Breaking News

Yearly Archives: 2023

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ ಸ್ವಾಸ್ಥ್ಯ ಸಂಕಲ್ಪ ದಿನ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸರಕಾರಿ ಪಿ ಯು ಕಾಲೇಜಿನಲ್ಲಿ ಧರ್ಮಸ್ಥಳ ಜನಜಾಗೃತಿ ವೇದಿಕೆ ಅಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು. ಧುಶ್ಚಟ ಮುಕ್ತ ಸಮಾಜದ ನಿರ್ಮಾಣದ ಕುರಿತು ರಂಗ ಸಹ್ಯಾದ್ರಿ ಸಂಸ್ಥಾಪಕ ಮತ್ತು ಸಂಪನ್ಮೂಲ ವ್ಯಕ್ತಯಾದ ಡಿ.ಎನ್.ಗಾಂವ್ಕರ್ ವ್ಯಸನ ಮುಕ್ತ ಸಮಾಜದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು …

Read More »

ಗಣಪತಿ ತಯಾರಕರ ಮನೆಯ ಪಪ್ಪಾಯಿ ಗಿಡದಲ್ಲು ಮೂಡಿದ ಗಣಪ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹೊನ್ನಗದ್ದೆ ನಿವಾಸಿ ಉತ್ತಮ ಅಂಬಿಗ ಎಂಬ ಪ್ರಸಿದ್ಧ ಗಣಪತಿ ತಯಾರಕರೊಬ್ಬರ ಮನೆಯಲ್ಲಿ ಬೆಳೆದ ಪಪ್ಪಾಯಿ ಗಿಡದಲ್ಲಿ ಬೆಳೆದ ಕಾಯಿಗಳೆಲ್ಲ ಗಣಪನ ಹೋಲಿಕೆ ಮೂಡಿರುವುದು ವಿಶೇಷವಾಗಿದೆ. ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ಉತ್ತಮ ಅಂಬಿಗ ಹೊನ್ನಗದ್ದೆ ಇವರು ಒಬ್ಬ ಪ್ರಸಿದ್ಧ ಗಣಪತಿ ತಯಾರಕರು. ಅವರು ಸುಮಾರು ಒಂದು ತಿಂಗಳಿಂದ ಗಣಪತಿ ತಯಾರಿಸುತ್ತಿದ್ದಾರೆ.ಇದೇ ಒಂದು ತಿಂಗಳಿಂದ …

Read More »

ಯಲ್ಲಾಪುರ ತಾಲೂಕಿನ ಇಲಾಖಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವೈಟಿಎಸ್ಎಸ್ ಸಾಧನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಇಲಾಖಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮವಾದ ಪಲಿತಾಂಶ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಶ್ರೀದೇವಿ ನಾಯ್ಕ 100 ಮೀಟರ್ ಓಟದಲ್ಲಿ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಈಟಿ ಎಸೆತ ಪ್ರಥಮ ಹಾಗು ವೈಯುಕ್ತಿಕ ವೀರಾಗ್ರಣಿ ಪಡೆದಿರುತ್ತಾಳೆ. ಸಿರಿಲ್ ಸಿದ್ದಿ ಗುಂಡು ಎಸೆತ ದ್ವಿತೀಯ,400 ಮೀಟರ್ …

Read More »

ಭವಿಷ್ಯದಲ್ಲಿ ಬರುವ ದಿನಗಳು ಮಹಿಳಾ ದಿನಗಳಾಗಲಿವೆ ಸಂಸ್ಕಾರವಂತ ಸಮಾಜಕ್ಕೆ ಸ್ತ್ರೀ ಮೊದಲಿಗಳು – ಹೆಬ್ಬಾರ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಹಮ್ಮಿಕೊಂಡ ಗಹಲಕ್ಷ್ಮಿ ಯೋಜನೆ ಪ್ರಾರಂಭ ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ್ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣು ತನ್ನ ಕೌಶಲ್ಯದ ಮೂಲಕ ಅವಿರತ ಸಾಧನೆಯ ಮೂಲಕ ತನ್ನ ಅಸ್ತಿತ್ವದ ಶ್ರೇಷ್ಟತೆಯನ್ನು ಜಗತ್ತಿಗೆ ತೋರುತ್ತ ಬಂದಿದ್ದಾಳೆ. ಪ್ರಸ್ತುತ ದಿನಮಾನಗಳು ಮಹಿಳಾ ದಿನಗಳಾಗಿದ್ದು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವುದು …

Read More »

ಯಲ್ಲಾಪುರ ಪಟ್ಟಣದಲ್ಲಿ ನಾಯಿ, ಹಂದಿ ಮಂಗಗಳ ಕಾಟಕ್ಕೆ ಕೊನೆ ಎಂದು.?ಪ್ರಾಣಿಗಳಿಂದ ಪ್ರಾಣ ಸಂಕಟ

ಯಲ್ಲಾಪುರ : ಬೀದಿ ನಾಯಿಗಳು, ಹಂದಿಗಳು, ಬೀಡಾಡಿ ದನಗಳು, ಮಂಗ-ಕೋತಿಗಳ ಕಾಟ ವಿಪರೀತವಾಗುತ್ತಿದ್ದು ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಸಮಾಜದಲ್ಲಿ ಯಾವುದಾದರೂ ಸಮಸ್ಯೆಗೆ ಜನರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸಬಹುದು. ಮೇಲಿನ ಎಲ್ಲಾ ಪ್ರಾಣಿಗಳ ಕಾಟಕ್ಕೆ ಪ್ರತಿಭಟನೆಯೂ ಇಲ್ಲ, ಹಿಡಿದು ದಂಡಿಸುವಂತೆಯೂ ಇಲ್ಲ. ಕಾಟವನ್ನು ಅನುಭವಿಸಿಯೇ ತೀರಬೇಕಾದ ದುರ್ಗತಿ ಯಲ್ಲಾಪುರ ಪಟ್ಟಣದ ಜನರೊಂದಿಗೆ ಪರಿಸ್ಥಿತಿಯಾಗಿದೆ. ಸೋಮವಾರ ಯಲ್ಲಾಪುರದ ನೂತನ ನಗರ ಜಡ್ಡಿಯ ಚಮ್ಮಾರಕೆರೆ ಸಮೀಪ ಪುಟ್ಟ ಬಾಲಕನೋರ್ವ ಶಾಲೆಗೆ ಹೊರಡಲು ಬ್ಯಾಗ್ ಹೆಗಲಿಗೇರಿಸಿ ಮನೆಯಿಂದ …

Read More »

ಬ್ಯಾಟರಿ ಕಳ್ಳರ ಹೆಡೆಮುರಿ ಕಟ್ಟಿದ ಯಲ್ಲಾಪುರ ಪೊಲೀಸರು

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆನಗೋಡು ಹಾಗೂ ಕುಚಗಾಂವ ಗ್ರಾಮದಲ್ಲಿರುವ ಜಿಯೋ ಟವರುಗಳಲ್ಲಿ ಜನರೇಟರಿಗೆ ಅಳವಡಿಸಿದ ಟಾಟಾ ಹಾಗೂ ಎಕ್ಸೈಡ್ ಕಂಪನಿಯ 25,೦೦೦ರೂ ಮೌಲ್ಯದ ಎರಡು ಬ್ಯಾಟರಿಗಳನ್ನು ಕದ್ದೊಯ್ದಿರುವ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪ್ರಕರಣದ ಬೆನ್ನತ್ತಿದ ಯಲ್ಲಾಪುರ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಯಲ್ಲಾಪುರ ನೂತನನಗರ ಜಡ್ಡಿಯ ಶಂಕರ ಯಲ್ಲಪ್ಪ ಗಣಾಚಾರಿ, ಸಂತೋಷ ಭೀಮಪ್ಪ ಮಲ್ಲಸಣ್ಣನವರ ಎಂಬ ಇಬ್ಬರನ್ನು ಬಂಧಿಸಿ ಕಳ್ಳತನ ಮಾಡಲಾದ ಎರಡು ಬ್ಯಾಟರಿಗಳು ಹಾಗೂ ಕೃತ್ಯಕ್ಕೆ ಬಳಸಿದ …

Read More »

ಬ್ರಹ್ಮಕುಮಾರಿ ರಕ್ಷಾ ಬಂಧನಕ್ಕೆ ಸಾಕ್ಷಿಯಾದ ಹೆಬ್ಬಾರ್ ದಂಪತಿಗಳು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ನಿವಾಸದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಶಾರದಾಗಲ್ಲಿ ಘಟಕದ ಅಕ್ಕನವರಾದ ಶಿವಲೀಲ ಮತ್ತು ವಾಣೀಶ್ರೀ ಅವರು ಹೆಬ್ಬಾರ್ ಮತ್ತು ಅವರ ಪತ್ನಿ ವನಜಾಕ್ಷಿ ಹೆಬ್ಬಾರ್ ಹಾಗು ಪುತ್ರ ವಿವೇಕ್ ಹೆಬ್ಬಾರ್ ಅವರಿಗೆ ರಾಖಿ ಕಟ್ಟಿ ಸೋದರತ್ವದ ಬಾಂಧವ್ಯದ ಶುಭಕೋರಿದರು.ಈ ಸಂದರ್ಭದಲ್ಲಿ ರಾಖಿ ಸ್ವೀಕರಿಸಿದ ಶಾಸಕ ಹೆಬ್ಬಾರ್ ನಾಡಿನ …

Read More »

ವೃತ್ತಿ ಜೀವನ ಸಂತೃಪ್ತಿ ನೀಡಿದೆ ಜಗದೀಶ ನಾಯ್ಕರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಶಿಕ್ಷಕ ವೃತ್ತಿ ಜೀವನ ಪ್ರಾರಂಭವಾದಾಗಿನಿಂದಲೂ ಮಕ್ಕಳಿಂದಲೇ ಅನ್ನ ದೊರೆಯುತ್ತಿರುವುದು. ಹಾಗಾಗಿ ಅವರೇ ನನ್ನ ಪಾಲಿ ದೇವರು. ಸಹೋದ್ಯೋಗಿಗಳ ಸಹಕಾರದೊಂದಿಗೆ ಶಾಲಾಭಿವೃದ್ಧಿ ಮಂಡಳಿಯ ಬೆಂಬಲದೊಂದಿಗೆ ಪೋಷಕರ ಮತ್ತು ಊರನಾಗರೀಕರ ಸಹಕಾರದೊಂದಿಗೆ ವೃತ್ತಿ ಜೀವನ ನಿರಾತಂಕವಾಗಿ ನಿವೃತ್ತಿಯತ್ತ ಬಂದು ನಿಂತಿದೆ. ಕ್ಷಣಗಳು ಬಾವುಕವಾದರೂ ಭಾವನೆಗಳು ಮರೆಯಲಾರದಂತಹವು ಎಂದು ಸೇವಾನಿವೃತ್ತಿಯಾದ ಮಾದರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ …

Read More »

ಕಾಂಗ್ರೆಸ್ ಸಭೆಯ ವಿಡಿಯೋ ವೈರಲ್ ಬ್ಲಾಕ್ ಅಧ್ಯಕ್ಷ ಡಿ.ಎನ್.ಗಾಂವ್ಕರ್ ಸ್ಪಷ್ಟನೆ.!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಅಂದು ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಹೋದ ಹೆಬ್ಬಾರ್ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿ ಶಾಸಕರನ್ನಾಗಿಸುವುದಕ್ಕೆ ನಮ್ಮ ವಿರೋದವಿದೆ ಅಂತಹ ಸನ್ನಿವೇಶ ಬಂದರೆ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಎಂಎಲ್ಎ ಬೇಡವೆ ಬೇಡ ನಾವೆ ಅವರ ವಿರುದ್ದ ಪ್ರಚಾರಕ್ಕಿಳಿಯಲಿದ್ದೇವೆ ಎಂಬ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ವಿಡಿಯೋ ಒಂದು ಸಕತ್ ವೈರಲ್ …

Read More »

ಭವಿಷ್ಯದ ಪೀಳಿಗೆಗೆ ಸಂಬಂಧಗಳ ಪಾವಿತ್ರತೆ ತೀಳಿಸುವ ರಕ್ಷಾ ಬಂಧನದ ಪ್ರಾಮುಖ್ಯತೆ ವರ್ಗಾಯಿಸಬೇಕಾಗಿದೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸಂಬಂಧಗಳ ಗಟ್ಟಿತನ ಅರ್ಥಗರ್ಭಿತ ಬಾಂಧವ್ಯ ಭಾರತೀಯ ಸನಾತನ ಸಂಸ್ಕೃತಿಯೊಂದಿಗೆ ಬೆರೆತು ಬಂದ ಸಹೋದರತ್ವ ಬಾಂಧವ್ಯದ ಶ್ರೀರಕ್ಷೆಯ ಬಂಧನವಾದ “ರಕ್ಷಾ ಬಂಧನ” ಹಬ್ಬವು ಸಂಸ್ಕಾರಯುತ ಆಲೋಚನೆಗೆ ಪ್ರೇರೇಪಣೆಯಾಗಿದೆ. ಇಂತಹ ಪರಂಪರೆ ಭವಿಷ್ಯದ ಪೀಳಿಗೆಗೆ ಚಾಚೂತಪ್ಪದೇ ವರ್ಗಾಯಿಸಬೇಕಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವಿದ್ಯಾಲಯ, ಶಾರದಾಗಲ್ಲಿ ಘಟಕದ ಶಿವಲೀಲಾ ಅಕ್ಕನವರು ಹೇಳಿದರು. ಅವರು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ …

Read More »