Breaking News

Monthly Archives: October 2023

ಯಲ್ಲಾಪುರದಲ್ಲಿ ಶ್ರದ್ಧೆಯಿಂದ ನಡೆದ ” ಮಹರ್ಷಿ ವಾಲ್ಮೀಕಿ ಜಯಂತಿ ” ಆಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಗಾಂಧಿ ಕುಟಿರದ ಆವಾರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅತ್ಯಂತ ಶ್ರದ್ದೆ ಭಕ್ತಿಯಿಂದ ಜರುಗಿತು. ವಾಲ್ಮೀಕಿ ಮಹರ್ಷಿಗಳ ಮಹತ್ವ ಹಾಗು ಶ್ರೇಷ್ಟತೆ ಸಾರುವ ಮೆರವಣಿಗೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದು ಸಹ …

Read More »

ಅಂತೂ ಇಂತೂ ಕಾಲ ಕೂಡಿ ಬಂತು ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈಧ್ಯ ಯಲ್ಲಾಪುರ ಭೇಟಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯು ಅ.3೦ರಂದು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಆಯೋಜನೆಗೊಂಡಿದ್ದು ಚುನಾವಣೆ ಮುಗಿದು ಸಚಿವರಾಗಿ, ಉಸ್ತುವಾರಿ ಸಚಿವರೂ ಆಗಿ ಅಧಿಕಾರ ವಹಿಸಿಕೊಂಡ ಭಟ್ಕಳ ಶಾಸಕ ಮಂಕಾಳು ವೈದ್ಯ ಯಲ್ಲಾಪುರ ತಾಲೂಕಿನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಲಿದ್ದು ಉಸ್ತುವಾರಿ ಸಚಿವರು ಯಲ್ಲಾಪುರಕ್ಕೆ ಭೇಟಿ ನೀಡಲಿಲ್ಲ ಎಂಬ ಮಾತಿಗೆ ತೆರೆ ಎಳೆಯಲಿದ್ದಾರೆ. …

Read More »

ನಾಡುಕಂಡ ಧೀಮಂತ ಮುಖ್ಯಮಂತ್ರಿ ದಿ. ಸಾರೆಕೊಪ್ಪ ಬಂಗಾರಪ್ಪ ಜನ್ಮ ದಿನ ಆಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದಿ. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ನವರ ಜನ್ಮ ದಿನವನ್ನು ಶ್ರೀಗುರು ಸಹಕಾರಿ ಸಂಘ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಬಂಗಾರಪ್ಪಾಜಿ ಅಭಿಮಾನಿ ಬಳಗ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಸಹಕಾರಿ ಸಂಘದ ಕಚೇರಿಯಲ್ಲಿ ಅಭಿಮಾನಿಗಳೆಲ್ಲ ಸೇರಿ ಹುಟ್ಟು ಹಬ್ಬ ಆಚರಿಸಿದರು. ಶ್ರೀ ಗುರು ಸಹಕಾರಿ ಸಂಘದ ಅಧ್ಯಕ್ಷ ರವಿ …

Read More »

ಪತ್ರಕರ್ತ ಸುಬ್ರಾಯ ಬಿದ್ರೆಮನೆ ರಚಿತ ” ಹೊಸ ಭಾವದ ತೇರು ” ಕವನ ಸಂಕಲನ ಬಿಡುಗಡೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಪತ್ರಕರ್ತ ಬರಹಗಾರ ಸುಬ್ರಾಯ ಬಿದ್ರೆಮನೆ ರಚಿಸಿದ ” ಹೊಸ ಭಾವದ ತೇರು ” ಎಂಬ ಕವನ ಸಂಕಲನವನ್ನು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಆರ್ ಡಿ.ಹೆಗಡೆ ಆಲ್ಮನೆ ಬಿಡುಗಡೆ ಮಾಡಿ ಮಾತನಾಡಿದರು. ಬೆಳೆಯುತ್ತಿರುವ ಜಗತ್ತಿನ ಭರಾಟೆಯ ನಡುವೆಯು ತಂತ್ರಜ್ಞಾನದ ಪೈಪೋಟಿ ನಡುವೆ ಓದುಗರ ಮನಃಮುಟ್ಟುವ ಕವನ …

Read More »

ಪಕ್ಷ ವಿರೋಧಿಗಳ ಸೇರ್ಪಡೆ – ಸಿಡಿದೆದ್ದ ಹೆಬ್ಬಾರ್ ಪಡೆ – ಈಗೆಲ್ಲಿ ಹೋಯ್ತು ತತ್ವ ಸಿದ್ದಾಂತ ವರಿಷ್ಟರಿಗೆ ಸತೀಶ್ ನಾಯ್ಕ್- ಸುನಂದದಾಸ್ ಖಡಕ್ ಪ್ರಶ್ನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಲಿಸಲು ಪಕ್ಷದೊಳಗೆ ಇದ್ದು ವಿರೋಧಿ ಚಟುವಟಿಕೆ ಮಾಡಿದ ಪರಿಣಾಮ ಕೆಲವು ಸದಸ್ಯರು ಶಿಸ್ತು ಕ್ರಮಕ್ಕೆ ಗುರಿಯಾಗಿದ್ದರು ಆದರೆ ಕಳೆದೆರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಶಿಸ್ತು ಕ್ರಮ ಎದುರಿಸುತ್ತಿದ್ದ ಕೆಲ ಪಕ್ಷ ವಿರೋಧಿ ಸದಸ್ಯರನ್ನು ಪುನಃ ಅದೇ ಸ್ಥಾನಗಳಿಗೆ ಮುಂದುವರೆಸಿರುವುದನ್ಗು ಅತ್ಯಂತ …

Read More »

ನವರಾತ್ರಿ ಉತ್ಸವದ ಗ್ರಾಮದೇವಿ ಸಾನಿಧ್ಯ ಅನ್ನ ಸಂತರ್ಪಣೆಗೆ ಸಹಕರಿಸಿದ ಸರ್ವರಿಗು ಧನ್ಯವಾದಗಳು- ಸಂತೋಷ ನಾಯ್ಕ್.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷ ಗ್ರಾಮದೇವಿ ಅನುಗ್ರಹದಲ್ಲಿ ಸಮಸ್ತ ಭಕ್ತಾದಿಗಳ ಸಹಕಾರದಲ್ಲಿ ಮತ್ತು ನನ್ನ ಹಿತೈಷಿಗಳು ಸ್ನೇಹಿತರು ಸಂಘ ಸಂಸ್ಥೆಗಳ ಸಹಕಾರದಲ್ಲಿ ರಿಕ್ಷಾ ಟ್ಯಾಕ್ಸಿ ಚಾಲಕಮಾಲಕರ ಶ್ರಮದಲ್ಲಿ ಅನೇಕ ತಾಯಂದಿರ ಪಾಲ್ವೊಳ್ಳುವಿಕೆಯಿಂದ ಮೂರು ದಿನಗಳ ಕಾಲ ಗ್ರಾಮದೇವಿ ಸಾನಿದ್ಯದಲ್ಲಿ ಯಶಸ್ವಿಯಾಗಿ ನಡೆದ ಅನ್ನ ಪ್ರಸಾದ ಸೇವೆಯ ಯಶಸ್ಸಿಗೆ ಶಿರ ಭಾಗಿ ನಮಿಸುತ್ತೇನೆ ಎಂದು ಗ್ರಾಮದೇವಿ ಸಾನಿದ್ಯ ಅನ್ನ …

Read More »

ಆನೆ ದಾಳಿಗೆ ರೈತನ ಬೆಳೆ ನಾಶ ಕಂಗಾಲಾದ ರೈತನಿಗೆ ಧೈರ್ಯ ತುಂಬುವರು ಯಾರು???

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕಳಸೂರು ಗ್ರಾಮದಲ್ಲಿ ಕಾಡಾನೆ ಗುಂಪಿನ ದಾಳಿಗೆ ರೈತರೋರ್ವರ ತೋಟ ಬಹಳಷ್ಟು ಹಾನಿಯಾಗಿದೆ      ಕಳಸೂರು ಗ್ರಾಮದ ರೈತ ಕೃಷ್ಣ ನಾಗಪ್ಪ ಜಕ್ಕೊಳ್ಳನವರ ಎಂಬುವರಿಗೆ ಸೇರಿದ ಅಡಿಕೆ ಮತ್ತು ಬಾಳೆ ಬೆಳೆದಿರುವ ತೋಟ ಕಾಡಾನೆ ದಾಳಿಗೆ ಹಾನಿಯಾಗಿದ್ದು ಹದಿನೈದಕ್ಕು ಅಧಿಕ ಅಡಿಕೆಮರ ಧರೆಗುರುಳಿದೆ ದುಃಖದ ಸಂಗತಿ ಎಂದರೆ ಕಳೆದ ಕೆಲವು …

Read More »

ಲೋಕಕಲ್ಯಾಣಾರ್ಥವಾಗಿ ಯಲ್ಲಾಪುರದಲ್ಲಿ ದೈವಜ್ಞ ಸಮಾಜದ ವತಿಯಿಂದ ಗಣ ಹವನ 101 ಕಲಶ ಪೂಜೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಿಲಕ್‌ಚೌಕದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಕಟ್ಟಡದಲ್ಲಿ ಯಲ್ಲಾಪುರ ತಾಲೂಕು ದೈವಜ್ಞ ಸಮಾಜದ ವತಿಯಿಂದ ಲೋಕ ಕಲ್ಯಾಣಾರ್ಥ ಮತ್ತು ಸಮುದಾಯದ ಒಳಿತಿಗಾಗಿ ಹಾಗೂ ಸಂಘಟನೆಯ ದೃಷ್ಠಿಯಿಂದ 5 ಕಾಯಿಯ ಗಣ ಹವನ ಹಾಗೂ 101 ಕಲಶ ಪೂಜೆ ಮತ್ತು ಅರಿಶಿನ-ಕುಖುಮ ನೀಡುವ ಪವಿತ್ರ ಕಾರ್ಯಕ್ರಮ ಜರುಗಿತು. ದೈವಜ್ಞ ಬ್ರಾಹ್ಮಣ ಹಿತವರ್ಧಕ ಸಂಘ ಹಾಗೂ ಜ್ಞಾನೇಶ್ವರಿ …

Read More »

ಯಲ್ಲಾಪುರದಲ್ಲಿ ಪ್ರಾಚಾರ್ಯರ ವಿರುದ್ದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಮೌನ ಪ್ರತಿಭಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಶನಿವಾರ ಬೆಳ್ಳಂ ಬೆಳಗ್ಗೆ ಪಾಠ ಪ್ರವಚನ ಬಹಿಷ್ಕರಿಸಿ ಕಾಲೇಜು ಪ್ರಾಂಶುಪಾಲೆ ಭವ್ಯ ಸಿ ವಿರುದ್ದ ಕಾಲೇಜು ದ್ವಾರ ಬಾಗಿಲಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿ ಪ್ರಾಂಶುಪಾಲರ ವಿರುದ್ದ ಅಸಮಧಾನ ಹೊರಹಾಕಿದರು. ಕಳೆದೆರಡು ತಿಂಗಳುಗಳಿದ ಸುಪ್ತವಾಗಿದ್ದ ಅಸಮಧಾನ ಒಮ್ಮೆಲೆ ಹೊರ ಹೊಮ್ಮಿದೆ ಶುಕ್ರವಾರ ಉಪನ್ಯಾಸಕಿ ಸುರೇಖ ತಡವಾಲ ಶಾಲೆಯಲ್ಲಿಯೆ ಕುಸಿದು …

Read More »

ಕನ್ನಡ ರಾಜ್ಯೋತ್ಸವ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ ಕನ್ನಡ ನೆಲದ ಪ್ರತಿ ನಾಗರಿಕರ ಮನೆಯ ಹಬ್ಬ- ಗುರುರಾಜ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಾಡಿನ ಸಮಸ್ತರೂ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಕೇವಲ ಅಧಿಕಾರಿ ವರ್ಗದವರೇ ಸರ್ಕಾರಿ ಆದೇಶಕ್ಕನುಸಾರ ಆಚರಿಸುವುದಲ್ಲ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎಲ್ಲಾ ಇಲಾಖೆಗಳು ಒಟ್ಟಾಗಿ ಅದ್ದೂರಿಯಿಂದ ಆಚರಿಸಬೇಕಿದೆ. ಇಂತಹ ಬದ್ಧತೆಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು-ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕಿದೆ ಎಂದು ಯಲ್ಲಾಪುರ ತಹಸೀಲ್ದಾರ ಗುರುರಾಜ ಹೇಳಿದರು. ಅವರು …

Read More »