ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿದ್ವನಿ,ಯಲ್ಲಾಪುರ : ಪಟ್ಟಣದ ಮಾರ್ಕೋಜಿ ದೇವಸ್ಥಾನದ ಸಮೀಪದಲ್ಲಿರುವ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳು ಇದರಲ್ಲೇ ಕುಳಿತು ಪಾಠಪ್ರವಚನ ಆಲಿಸುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.6೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಪಟ್ಟಣದಲ್ಲೇ ಇರುವ ಶಾಲೆಯಾಗಿದೆ. ಶಾಲಾ ಕಟ್ಟಡದ ಪಕ್ಕದಲ್ಲೇ ದೊಡ್ಡದಾದ ಗಟಾರವಿದ್ದು ಮಳೆಗಾಲದಲ್ಲಿ ಹಳ್ಳದ ರೂಪದಲ್ಲಿ ನೀರು ಹರಿದು ಮುಂದೆ ಸಾಗುತ್ತದೆ. ಗಟಾರಕ್ಕೆ ತಾಗಿಕೊಂಡಂತೆ ಶಾಲಾ ಕಟ್ಟಡದ ಅಡಿಪಾಯವಿದ್ದು …
Read More »Monthly Archives: August 2023
ಸ್ವಸಹಾಯಸಂಘಗಳಿಗೆ,ಅಂಗಡಿಗಳಿಗೆ ಕಸ ತುಂಬಲು ಪ್ಲಾಸ್ಟಿಕ್ ತೊಟ್ಟಿ ಗಳನ್ನು ವಿತರಿಸಲಾಯಿತು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸ್ವಚ್ಚತೆ ಎಂಬುದು ನಮ್ಮ ಸಂಸ್ಕೃತಿಯ ಪ್ರಮುಖ ಲಕ್ಷಣವಾಗಿದ್ದು, ಸರ್ಕಾರ ಈ ದಿಸೇಯಲ್ಲಿ ಅನುಷ್ಟಾನಗೊಳಿಸುವ ಯೋಜನೆ ಮತ್ತು ಯೋಚನೆಗಳ ಸದ್ಬಳಕೆ ಅತ್ಯಗತ್ಯ ಎಂದ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯರ ಧಾವಂತದ ಚಟುವಟಿಕೆಗಳು ನಮ್ಮ ಉತ್ತಮ ನಾಗರೀಕತೆಗೆ ಧಕ್ಕೆ ತರುವಂತಿರಬಾರದು ಎಂದು ತಹಶೀಲ್ದಾರ ಗುರುರಾಜ ಎಂ. ಹೇಳಿದರು.ಅವರು ತಾಲೂಕಿನ ಕುಂದರಗಿ ಗ್ರಾ.ಪಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾ.ಪಂ ವ್ಯಾಪ್ತಿಯ …
Read More »ಶಿರಸಿ ಜಿಲ್ಲಾ ಪಂಚಾಯತ ಕಚೇರಿ ದಿನಗೂಲಿ ನೌಕರ ಬೈಕ್ ಅಪಘಾತದಲ್ಲಿ ಸಾವು
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ತುಡಗಣಿ ಬ್ರಿಡ್ಜ್ ಸಮೀಪ ಹಾದುಹೋಗಿರುವ ರಾಜ್ಯ ಹೆದ್ದಾರಿ ೯೩ರಲ್ಲಿ ಮೋಟಾರ್ ಸೈಕಲ್ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೋರ್ವ ಸೇತುವೆಗೆ ಬಡಿದು ಅಪಘಾತವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ ತಾಲೂಕಿನ ಚಿಪಗೇರಿಯ ಉಚ್ಛೆಗೇರಿ ನಿವಾಸಿ ಶಿರಸಿಯ ಜಿ.ಪಂ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ ದೇವರು ಭಟ್ಟ(೪೦) ಮೃತಪಟ್ಟ ವ್ಯಕ್ತಿ ಯಾಗಿದ್ದಾನೆ. ಆ.೫ರಂದು ಮೃತವ್ಯಕ್ತಿಯು ಶಿರಸಿ ಕಡೆಯಿಂದ ಯಲ್ಲಾಪುರದ ಕಡೆಗೆ ಮೋಟಾರ್ಸೈಕಲ್ ಅನ್ನು ಅತಿವೇಗವಾಗಿ ಚಲಾಯಿಸಿಕೊಂಡು …
Read More »ಜೇನುಗೂಡಿನ ಪೆಟ್ಟಿಗೆ ಕದ್ದ ಕಳ್ಳರು ಜೈಲು ಕಂಬಿ ಹಿಂದೆ.!!
ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಗ್ರಾಮದಲ್ಲಿ ಜೇನುಪೆಟ್ಟಿಗೆ ಕಳ್ಳತನವಾದ ಪ್ರಕರಣಕ್ಕೆ ಸಂಬAಧಿಸಿದಂತೆ ರವಿವಾರ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.ಹಿತ್ಲಳ್ಳಿ ಗ್ರಾಮದ ನಿವಾಸಿ ಹರಿಹರ ವೆಂಕಟ್ರಮಣ ಹೆಗಡೆ ಎಂಬುವರ ತೋಟದಲ್ಲಿದ್ದ 13,,5೦೦ ಬೆಲೆಯುಳ್ಳ ಮೂರು ಜೇನುಗೂಡು ಪೆಟ್ಟಿಗೆಗಳ ಕಳ್ಳತನವಾಗಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.ಹಿತ್ಲಳ್ಳಿ ಪುರ್ಲೆಮನೆ ನಇವಾಸಿ ಮಹೇಶ್ ರಾಮಾ ಸಿದ್ದಿ(20), ಶಿರನಾಲಾ ಬೈಚಗೋಡು …
Read More »ಮೊಬೈಲ್ ಕದ್ದದ್ದು 4 ಕ್ಕೆ ದೂರು ದಾಖಲು 5 ಕ್ಕೆ ಬಂಧಿಸಿದ್ದು 6 ಕ್ಕೆ ಯಲ್ಲಾಪುರ ಪೊಲೀಸರ ಚುರುಕು ಕಾರ್ಯಾಚರಣೆ..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದಾರಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಅಪರಿಚಿತನೋರ್ವ ಅಡ್ಡಗಟ್ಟಿ ತಾನು ಪೊಲೀಸ್ ಎಂದು ಹೇಳಿ ವಿದ್ಯಾರ್ಥಿಯ ಕೈಲ್ಲಿದ್ದ 16.500/ರೂ ಮೊಬೈಲ್ ಅನ್ನು ತೆಗೆದುಕೊಂಡು ಹೋದ ಘಟನೆ ಪಟ್ಟಣದ ತಿಲಕ್ಚೌಕ್ನಲ್ಲಿ ನಡೆದಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ಆ.5 ರಂದು ದಾಖಲಾಗಿತ್ತು.ಈ ಸಂಬಧ ತನಿಖೆಗಿಳಿಗಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರೆಹಮಾನ್ ಸಾಬ್ ಮಡ್ಲೇರಿ ನಿವಾಸಿ ಅರಫಾತ್ ಅಬ್ದುಲ್ ಅಜೀಂ …
Read More »ಕಿರವತ್ತಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕಂಚನಳ್ಳಿ ಶಾಲೆ ಚಾಂಪಿಯನ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು, ದೈಹಿಕವಾಗಿ ಸಧೃಡವಾಗಲು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವಲ್ಲಿ ಕ್ರೀಡೆಯ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಹೇಳಿದರು. ಅವರು ತಾಲೂಕಿನ ಕಿರವತ್ತಿಯ ಕೆಪಿಎಸ್ ಕ್ರೀಡಾಂಗಣದಲ್ಲಿ ನಡೆದ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಭಾರೆ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ …
Read More »ಲಯನ್ಸ್ ಕ್ಲಬ್ ಯಲ್ಲಾಪುರದ ಪರಿಸರ ಕಾಳಜಿ ವನಮಹೋತ್ಸವ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಎಂದು ಬಾವಿಸದೆ ಪ್ರತಿ ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ ಎಂಬ ಪ್ರಜ್ಞೆ ಮೂಡಬೇಕಿದೆ. ನಮ್ಮ ಕೈಲಾದ ಮಟ್ಟಿಗೆ ಭೂಮಿಯ ಋಣವನ್ನು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಮೂಲಕ ತೀರಿಸಬೇಕಿದೆ ಎಂದು ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಸರೇಶ್ ಬೋರ್ಕರ್ ಹೇಳಿದರು. ಅವರು ಪಟ್ಟಣದ ಕಾಳಮ್ಮ ನಗರದ ಸರ್ಕಾರಿ …
Read More »ಗ್ರಾಮಸ್ಥರಿಂದಲೆ ಶ್ರಮಾದಾನ ನಡೆದಾಡುವ ರಸ್ತೆ ಸರಿಪಡಿಸಿಕೊಂಡ ನಾಗರಿಕರು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ ರಾಮಾಪುರ ಮತ್ತು ಕಾಜಲವಾಡಾ ಗ್ರಾಮಕ್ಕೆ ಸಂಚರಿಸುವ ರಸ್ತೆ ಹೊಂಡಗುಂಡಿಗಳಿಂದ ತುಂಬಿಹೋಗಿತ್ತು ಇದನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ತಮ್ಮ ಗ್ರಾಮದ ರಸ್ತೆ ತಾವೆ ದುರಸ್ತಿ ಮಾಡಿಕೊಂಡಿದ್ದಾರೆ. ಮಳೆಯಿಂದ ಹಾಳಾದ ರಸ್ತೆಯಲ್ಲಿ ಗ್ರಾಮದ ಶಾಲಾ ಮಕ್ಕಳು ವೃದ್ದರ ಒಡಾಟ್ಟಕ್ಕೆ ತೊಂದರೆ ಯಾಗುತ್ತಿದ್ದ ಕಾರಣ ಯುವಕರು ಗ್ರಸಮದ ಹಿರಿಯರು ಕೆಲಸ ಮಾಡಿದರು. ಸ್ಥಳಕ್ಕೆ ಅಗಮಿಸಿದ ಯಲ್ಲಾಪುರ …
Read More »ಯಲ್ಲಾಪುರದಲ್ಲಿ ಬಣ್ಣಬಣ್ಣದ ಹೂ ಗಿಡಗಳ ಭರ್ಜರಿ ಮಾರಾಟ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆ ಯಲ್ಲಿ ಬಣ್ಣದ ಹೂಗಿಡಗಳ ರಾಶಿ ಅಲಂಕಾರಿಕ ಸಸ್ಯಗಳ ಮಾರಾಟ ಬಲುಜೋರಾಗಿ ಸಾಗಿದೆ.ಪ್ರತಿ ವರ್ಷ ಹೂಗಿಡ ತಂದು ಒಂದು ಅಥವ ಎರಡು ತಿಂಗಳ ಕಾಲ ವ್ಯಾಪರ ಮಾಡಿ ಮುಂದೆ ಸಾಗುವ ಅದೇ ವ್ಯಾಪಾರಸ್ಥರು ಪಟ್ಟಣಕ್ಕೆ ಬಂದಿದ್ದು ಅಂಚೆ ಇಲಾಖೆಯ ಮುಂಬಾಗದಲ್ಲಿ ಹೂ ಗಿಡಗಳು ಮತ್ತು ಅಲಂಕಾರಿಕ ಸಸ್ಯಗಳ ರಾಶಿ ಹಾಕಿ ಮಾರಟ ಮಾಡಲಾಗುತ್ತಿದೆ. ವಿವಿಧ ಬಣ್ಣದ …
Read More »ಮಡದಿ ವನಜಾಕ್ಷಿ ಹೆಬ್ಬಾರ್ ಜನುದಿನಕ್ಕೆ ಹೆಬ್ಬಾರ್ ಮಲ್ಲಿಗೆ ಮುಡಿಸಿ ಸಿಹಿ ತಿನಿಸಿ ಭಾವನಾತ್ಮಕ ಶುಭಕೋರಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತನ್ನ ಜೀವನದ ಪ್ರತಿ ಏಳಿಗೆಯಲ್ಲಿ ಬಲ ತುಂಬುತ ಬಿದ್ದಾಗ ಸಂತೈಸಿ ಗೆದ್ದಾಗ ಹಾರೈಸಿ ರಾಜಕೀಯದ ಉತ್ತುಂಗದ ಸ್ಥಾನಮಾನ ಲಭಿಸುವಲ್ಲಿ ಸದಾ ಬೆನ್ನಿಗೆ ನಿಂತ ಮಡದಿ ವನಜಾಕ್ಷಿ ಹೆಬ್ಬಾರ್ ಅವರ ಹುಟ್ಟು ಹಬ್ಬಕ್ಕೆ ಮುಡಿಗೆ ಮಲ್ಲಿಗೆ ಮುಡಿಸಿ ಸಿಹಿ ತಿನಿಸಿ ಭಾವನಾತ್ಮಕವಾಗಿ ಶುಭ ಹಾರೈಸಿದ ಮಾಜಿ ಸಚಿವ ಹಾಲಿ ಶಾಸಕ ಶಿವರಾಮ ಹೆಬ್ಬಾರ್. ಆಗಸ್ಟ್ 5 ರಂದು ಶಾಸಕ ಶಿವರಾಮ …
Read More »