Breaking News

Monthly Archives: September 2023

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸಚಿವಗಿರಿಯಿಂದ ತೊಲಗಿಸಿ.

ಪ್ರತಿಧ್ವನಿ ಯಲ್ಲಾಪುರ : ಸನಾತನ ಹಿಂದೂ ಧರ್ಮದ ಕುರಿತು ತುಚ್ಛ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿ ತಕ್ಷಣ ಬಂಧಿಸುವAತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ತಿನ ಯಲ್ಲಾಪುರ ಘಟಕದ ವತಿಯಿಂದ ತಮಿಳುನಾಡಿನ ರಾಜ್ಯಪಾಲರು, ಮುಖ್ಯಂತ್ರಿಗಳು ಹಾಗೂ ದೇಶದ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.ಸನಾತನ ಹಿಂದೂ ಧರ್ಮವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ತಮಿಳುನಾಡು ಸಚಿವ ಉದಯರವಿ ಸ್ಟಾಲಿನ್ ಡೆಂಗ್ಯೂ, ಮಲೇರಿಯಾ, ಕೊರೊನಾದಂತಹ ಮಾರಣಾಂತಿಕ ರೋಗಗಳಿಗೆ …

Read More »

ಹೆಬ್ಬಾರ ನಗರದಲ್ಲಿ 237 ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯಿತಿ ನಿವಾಸಿಗಳಿಗೆ ಸಿಹಿ ಸುದ್ದಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಯಲ್ಲಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಹೆಬ್ಬಾರ ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಮಂಜೂರಾಗಿರುವ 579 (G+2) ಮನೆಗಳ ಪೈಕಿ 237 ಮನೆಗಳ ಹಂಚಿಕೆಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಂದು ಮನೆಯ ಘಟಕದ ವೆಚ್ಚ:-ರೂ. 8,13,204/- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ …

Read More »

ವೈಟಿಎಸ್ಎಸ್ ಅಧ್ಯಕ್ಷ ರವಿಕುಮಾರ್ ಶಾನಬಾಗ್ ಅವರಿಗೆ ಮಾತೃವಿಯೋಗ

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವೈಟಿಎಸ್ಎಸ್ ಅಧ್ಯಕ್ಷ ರವಿಕುಮಾರ್ ಲಕ್ಷ್ಮಣ್ ಶಾನಬಾಗ್ ಅವರ ಮಾತೃಶ್ರೀ ಯವರಾದ ಸವಿತಾ ಲಕ್ಷ್ಮಣ ಶಾನಬಾಗ್ ಅವರು ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿರುತ್ತಾರೆ. ಮೃತರಿಗೆ 88 ವರ್ಷ ವಯಸ್ಸಾಗಿದ್ದು ವಯೋ ಸಹಜದಿಂದ ಇಹಲೋಕ ತ್ಯಜಿಸಿರುತ್ತಾರೆ. ಮೂವರು ಗಂಡು ಒಂದು ಹೆಣ್ಣು ಮಗಳು ಹಾಗು ಅಪಾರ ಬಂಧು ಬಳಗದವರನ್ನು ಅಗಲಿದ್ದು ಸಂಜೆ ವೇಳೆಗೆ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದುಗಳ ಚಿತಾಗಾರದಲ್ಲಿ ಸಕಲ ಕುಟುಂಬದ ವಿಧಿ …

Read More »

ಯಲ್ಲಾಪುರದಲ್ಲಿ ತಾಲೂಕು ಮಟ್ಟದ ಕಾಲೇಜುಗಳ ಕ್ರೀಡಾಕೂಟ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಠ್ಯ ಮ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಬಹಳ ಮಹತ್ವದ ಪಾತ್ರ ನಿರ್ವಹಿಸುತ್ತದೆ ಜ್ಞಾನ ಬಲದೊಂದಿಗೆ ದೈಹಿಕ ಸಾಮರ್ಥ್ಯ ಅತ್ಯಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಯಾವುದಾದರು ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಕ್ರೀಡಾ ಸ್ಪೂರ್ತಿಯೊಂದಿಗೆ ಎಲ್ಲರು ಬೆರೆತು ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಶಾನಬಾಗ್ ಹೇಳಿದರು. ಅವರು ಪಟ್ಟಣದ ಪ್ರತಿಷ್ಟಿತ ವೈಟಿಎಸ್ಎಸ್ …

Read More »

ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಜಯಂತಿ ಆಚರಣೆ

ಪ್ರತಿಧ್ವನಿ ಯಲ್ಲಾಪುರ : ಪ್ರಸ್ತುತ ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಎಲ್ಲರೊಂದೇ ಎನುವ ಭಾವ ಮತ್ತು ನುಲಿ ಚಂದಯ್ಯ ಅವರ ಕಾಯಕವೇ ದೇವರೆಂಬ ಭಕ್ತಿ ಅಳವಡಿಸಿಕೊಳ್ಳಬೇಕಿದೆ. ಸಮಾನತೆಯ ಸಂದೇಶ ಸಾರಿ ಅಂತಸ್ತಿನ ವ್ಯತ್ಯಯಕ್ಕು ಮನುಕುಲದ ನಡೆಗು ಸಂಬಂಧವಿಲ್ಲದೆ ಆದ್ಯಾತ್ಮದೊಂದಿಗೆ ಸಾಮಜಿಕ ನ್ಯಾಯದ ಪರ ಹೊಸ ಅಲೆಯನ್ನೆ ಎಬ್ಬಿಸಿ ಕೇರಳದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪರಿಪಾಲಿಸೋಣ ಎಂದು ತಹಶಿಲ್ದಾರ ಗುರುರಾಜ ಹೇಳಿದರು. ಅವರು ಪಟ್ಟಣದ ತಾಲೂಕು …

Read More »

ಹೊಸದಾಗಿ ಉದಯಿಸುತ್ತಿದೆ ಯಲ್ಲಾಪುರ ಪಟ್ಟಣದಲೊಂದು ತ್ಯಾಜ್ಯ ಘಟಕ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಕಾಳಮ್ಮ ನಗರದ ಕಡೆಗೆ ಸಾಗುವ ಮಾರ್ಗದಲ್ಲಿ ಸಣ್ಣದಾಗಿ ತ್ಯಾಜ್ಯ ಸುರಿವ ಘಟಕ ಉದಯಿಸುತ್ತಿದೆ. ಇಲ್ಲಿ ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿ ಉದಯವಾಗುತ್ತಿರುವ ಕಸದ ರಾಶಿಗೆ ಕಾರಣವೇನು..? ಯಾರು ತಂದು ಸುರಿಯುತ್ತಿದ್ದಾರೆ..? ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತಿದ್ದು ಉತ್ತರವಿಲ್ಲದಂತಾಗಿದೆ. ಪ್ರತಿನಿತ್ಯ ನೂರಾರು ಮಂದಿ ಸಂಚಾರ ಮಾಡುವ …

Read More »

ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ ಸ್ವಾಸ್ಥ್ಯ ಸಂಕಲ್ಪ ದಿನ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸರಕಾರಿ ಪಿ ಯು ಕಾಲೇಜಿನಲ್ಲಿ ಧರ್ಮಸ್ಥಳ ಜನಜಾಗೃತಿ ವೇದಿಕೆ ಅಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು. ಧುಶ್ಚಟ ಮುಕ್ತ ಸಮಾಜದ ನಿರ್ಮಾಣದ ಕುರಿತು ರಂಗ ಸಹ್ಯಾದ್ರಿ ಸಂಸ್ಥಾಪಕ ಮತ್ತು ಸಂಪನ್ಮೂಲ ವ್ಯಕ್ತಯಾದ ಡಿ.ಎನ್.ಗಾಂವ್ಕರ್ ವ್ಯಸನ ಮುಕ್ತ ಸಮಾಜದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು …

Read More »

ಗಣಪತಿ ತಯಾರಕರ ಮನೆಯ ಪಪ್ಪಾಯಿ ಗಿಡದಲ್ಲು ಮೂಡಿದ ಗಣಪ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಹೊನ್ನಗದ್ದೆ ನಿವಾಸಿ ಉತ್ತಮ ಅಂಬಿಗ ಎಂಬ ಪ್ರಸಿದ್ಧ ಗಣಪತಿ ತಯಾರಕರೊಬ್ಬರ ಮನೆಯಲ್ಲಿ ಬೆಳೆದ ಪಪ್ಪಾಯಿ ಗಿಡದಲ್ಲಿ ಬೆಳೆದ ಕಾಯಿಗಳೆಲ್ಲ ಗಣಪನ ಹೋಲಿಕೆ ಮೂಡಿರುವುದು ವಿಶೇಷವಾಗಿದೆ. ಗಣೇಶ ಚತುರ್ಥಿ ಹತ್ತಿರ ಬರುತ್ತಿದೆ. ಉತ್ತಮ ಅಂಬಿಗ ಹೊನ್ನಗದ್ದೆ ಇವರು ಒಬ್ಬ ಪ್ರಸಿದ್ಧ ಗಣಪತಿ ತಯಾರಕರು. ಅವರು ಸುಮಾರು ಒಂದು ತಿಂಗಳಿಂದ ಗಣಪತಿ ತಯಾರಿಸುತ್ತಿದ್ದಾರೆ.ಇದೇ ಒಂದು ತಿಂಗಳಿಂದ …

Read More »

ಯಲ್ಲಾಪುರ ತಾಲೂಕಿನ ಇಲಾಖಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವೈಟಿಎಸ್ಎಸ್ ಸಾಧನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ಕ್ರೀಡಾಂಗಣದಲ್ಲಿ ಇಲಾಖಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮವಾದ ಪಲಿತಾಂಶ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಶ್ರೀದೇವಿ ನಾಯ್ಕ 100 ಮೀಟರ್ ಓಟದಲ್ಲಿ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಈಟಿ ಎಸೆತ ಪ್ರಥಮ ಹಾಗು ವೈಯುಕ್ತಿಕ ವೀರಾಗ್ರಣಿ ಪಡೆದಿರುತ್ತಾಳೆ. ಸಿರಿಲ್ ಸಿದ್ದಿ ಗುಂಡು ಎಸೆತ ದ್ವಿತೀಯ,400 ಮೀಟರ್ …

Read More »