ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್.ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ಜಿ ನಾಯ್ಕ ತ್ರಿಬಲ್ ಜಂಪ್ ಪ್ರಥಮ, ಜಾವಲಿನ್ ಪ್ರಥಮ, 1೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ. ಸಿರಿಲ್ ಸಿದ್ಧಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯಮಟ್ಟದಲ್ಲಿ …
Read More »Monthly Archives: November 2023
ಬೀಮಣ್ಣ ನಾಯ್ಕ್ ಮಾತಿಗೆ ಬೇರೆ ಅರ್ಥ ಬೇಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ – ಪ್ರಶಾಂತ್ ಸಭಾಹಿತ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ರವಿವಾರ ಅಂಕೋಲಾದಲ್ಲಿ ನಡೆದ ಸಚಿವ ಎಚ್.ಕೆಪಾಟೀಲ ನೇತೃತ್ವದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಸಭೆಯಲ್ಲಿ ಉ.ಕ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ , ಹಾಲಿ ಉ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವ್ಕರ್ ಕುರಿತು ಆಡಿದ ಮಾತುಗಳನ್ನು ಬೇರೆ ಅರ್ಥ ಬರುವಂತೆ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬಂದಿರುವುದು …
Read More »ಯಲ್ಲಾಪುರದ ಆರೋಗ್ಯ ದೇಗುಲ ತಾಲೂಕು ಆಸ್ಪತ್ರೆಯಲ್ಲಿ ಬೆಳಗಲಿದೆ “ಪುನಿತ್ ಹೃದಯ ಜ್ಯೋತಿ”..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಆರೋಗ್ಯ ದೇವಾಲಯ ಎಂಬ ಖ್ಯಾತಿ ಪಡೆದ ಸರ್ಕಾರಿ ಆಸ್ಪತ್ರೆಯ ಜನತಾಜನಾರ್ಧನನ ಸೇವೆಗೆ ಹೊಸತೊಂದು ಸೇವೆ ಸೇರ್ಪಡೆಯಾಗುವ ಕಾಲ ಸನ್ಹಿತವಾಗಿದೆ. ಕೊರೊನ ನಂತರದಲ್ಲಿ ಆರೋಗ್ಯ ಕ್ಷೇತ್ರದ ಮಹತ್ವ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಪ್ರದಾನಿವರೆಗು ಅರಿವಾಯಿತು. ಈ ಹಿನ್ನೆಲೆಯಲ್ಲಿ ಆಗಿನ ಶಾಸಕರಾಗಿ ಸಚಿವರಾಗಿ ಅಧಿಕಾರದಲ್ಲಿದ್ದ ಈ ಗಿನ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಆರೋಗ್ಯ …
Read More »ಕಿರವತ್ತಿಯಲ್ಲಿ ಜಯ ಭಾರತ ಸಂಘಟನೆ ಉದಯ ಕನ್ನಡರಾಜ್ಯೋತ್ಸವ ಮೊದಲ ಕಾರ್ಯ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನವಾಗಿ ಉದಯಿಸಿದ ಜಯ ಭಾರತ ಸಂಘಟನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನೂತನ ಸಂಘಟನೆಯನ್ನು ಉದ್ಘಾಟಿಸಿದರು. ಕಿರವತ್ತಿ ಪ್ರಮುಖ ರಸ್ತೆಯಲ್ಲಿ ಶಾಸಕರಾದಿಯಾಗಿ ಸ್ಥಳೀಯ ಜನನಾಯಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ , ಗ್ರಾಮ ಪಂಚಾಯತ್ …
Read More »ಜಯಕರ್ನಾಟಕ ಕಿರವತ್ತಿ ಸಂಘಟನೆಯ ಕನ್ನಡಮ್ಮನ ಆರಾಧನೆ ರಾಜ್ಯೋತ್ಸವ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು ಕನ್ನಡದ ಶ್ರೇಷ್ಟತೆ ಎಷ್ಟೆಂಬುದು ತಿಳಿಯುತ್ತದೆ ಅಂತಹ ಉತ್ಕ್ರಷ್ಟ ಭಾಷೆ ನಮ್ಮದಾಗಿರುವುದಕ್ಕೆ ಸಂತಸವಾಗುತ್ತದೆ. ಅದನ್ನು ಬಳಸಬೇಕೆ ಹೊರತು ಅಳಿಸಬಾರದು. ಕನ್ನಡ ನಮ್ಮೆಲ್ಲರ ಅನ್ನ ಭಾಷೆಯಾಗಿದ್ದು ನೆಲದ ಭಾಷೆಯಾಗಿದೆ. ಅನ್ಯ ಭಾಷೆಯ ವ್ಯಾಮೋಹಕ್ಕಿಂತ ಕನ್ನಡತಾಯಿ ಆರಾಧನೆ ಅಗತ್ಯವಾಗಿದೆ. ಕನ್ನಡದಮೇಲಿನ ಪ್ರೀತಿ ಮತ್ತು ಬದ್ದತೆಯೊಂದಿಗೆ ಜಯಕರ್ನಾಟಕ ಸಂಘಟನೆ ಕಳೆದ ಹದಿನೈದು ವರ್ಷಗಳಿಂದ …
Read More »