡಿ ಅಭಿನಂದಿಸಿದ್ದಾರೆ. ಹಿತ್ಲಳ್ಳಿಯ ಪುರ್ಲೆಮನೆ ನಿವಾಸಿಗಳಾದ ನಾಗೇಂದ್ರ ಸಿದ್ದಿ ಹಾಗೂ ಸುಶೀಲಾ ಸಿದ್ದಿಯವರ ಮಗನಾದ ಗೌತಮ ಸಿದ್ದಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಆಗಸ್ಟ್ 2023 ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.ಸಿದ್ದಿ ಸಮಾಜದ ಯುವ …
Read More »ಪೊಲೀಸ್ ಇಲಾಖೆಯಿಂದ ಹಣಕಾಸು ಸಂಸ್ಥೆ, ಬಂಗಾರದ ಅಂಗಡಿಗಳ ಮಾಲೀಕರಿಗೆ ಭದ್ರತಾ ಸಲಹೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಹಣಕಾಸು ಸಂಸ್ಥೆಗಳು, ಬಂಗಾರದ ಅಂಗಡಿಗಳು, ಕೋ-ಆಪರೇಟಿವ್ ಸೊಸೈಟಿಗಳು ಕೈಗೊಳ್ಳಬೇಕಾದ ಭದ್ರತೆಯ ಕುರಿತಾಗಿ ಸಂಸ್ಥೆಯ ಅಧಿಕಾರಿಗಳು, ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ಸೂಚನೆ ಸಂದೇಶಗಳನ್ನು ನೀಡುವ ಸಲುವಾಗಿ ಯಲ್ಲಾಪುರ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಸಭೆ ನಡೆಸಲಾಯಿತು. ಸಭೆಯ ಮುಖ್ಯಸ್ಥಿಕೆ ವಹಿಸಿದ್ದ ಪಿಐ ರಂಗನಾಥ ನೀಲಮ್ಮನವರ್ ಮಾತನಾಡಿ ಹಣಕಾಸು ಸಂಸ್ಥೆಗಳು ಬೇರೆಲ್ಲಾ ವ್ಯಾಪಾರ ವಹಿವಾಟಿಗಳಿಗಿಂತ ಭದ್ರತೆಯ ವಿಚಾರದಲ್ಲಿ …
Read More »ಚಂದ್ರಯಾನ -3 ಯಶಸ್ಸಿಗೆ ವಿಷನ್ ಯಲ್ಲಾಪುರ ಪಟಾಕಿ ಸಿಡಿಸಿ ಸಂಭ್ರಮ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪುರ : ಜಗತ್ತೆ ನಿಬ್ಬೆರಗಾಗಿ ಕಣ್ಣರಳಿಸಿ ನೋಡುತ್ತಿದ್ದ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು ಪ್ರಪಂಚಾದ್ಯಂತ ಸಂಭ್ರಮಿಸಿದ್ದಾರೆ.ವಿಕ್ರಮ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗುತ್ತಲೆ ಜಗತ್ತಿನಾದ್ಯಂತ ಭಾರತದ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆಗಳ ಮಹಾಪೂರವೆ ಹರಿದು ಬಂದಿದೆ. ಯಲ್ಲಾಪುರದ ಅಂಬೇಡ್ಕರ್ ವೃತ್ತದಲ್ಲಿ ವಿಷನ್ ಯಲ್ಲಾಪುರದ ಬಳಗದ ವತಿಯಿಂದ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಷನ್ ಯಲ್ಲಾಪುರ …
Read More »ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯ – ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ
ಪ್ರತಿಧ್ವನಿ ಯಲ್ಲಾಪುರ : ಸಮಾಜದಲ್ಲಿ ಎಲ್ಲಾ ರಂಗದವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿ ಆದರಿಸುವುದು ಸಾಮಾನ್ಯ ಆದರೆ ಆಟೋರಿಕ್ಷಾ ಚಾಲಕರು ಮತ್ತು ಮಾಲಕರನ್ನು ಗೌರವಿಸುವ ಒಂದು ವಿಧಾಯಕ ಸಮಾಜ ಸೇವಾ ಕಾರ್ಯ ಹಮ್ಮಿಕೊಂಡಿರುವ ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಅವರ ಸಾರ್ಥಕ ಕಾರ್ಯ ನಿರಂತರವಾಗಿ ನಿರ್ವಿಘ್ನವಾಗಿ ಸಾಗಲಿ. ಸಮಾಜದಲ್ಲಿ ಚಾಲಕ ವೃತ್ತಿ ಅತ್ಯಂತ ಶ್ರೇಷ್ಠ ಸ್ಥಾನವಾಗಿ ಮಾರ್ಪಾಡಾಗಿದೆ ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಅಧಿಕಾರಿಗಳು ಚಲಕನ ಅವಶ್ಯಕತೆ ಇದ್ದೇ ಇದೆ ಅಂತಹವರನ್ನು …
Read More »ಬಸ್ ಸಮಸ್ಯೆ ಹೇಳಿಕೊಳ್ಳಲು ಮಕ್ಕಳೆ ಡಿಪೋ ಮ್ಯಾನೇಜರ್ ಗೆ ಮನವಿ ನೀಡಿದ್ದು ವ್ಯವಸ್ಥೆ ನಾಚುವಂತಾಯ್ತು
ಪ್ರತಿಧ್ವನಿ ,ಯಲ್ಲಾಪುರ : ತಾಲ್ಲೂಕಿನ ಮದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಾಪುರ ಮುಂಡಗೋಡು ರಸ್ತೆಯಲ್ಲಿರುವ ಬೆಳಕೊಪ್ಪ ಎಂಬಲ್ಲಿ ಸುಮಾರು ಆರು ಮಕ್ಕಳು ಯಲ್ಲಾಪುರ ಪಟ್ಟಣದ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ನಿತ್ಯವು ಬಸ್ ನಲ್ಲಿ ಸಂಚಾರ ಮಾಡುತ್ತಾರೆ ಆದರೆ ಇತ್ತೀಚೆಗೆ ಬಸ್ ನಿಲ್ಲಿಸದ ಪರಿಣಾಮ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಮಕ್ಕಳ ಪೋಷಕರು ಮನವಿ ಮಾಡಿ ಅಧಿಕಾರಿಗಳಬಳಿ ಸಮಸ್ಯೆ ಹೇಳಿಕೊಂಡರು ಬಸ್ ನಿಲ್ಲಿಸದಿರುವುದನ್ನು ಕಂಡ ಮಕ್ಕಳು ಮಂಗಳವಾರ ಯಲ್ಲಾಪುರ ಡಿಪೋ ಮ್ಯಾನೇಜರ್ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿ …
Read More »ಹೆಬ್ಬಾರ್ ಕಚೇರಿ ತಣ್ಣಗಿದ್ದರು ಮಾಧ್ಯಮಗಳಲ್ಲಿ ಹೆಬ್ಬಾರ್ ಸುದ್ದಿ ಬಿಸಿ ಬಿಸಿ..!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಶಿವರಾಮ ರ ಹೆಸರು ಬಾರಿ ಸದ್ದು ಮಾಡುತ್ತಿದೆ. ಹೆಬ್ಬಾರ್ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಏನಿದರ ಮರ್ಮ ಹೀಗೊಂದು ನಡೆ ನಡೆಯಲಿದೆಯೆ ? ರಾಜ್ಯ ರಾಜಕಾರಣದಲ್ಲಿ ಎಂಬ ಯಕ್ಷ ಪ್ರಶ್ನೆ ಹಿಡಿದು ಕುಳಿತಿದ್ದಾನೆ ಕ್ಷೇತ್ರದ ಮತದಾರ ಪ್ರಭು. ಸತ್ಯವೆಷ್ಟು ? ಸುಳ್ಳು ಎಷ್ಟು ? …
Read More »ಹಣ ಮತ್ತು ಸಮಯದ ಉಳಿತಾಯ ನೆಮ್ಮದಿ ಜೀವನ ರಾಷ್ಟ್ರೀಯ ಲೋಕ್ ಅದಾಲತ್ ಪ್ರಯೋಜನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪುರ : ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಲಿತವಾಗಿ ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಿಕೊಂಡು ಹಣವನ್ನು ಉಳಿಸಿ ಸಮಯವನ್ನು ಹಾಳುಮಾಡದೆ ವ್ಯಾಜ್ಯದ ಹಿಂದೆ ಬಿದ್ದು ಜೀವನದ ನೆಮ್ಮದಿ ಹಾಳು ಮಾಡಿಕೊಳ್ಳದೆ ರಾಜಿಸಂದಾನದ ಮೂಲಕ ಬಗೆಹರಿಸಿಕೊಳ್ಳಲು ರಾಜ್ಯಾದ್ಯಂತ ದಿನಾಂಕ 9- 9-23 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜನೆಗೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಮತ್ತು ವಿವಿಧ ಇಲಾಖೆಗಳು, ಸಂಘ …
Read More »ಶೂನ್ಯ ದಾಖಲೆಯ ಕಳಚೆ ಪ್ರೌಢಶಾಲೆ ಹುಣಶೆಟ್ಟಿಕೊಪ್ಪಕ್ಕೆ ಸ್ಥಳಾಂತರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಳಚೆ ಗ್ರಾಮದಲ್ಲಿದ್ದ ಪ್ರೌಢಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಛಲ್ಪಟ್ಟಿದ್ದು ಅದೇ ಶಾಲೆಯನ್ನು ಮದನೂರು ಗ್ರಾ.ಪಂ ವ್ಯಾಪ್ತಿಯ ಹುಣಶೆಟ್ಟಿಕೊಪ್ಪಕ್ಕೆ ಸ್ಥಳಾಂತರಿಸಲಾಗಿದೆ.ಈ ಸ್ಥಳಾಂತರ ಪ್ರಕ್ರಿಯೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಹಾಗೂ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್ ಗಾಂವ್ಕರ ಪ್ರಯತ್ನದಿಂದ ಶಿಕ್ಷಣ ಸಚಿವ ಮಧುಬಂಗಾರಪ್ಪನವರ …
Read More »ಶಾಸಕ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲ ಶೂನ್ಯ ದಾಖಲಾತಿ ಕಳಚೆ ಪ್ರೌಢಶಾಲೆ ಹುಣಶೆಟ್ಟಿಕೊಪ್ಪ ಗ್ರಾಮಕ್ಕೆ ಸ್ಥಳಾಂತರ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಳಚೆಯ ಸರಕಾರಿ ಪ್ರೌಢಶಾಲೆಯಲ್ಲಿ ಶೂನ್ಯ ದಾಖಲೆ ಹೊಂದಿದ್ದು ಸರಕಾರ ಈ ಶಾಲೆಯನ್ನು ಮುಚ್ಚುವ ತೀರ್ಮಾನವನ್ನು ಕೈಗೊಂಡಿತ್ತು.ಶಾಸಕರಾದ ಶಿವರಾಮ ಹೆಬ್ಬಾರ್ ಅವರ ವಿಶೇಷ ಪ್ರಯತ್ನ ಫಲವಾಗಿ ಕಳಚೆ ಪ್ರೌಢಶಾಲೆಯನ್ನು ಮದನೂರ ಗ್ರಾಮಪಂಚಾಯತ ವ್ಯಾಪ್ತಿಯ ಹುಣಶೆಟ್ಟಿಕೊಪ್ಪಕ್ಕೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸುವಂತೆ ಸರಕಾರ ಆದೇಶ ನೀಡಿದೆ.ಶೂನ್ಯ ದಾಖಲಾತಿಯನ್ನು ಹೊಂದಿರುವ ಕಳಚೆ ಪ್ರೌಢಶಾಲೆಯನ್ನು ಹುಣಶೆಟ್ಟಿಕೊಪ್ಪ ಗ್ರಾಮಕ್ಕೆ ಸ್ಥಳಾಂತರಿಸುವುದರಿಂದ …
Read More »
Prathidvani Yellapura