ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಣ್ಣೀಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳಿಕೇರಿ ಗ್ರಾಮದ ಗೌಂಟಿ ಕೆರೆ ಒಡ್ಡಿನಲ್ಲಿ ಕಂದಕ ಬಿದ್ದಿದ್ದು ನಾಲ್ಕು ಎಕರೆ ವಿಸ್ತೀರ್ಣದ ಕೆರೆಯು ಅಪಾಯಕಾರಿಯಾಗಬಲ್ಲದಾಗಿದೆ. ಗೌಂಟಿ ಕೆರೆ ಸುಮಾರು ನಾಲ್ಕುಎಕರೆಗು ಹೆಚ್ಚು ವಿಸ್ತೀರ್ಣ ಹೊಂದಿದ್ದು ಸುತ್ತಮುತ್ತಲಿನ ರೈತರ ತೋಟ ಗದ್ದೆಗಳಿಗೆ ಮತ್ತು ಜಾನುವಾರುಗಳಿಗೆ ಜೀವಜಲವಾಗಿದೆ. ಇಂತಹ ಜನೋಪಯೋಗಿ ಬೃಹತ್ ಕೆರೆ ಅತಿಕ್ರಮಣಕ್ಕೆ ಬಲಿಯಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದ್ದು ತನ್ನ ವ್ಯಾಪ್ತಿ ಕಳೆದುಕೊಂಡಿದೆ. …
Read More »Monthly Archives: August 2023
ಕಾಡು ಪ್ರಾಣಿಗಳಿಂದಾದ ಹಾನಿಗೆ ಪರಿಹಾರ ನೀಡಿ.ರಕ್ಷಣೆಗೆ ಸಲಕರಣೆ ನೀಡಿ-ಜಯ ಕರ್ನಾಟಕ ಸಂಘಟನೆ ಮನವಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿಯಾಗುತಿರುವ ಕುರಿತು, ಜಯ ಕರ್ನಾಟಕ ತಾಲೂಕಾ ಸಂಘಟನೆ, ರೈತರಿಂದ, ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕಿರವತ್ತಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಿರವತ್ತಿ ವಲಯ ಪ್ರದೇಶವು ದಟ್ಟರಣ್ಯದಿಂದ ಕೂಡಿರುತ್ತದೆ. ಕಾರಣ ಈ ಭಾಗದ ನಿವಾಸಿಗಳೆಲ್ಲರೂ ಬಹುತೇಕವಾಗಿ ಕೃಷಿಕರೇ ಆಗಿದ್ದು ಕೃಷಿ ಚಟುವಟಿಕೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ, ಕಿರವತ್ತಿ …
Read More »ಹೆದ್ದಾರಿ ಪಕ್ಕದಲ್ಲಿ ಅನಾಥವಾಗಿ ಬಿದ್ದಿವೆ ಗಜಗಾತ್ರದ ಸಿಮೆಂಟ್ ಸ್ಲಾಬ್ ಗಳು. ಯಾರದೊ ಮನೆಯ ದೀಪ ಆರಿಸಿ ಅನಾಥವಾಗಿಸಲು..!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಾಗಿದರೆ ನ್ಯೂ ಮಲಬಾರ್ ಹೊಟೆಲ್ ಸಮೀಪ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾಯಕಾರಿ ತಿರುವಿನಲ್ಲಿ ಗಜಗಾತ್ರದ ಸಿಮೆಂಟ್ ಸ್ಲಾಬ್ ರಸ್ತೆ ಅಂಚಿಗೆ ಅನಾಥವಾಗಿ ಬಿದ್ದಿದ್ದು ಯಾರದೊ ಮನೆಯ ದೀಪ ಆರಿಸಿ ಅನಾಥವಾಗಿಸಲು ಹೊಂಚು ಹಾಕಿ ಕುಳಿತಂತಿದೆ. ಕಳೆದ ನಾಲ್ಕು ತಿಂಗಳಿಂದ ಹೆದ್ದಾರಿ ಬದಿಯಲ್ಲಿ ದಡೂತಿಯಂತೆ ಬಿದ್ದಿರುವ ನಾಲ್ಕೈದು ಸಿಮೆಂಟ್ ಸ್ಲಾಬ್ ಗಳು …
Read More »ಹೇ..ರೈತನೆ ಏನೀ ಯಾತನೆ ಕೇಳುವರಾರು ನಿನ್ನಯ ಗೋಳು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಮಳೆಬರದೆ ರೈತನ ಬದುಕು ಹಸನಾಗದು ಜೀವ ಸಂಕುಲಕ್ಕೆ ಪರಿಸರಕ್ಕೆ ಮಳೆ ಒಂದು ವರವಿದ್ದಂತೆ ಆದರೆ ಅದೇ ಮಳೆ ಒಮ್ಮೊಮ್ಮೆ ಅನ್ನದಾತನ ಬದುಕಿಗೆ ಕಂಟಕವಾಗಿಬಿಡುವುದು ತೆರೆದಿಟ್ಟ ಸತ್ಯವಾಗಿದೆ. ರಾಜ್ಯಕ್ಕೆ ಝ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಕಳೆದ ಜುಲೈ ತಿಂಗಳಲ್ಲಿ ವಿವಿಧ ಪ್ರದೇಶದಲ್ಲಿ ಒಂದಷ್ಟು ಅವಾಂತರ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಲ್ಲಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿರಲಿಲ್ಲ ಆದಾಗ್ಯು …
Read More »ಯಲ್ಲಾಪುರದಲ್ಲಿ ಅಂಗಡಿ ಹೊಟೆಲ್ ಮೇಲೆ ದಾಳಿ 13 kg ಪ್ಲಾಸ್ಟಿಕ್, 6,600 ದಂಡ ವಸೂಲಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ವಿವಿಧ ಅಂಗಡಿಗಳು ಹಾಗು ಹೊಟೆಲ್ ಗಳ ಮೇಲೆ ಪಟ್ಟಣ ಪಂಚಾಯತ ಸಿಬ್ಬಂದಿಗಳು ದಾಳಿ ಮಾಡಿ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲದೆ ನಿಷೇದಿಸಿರುವ ಅನಧಿಕೃತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳಿಗೆ ದಂಡವಿಧಿಸಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ. ಪಟ್ಟಣದ ಒಟ್ಟು 12 ಅಂಗಡಿ ಹೊಟೆಲ್ ಮೇಲೆ ದಾಳಿ ಮಾಡಿ 6,600 ರುಪಾಯಿ ದಂಡ ವಸೂಲಿ ಮಾಡಿ ಸುಮಾರು 13 ಕೆ.ಜಿ 350 …
Read More »ಅರಣ್ಯ ಸಚಿವ ಈಶ್ವರ ಖಂಡ್ರೆ ಕಸ್ತೂರಿ ರಂಗನ್ ವರದಿ ಕುರಿತ ಹೊಸ ಹೇಳಿಕೆಗೆ ಶಾಸಕ ಹೆಬ್ಬಾರ್ ಸ್ವಾಗತ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಡಾ.ಕೆ.ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡುವ ಮೂಲಕ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸುಳಿವು ನೀಡಿದ್ದರು. ಡಾ,ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿ ವಿರುದ್ದ ನನ್ನ ಹೋರಾಟವಿದೆ. ಇದಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬಲವಾಗಿ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿ …
Read More »ಕನ್ನಡ ಭಾಷೆಯ ಮೇಲೆ ಯಾವುದೆ ಅನ್ಯ ಭಾಷೆಯ ಆಕ್ರಮಣ ಸಹಿಸಲಸಾಧ್ಯ- ವಾಸರೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಕನ್ನಡ ಭಾಷೆಯಲ್ಲಿ ಶೇಕಡಾ ೧೦೦ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ವಿಧಾಯಕ ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುತ್ತಿರುವ ಶ್ರೇಷ್ಠ ಪರಂಪರೆಗೆ ಹೆಮ್ಮೆಯಿದೆ. ಇಂತಹ ಸಾರ್ಥಕ ಪ್ರೋತ್ಸಾಹದಾಯಕ ಕಾರ್ಯಕ್ರಮವನ್ನು ಆಳುವ ಸರ್ಕಾರಗಳು ಮಾಡಬೇಕಿದೆ. ಕನ್ನಡ ,ಭಾಷೆಯ ಮೇಲೆ ಅನ್ಯ ಭಾಷೆಗಳ ಆಕ್ರಮಣ ಸಹಿಸುವುದಿಲ್ಲ. ಏನಾದರಾಗು ಮೊದಲು ಮಾನವನಾಗು ಎಂಬ ಉಕ್ತಿಯಂತೆ ಕನ್ನಡತನವನ್ನು ಬಿಟ್ಟುಕೊಡದೇ ಯಾವುದೆ ಉದ್ಯೋಗದಲ್ಲಿರಲಿ ಉನ್ನತ ಸ್ಥಾನಮಾನದಲ್ಲಿರಲಿ ಮಾತೃಭಾಷೆಗೆ …
Read More »ಗುಳ್ಳಾಪುರ 108 ಆಂಬುಲೆನ್ಸ್ ನಲ್ಲಿ ಸುರಕ್ಷಿತ ಹೆರಿಗೆ ತಾಯಿ ಮಗು ಕ್ಷೇಮ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮಂಗನತಾವರೆಕೆರೆ ಗ್ರಾಮದ ನಿವಾಸಿ ಗೋದುಬಯಿ (23) ಎಂಬಾಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು ಕುಟುಂಬದ ಸದಸ್ಯರು 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಆಂಬುಲೆನ್ಸ್ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯದಲ್ಲಿ ನೋವು ವಿಪರೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಎಂಟಿ ಯಾಗಿದ್ದ ನಸ್೯ ಕುಸುಮ ನಾಯ್ಕ್ ಸಮಯಪ್ರಜ್ಞೆಯಿಂದ ಆಂಬುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು …
Read More »ಯಲ್ಲಾಪುರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸುರೇಶ್ ಬೋರ್ಕರ್ ಗೆ ಪಣಜಿಯಲ್ಲಿ ಲಭಿಸಿದ ವಿಶೇಷ ಪ್ರಶಸ್ತಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಗೋವಾದಲ್ಲಿ ನಡೆದ ಲಯನ್ಸ್ ಇಂಟರ್ ನ್ಯಾಷನಲ್ ಕಾರ್ಯಕ್ರಮದಲ್ಲಿ ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ವಿ ಬೋರ್ಕರ್ ಗೆ ಸದಸ್ಯತ್ವ ಅಭಿಯಾನದ ಸಾಧನೆಗೆ ವಿಶೇಷ ಗೌರವ ಪ್ರಶಸ್ತಿ ಲಭಿಸಿದೆ. ಜುಲೈ,30, ರಂದು ಪಣಜಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶ ವಿದೇಶಗಳಿಂದ ಆಗಮಿಸಿದ ಲಯನ್ಸ್ ಕ್ಲಬ್ ಪ್ರಮುಖರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಯಲ್ಲಾಪುರ ಲಯನ್ಸ್ ಕ್ಲಬ್ ನ …
Read More »ಡಾ,ಮಹಂತ ಶಿವಯೋಗಿ ಶ್ರೀ ಗಳ ಜನ್ಮ ದಿನವನ್ನು ” ವ್ಯಸನ ಮುಕ್ತ ” ದಿನವನ್ನಾಗಿ ಆಚರಿಸಲಾಯಿತು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಇಂದಿನ ಯುವಕರು ವ್ಯಸನಿಗಳಾಗುತ್ತಿರುವುದು ತುಂಬಾ ಆತಂಕಕಾರಿ ವಿಷಯವಾಗಿದೆ. ಹಿಂದಿನ ಕಾಲದ ಜನರು ವ್ಯಸನ ಮುಕ್ತರಾಗಿ ಆರೋಗ್ಯಕರ ಜೀವನವನ್ನು ನಡೆಸಿರುತ್ತಾರೆ ಆದರೆ ಇಂದು ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಂಡು ಸಮಾಜಕ್ಕೆ ಕಂಟಕರಾಗಿದ್ದಾರೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಾಗಿ ಆರೋಗ್ಯಪೂರ್ಣ ಜೀವನ ನಡೆಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕಾ ಆಡಳಿತ …
Read More »