Breaking News

Monthly Archives: October 2023

ಶ್ರೀಗಂಧ ಚೋರರ ಕೈ ಚಳಕ ಬಲಿತ ಮರ ಎಗರಿಸಿದ ಕಳ್ಳರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಉದ್ಯಮನಗರದಲ್ಲಿರುವ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ರಾತ್ರೋರಾತ್ರಿ ಕಡಿದು ನೆಲಕ್ಕುರುಳಿಸಿ ಬೆಲೆ ಬಾಳುವ ಭಾಗವನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಉದ್ಯಮನಗರದ ಗೋಕುಲಂ ಇಂಡಸ್ಟ್ರೀಸ್ ಅವರಿಗೆ ಸೇರಿದ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಗಾತ್ರದಲ್ಲಿ ಶ್ರೀಗಂಧದ ಮರವೊಂದು ಬೆಳೆದು ನಿಂತಿತ್ತು. ಶುಕ್ರವಾರ ರಾತ್ರಿ ಕಳ್ಳರ ವಕ್ರ ದೃಷ್ಠಿ ಮರದ ಮೇಲೆ ಬಿದ್ದು ಕಡಿದು …

Read More »

ಹೆಲ್ಮೆಟ್ ಕಡ್ಡಾಯ – ಇಲ್ಲದೆ ಹೋದರೆ ದಂಡ ಕಟ್ಟುವುದು ಕಡ್ಡಾಯ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಸ್ರೀನ್ ತಾಜ್ ಮಹಿಳಾ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಹೆಲ್ಮೆಟ್ ಇಲ್ಲದ ಬೈಕ್ ಸವಾರರನ್ನು ಅಡ್ಡಗಟ್ಟಿ ದಂಡ ವಸೂಲಿ ಪ್ರಾರಂಭಿಸಿದ್ದಾರೆ. ವಾಹನ ಚಾಲನೆಯ ನಿಯಮಾವಳಿಗಳನ್ನು ಮೀರಿ ಅಂದರೆ ಹೆಲ್ಮೆಟ್ ಇಲ್ಲದಿರುವುದು, ಟ್ರಿಪಲ್ ರೈಡಿಂಗ್, ಇನ್ಶುರೆನ್ಸ್ ಇಲ್ಲದಿರುವುದು, ಅತಿ ವೇಗದಂತಹ ನಿಯಮಬಾಹಿರ ಚಾಲನೆಗೆ ಕಡ್ಡಾಯವಾಗಿ ದಂಡ ವಿಧಿಸುತ್ತಾ ಮತ್ತೆ ಈ ತಪ್ಪು ಮಾಡದಿರುವಂತೆ …

Read More »

ನವರಾತ್ರಿ ಉತ್ಸವ ಸಂಭ್ರಮ ಗ್ರಾಮದೇವಿ ಸಾನಿದ್ಯದಲ್ಲಿ ಅನ್ನಪ್ರಸಾದ ಸೇವೆ.🔔🚩

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಸೀಮೆಯ ಶಕ್ತಿ ಪೀಠಗಳಲ್ಲಿ ಒಂದಾಗಿರುವ ” ಯಲ್ಲಾಪುರ ಗ್ರಾಮದೇವಿ ” ಸಾನಿದ್ಯದಲ್ಲಿ ಅನ್ನ ಪ್ರಸಾದ ಸೇವೆ ಸಾಂಗವಾಗಿ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವು ಯಲ್ಲಾಪುರ ಪಟ್ಟಣದ ಭಗತ್ ಸಿಂಗ್ ಆಟೋ ಚಾಲಕ ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಬಸವೇಶ್ವರ ಗೂಡ್ಸ್ ರಿಕ್ಷಾ ಚಾಲಕ ಮಾಲಕರ ಸಂಘ, ಕನ್ನಡ …

Read More »

ಯಲ್ಲಾಪುರದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಎಟಿಎಂ ರಾಜ್ಯವನ್ನಾಗಿ ಬಳಸಿಕೊಂಡಿದೆ. ಪಂಚರಾಜ್ಯಗಳ ಚುನಾವಣೆಯ ಸಮಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರ ಮನೆಗಳಲ್ಲಿ ಕೋಟಿ ಕೋಟಿ ಹಣ ಐಟಿ ಧಾಳಿಯ ವೇಳೆ ಕಂಡು ಬಂದಿರುವುದು ಯಾವ ಪ್ರಮಾಣದಲ್ಲಿ ಸರ್ಕಾರ ಲೂಟಿಗಿಳಿದಿದೆ ಎಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಉಚಿತ ಭಾಗ್ಯಗಳ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ನೈತಿಕ ಹೊಣೆ …

Read More »

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ ಇಬ್ಬರು ಯುವಕರು ಸ್ಥಳದಲ್ಲೇ ಸಾವು ಒಬ್ಬನ ಸ್ಥಿತಿ ಗಂಭೀರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಪಟ್ಟಣದ ತಟಗಾರ ಕ್ರಾಸ್ ಬಳಿ ರವಿವಾರ ಸಂಜೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತೊಬ್ಬ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಕೊಪ್ಪ ನಿವಾಸಿ , ಹಳಿಯಾಳದಲ್ಲಿ ಐಟಿಐ ಓದುತ್ತಿರುವ ದರ್ಶನ ಶ್ರೀಕಾಂತ ಭಂಡಾರಿ (18) ಹಾಗೂ ಮದನೂರು ಗ್ರಾಮ ಪಂಚಾಯತಿ …

Read More »

ಇದೆಂತಹ ವಿಪರ್ಯಾಸ ಹಿಂದುಗಳನ್ನು ಒಗ್ಗೂಡಿಸುವುದೆ ಪ್ರಯಾಸ – ಹಿಂದು ಸಮಾಜದ ಉತ್ಸವದಲ್ಲಿ ಬೆರಳೆಣಿಕೆ ಹಿಂದುಗಳು!!!

ನೊಂದ ಹಿಂದುವಿನ ಅಳಲು. ಅತಿಥಿ ಬರಹ -ಕೇಬಲ್ ನಾಗೇಶ್, ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ – ನೊಂದು ನುಡಿದ ನುಡಿಗಳಿವು ತಪ್ಪದೆ ಸಂಪೂರ್ಣ ಓದಿ.ಪ್ರಭು ಶ್ರೀರಾಮನ ಜನ್ಮ ಸ್ಥಳ ಅಯೋದ್ಯೆಯಲ್ಲಿ ನಿರ್ಮಾಣವಾಗಿ ಲೋಕಾರ್ಪಣೆಗೆ ಸಿದ್ದಗೊಂಡ ಭವ್ಯ ದೇಗುಲ ಭವ್ಯ ಭಾರತದ ಶತಕೋಟಿ ಹಿಂದುಗಳ ದಶಕಗಳ ಕನಸು ನಾವು ಬದುಕಿದ್ದಾಗಲೆ ನನಸಾಗುತ್ತಿರುವ ಕ್ಷಣಕ್ಕೆ ಅದೆಷ್ಟೊ ಹಿಂದುಗಳ ತ್ಯಾಗ ಬಲಿದಾನವಾಗಿದೆ ಅದರ ನೆನಪುಗಳನ್ನು ಹಸಿರಾಗಿಸಿ ಭವಿಷ್ಯದ ಯುವ ಪೀಳಿಗೆಗೆ ನೆನಪಿಸುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ಸಂಚರಿಸಿ ಯಲ್ಲಾಪುರ …

Read More »

ಶಿಕ್ಷಣ ಇಲಾಖೆ ವಾಹನ ಚಾಲಕ ವಿನಾಯಕ ಮಡಗಾಂವ್ಕರ್ ಅವರಿಗೆ ಮಾತೃವಿಯೋಗ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕ ಮಟಗಾಂವಕರ ಅವರ ತಾಯಿಯವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜದಿಂದ ನಿಧನರಾದ ರಾಧಾ ಕೆರಿಯ ಮಡಗಾಂವಕರ ಅವರು ಓರ್ವ ಹೆಣ್ಣು ಹಾಗೂ 4 ಗಂಡು ಮಕ್ಕಳನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸೀರಿ ಜೋಕೆ- ಕಠಿಣ ಕಾನೂನು ಕ್ರಮ ಎಚ್ಚರಿಕೆ

ಪ್ರತಿಧ್ವನಿ ಯಲ್ಲಾಪುರ : ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕದಿಂದ ಪಟ್ಟಣದ ರವಿವಾರದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲಾ ಅಂಗಡಿಗಳ ಪರಿಶೀಲನೆ ನಡೆಯಿತು. ಅಪ್ರಾಪ್ತ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಪೋಷಕರ ಒತ್ತಡದಿಂದ ಹಣದ ಆಮಿಷದಿಂದ ಮತ್ತಾವುದೇ ಅವಸರದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವರ ತಪಾಸಣೆ ನಡೆಯಿತು.ವಿದ್ಯೆಯಿಂದ ವಂಚಿತರಾಗಿ ಶಾಲೆ ಬಿಟ್ಟು ಅಂಗಡಿಗಳ ಕೆಲಸದಲ್ಲಿ ತೊಡಗಿಕೊಂಡಿರುವ ಅಪ್ರಾಪ್ತ ವಯಸ್ಸಿನ ಮಕ್ಕಳ ಕುರಿತು ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕದ ಅಧಿಕಾರಿಗಳಾದ ಮಹೇಶ್, ಯಾಲ್ಸಿ ಅವರೊಂದಿಗೆ ತಾಲೂಕು …

Read More »

ಹೊಸ ಪ್ರಭೇದಗಳನ್ನು ಗುರುತಿಸಿ ಅಧ್ಯಯನ ಮಾಡುವ ಕೆಲಸವಾಗಲಿ-ಎಸಿಎಫ್ ಹಿಮವತಿ ಭಟ್ಟ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪರಿಸರದ ಕಾಳಜಿ ಬಿಂಬಿಸುವ ಸಂಶೋಧನೆಗಳ ಕಾರ್ಯ ಸ್ಥಳೀಯರಿಂದಲೇ ಆರಂಭವಾಗಬೇಕು. ಪಶ್ಚಿಮ ಘಟ್ಟಗಳು ಅಧ್ಯಯನಕ್ಕೆ ಅಗತ್ಯವಾದ ವಸ್ತು ವಿಷಯಗಳನ್ನು ಒಳಗೊಂಡಿದೆ. ಕಾಡಿನ ಕೌತುಕದ ಹಿಂದೆ ನಾವರಿಯದ ಅನೇಕ ಸೂಕ್ಷ್ಮತೆಗಳಿವೆ. ಅರಣ್ಯದ ವನ್ಯಜೀವಿಗಳು ಕ್ಷೇಮವಾಗಿದ್ದರೆ ನಮ್ಮ ಬದುಕೂ ಕ್ಷೇಮವಾಗಿರಬಲ್ಲದು. ಈ ಭಾಗದ ಅರಣ್ಯದ ಜೀವವೈವಿಧ್ಯತೆಗಳ ಪ್ರಭೇದಗಳನ್ನು ಇತ್ತೀಚೆಗೆ ಸ್ಥಳೀಯರ ನೆರವಿನೊಂದಿಗೆ ಗುರುತಿಸುವ ಕಾರ್ಯ ನಡೆದಿದ್ದು ಜಗತ್ತಿಗೆ ಅಪರೂಪದ …

Read More »

ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೋಸ ಪೀಳಿಗೆಗೆ ಅವಕಾಶ ಸಿಗಬೇಕಿದೆ.

ಪ್ರತಿಧ್ವನಿ ಯಲ್ಲಾಪುರ : ಹೊಸ ಪೀಳಿಗೆಯು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತಿ ಹೆಚ್ಚಿಸಿಕೊಳ್ಳಬೇಕಿದೆ ಮತ್ತು ಅವುಗಳಲ್ಲಿ ಭಾಗವಹಿಸುವ ಅವಕಾಶ ಸಂಘಟಕರು ನೀಡಬೇಕಿದೆ ಕೇಂದ್ರ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ಹಲವಾರು ಹೊಸ ಪ್ರತಿಭೆಗೆ ಅವಕಾಶ ನೀಡುವ ಕಾರ್ಯ ಮಾಡುತ್ತಿದ್ದು. ಇದರಿಂದ ಹೊಸಬರಲ್ಲಿ ಹೆಚ್ಚಿನ ಪ್ರೋತ್ಸಾಹ ಮೂಡಿಸಿ ಕವನ ರಚನೆಗೆ ಉತ್ಸಾಹ ಮೂಡಿಸುತ್ತದೆ. ಈ ಮೂಲಕ ಇನ್ನೂ ಹೆಚ್ಚಿನ ಸಾಹಿತ್ಯ ರಚನೆಗೆ ಅವಕಾಶವಾಗುತ್ತದೆ. ಎಂದು ಪತ್ರಕರ್ತ ಜಗದೀಶ ನಾಯಕ ಹೇಳಿದರು. ಅವರು ಪಟ್ಟಣದ …

Read More »