ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಭಾರತ ಮಾತೆಯನ್ನು ಪೂಜಿಸುವ ಪ್ರತಿ ಭಾರತೀಯನ ಮನೆಯ ಹಬ್ಬ ಸ್ವಾತಂತ್ರ ಉತ್ಸವ. ಇಂತಹ ಸಂಭ್ರಮವನ್ನು ನಮಗಿತ್ತವರು ತ್ಯಾಗ ಬಲಿದಾನದೊಂದಿಗೆ ಹೋರಾಡಿ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿಸಿದ ಹೋರಾಟಗಾರರು. ಅವರನ್ನು ಸದಾ ಸ್ಮರಿಸುವ ಗೌರವಿಸುವ ಚರಿತ್ರೆಗಳನ್ನು ಭವಿಷ್ಯದ ಪೀಳಿಗೆಗೆ ಹೇಳುವ ಕಾರ್ಯ ನಮ್ಮಿಂದಾಗಬೇಕಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟು ಎಲ್ಲವೂ ಇದ್ದದ್ದೇ. ಆದರೆ ದೇಶ ಪ್ರೇಮ, ರಾಷ್ಟçಭಕ್ತಿಯನ್ನು ಮನೆಯ ಹಿರಿಯರು …
Read More »Monthly Archives: August 2023
ಯಲ್ಲಾಪುರದಲ್ಲಿ ನಡೆದ 76 ನೆ ವರ್ಷದ ಸ್ವಾತಂತ್ರ್ಯ ಸಂಭ್ರಮ
ಪ್ರತಿಧ್ವನಿ,ಯಲ್ಲಾಪುರ : ತ್ಯಾಗ ಬಲಿದಾನದೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ನಮ್ಮ ಪೂರ್ವಜರು. ಇಂದು ನಮಗೆಲ್ಲ ಸ್ವಚ್ಛಂದ ಬದುಕನ್ನು ಕೊಡುಗೆಯಾಗಿ ನೀಡಿದ್ದಾರೆ. ಬ್ರಿಟಿಷರನ್ನು ಬಡಿದೋಡಿಸಿ ನೀಲಾಕಾಶದ ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ದ್ವಜ ಹಾರಾಡುವ ಅವಕಾಶ ಕಲ್ಪಿಸಿದ್ದಾರೆ. ಅದನ್ನು ಕಾಪಾಡಿಕೊಳ್ಳಬೇಕು, ನೆಲದ ಕಾನೂನನ್ನು ಗೌರವಿಸಬೇಕು, ಪರಿಸರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಮತ್ತು ಮೊಬೈಲ್ ಬಳಕೆ ಮಿತಿಯಲ್ಲಿರಲಿ ಎಂದು ತಾಲೂಕು ದಂಡಾಧಿಕಾರಿ ಗುರುರಾಜ್ ಕರೆ ನೀಡಿದರು. ಅವರು ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ …
Read More »76 ನೆ ಸ್ವಾತಂತ್ರ್ಯ ಸಂಭ್ರಮಕ್ಕೆ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗಿಡನೆಟ್ಟು ವನಮಹೋತ್ಸವ ಆಚರಿಸಿದ ಹೆಬ್ಬಾರ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ತನಿ,ಯಲ್ಲಾಪುರ : 76 ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಯಲ್ಲಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೈ.ಟಿ.ಎಸ್.ಎಸ್ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ, ಸಹಕಾರ್ಯದರ್ಶಿ ಬಾಲಕೃಷ್ಣ ನಾಯಕ್, ಪ್ರಾಂಶುಪಾಲ ಆನಂದ ಹೆಗಡೆ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ರೇಷ್ಮಾ ಶೇಖೆ ಸಸಿ ನೆಡುವುದರ ಮೂಲಕ ೭೬ನೇ ಸ್ವಾತಂತ್ರೊö್ಯÃತ್ಸವದ ನೆನಪನ್ನು ಹಸಿರಾಗಿಸಿದರು.ಈ …
Read More »ಜಗತ್ತಿನ ಪ್ರಖ್ಯಾತ 4 ರೊಬೊಟಿಕ್ ಸರ್ಜನ್ಗಳಲ್ಲಿ ಯಲ್ಲಾಪುರದ ಡಾ.ಇರ್ಷಾದ್ ಎ ಶೇಖ್ ಒಬ್ಬರು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಧನೆಗೆ ಧರ್ಮವಾಗಲೀ, ಜಾತಿಯಾಗಲೀ, ಅಂತಸ್ತುಗಳಾಗಲೀ ಯಾವುದೂ ಪೂರಕವಲ್ಲ. ಸಾಧಿಸುವ ಛಲ, ಕಲಿಸುವ ಗುರುಗಳ ಮೇಲಿನ ಗೌರವ, ಹುಟ್ಟಿದ ನೆಲದ ಮೇಲಿನ ಪ್ರೀತಿ ಮತ್ತು ಆತ್ಮಬಲ ಇದ್ದಾಗ ಸರಳ ಸಾಮಾನ್ಯನೂ ಜಗತ್ತಿನ ಸಾಧಕನಾಗಿ ಹೊರಹೊಮ್ಮಬಲ್ಲ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದ್ದಾರೆ ಜಗತ್ತಿನ ಪ್ರಖ್ಯಾತ ರೊಬೊಟಿಕ್ ತಜ್ಞರಲ್ಲಿ ಒಬ್ಬರಾದ ಡಾ.ಇರ್ಷಾದ್ ಎ ಶೇಖ್. ತಾಲೂಕಿನ ಮಂಚೀಕೇರಿಯ ಅರಣ್ಯ ಗುತ್ತಿಗೆದಾರರಾದ ಅಬ್ದುಲ್ ಖಾದರ್ ಶೇಖ …
Read More »ವಿದ್ಯಾರ್ಥಿ ಸಂಸತ್ ಅಸ್ತಿತ್ವಕ್ಕೆ- ಜಗತ್ತಿನ ಶ್ರೇಷ್ಠ 4 ರೊಬೋಟಿಕ್ ಸರ್ಜನ್ ಗಳಲ್ಲಿ ವೈಟಿಎಸ್ಎಸ್ ಹಳೆಯ ವಿದ್ಯಾರ್ಥಿ-ಸನ್ಮಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಹೊಸತನ್ನು ಕಟ್ಟುವುದು ಅವಿಷ್ಕರಿಸುವುದು ವಿದ್ಯಾರ್ಥಿ ದಿನಗಳ ಕಾಯಕವಾಗಿದೆ ಎಲ್ಲವು ಸಾದ್ಯವಾಗುವ ಸಂದರ್ಭ ವಿದ್ಯಾರ್ಥಿ ದಿಸೆಯಾಗಿದೆ. ದೇವರು ಕೊಟ್ಟ ಕೊಡುಗೆಗಳನ್ನು ಕಾಲಕಾಲಕ್ಕೆ ಅರಿತು ಮುನ್ನಡೆದಾಗ ಜೀವನ ಯಶಸ್ವಿ ಹಾಗು ಕ್ರಿಯಾಶೀಲ ದಾರಿಯಲ್ಲಿ ನಡೆಯಲು ಸಾದ್ಯವಿದೆ. ಸ್ಕರಾವಂತ ಜೀವನ ಕಟ್ಟಿಕೊಡಬಹುದಾಗಿದೆ. ಅಂಕಗಳಿಕೆಯೊಂದೆ ವಿದ್ಯಾರ್ಥಿ ಜೀವನದ ಗುರಿಯಾಗಬಾರದು ಜಗತ್ತಿನ ಎಲ್ಲ ಒಳಿತುಗಳನ್ನು ಅನ್ವೇಷಿಸಬೇಕಿದೆ ಎಂಬುದೆ ಮಹತ್ವದ ಅಭಿಲಾಷೆಯಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ …
Read More »ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದ ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಎಂಬ ಬಡವರ ಆರೋಗ್ಯ ಮಂದಿರ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಒಂದಷ್ಟು ಕೊರತೆಗಳ ನಡುವೆಯು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತ ಜನಸ್ನೇಹಿ ಆಸ್ಪತ್ರೆಯಾಗಿ ಯಲ್ಲಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಉತ್ತಮ ಹೆಸರುಗಳಿಸಿ ಪರ ಊರುಗಳಿಂದ ಆರೋಗ್ಯ ಅರಸಿ ಬರುವಂತ ವ್ಯವಸ್ಥೆ ಕಲ್ಪಿಸುತ್ತಾ ಜನಮಾನಸದಲ್ಲಿ ಪ್ರಖ್ಯಾತಿ ಹೊಂದುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಅಭಿವೃದ್ಧಿ ಹೊಂದಿ ಆರೋಗ್ಯ ಕ್ರಾಂತಿಯಾಯಿತು ಆ ಸಂದರ್ಭದಲ್ಲಿ ಏನು ಇಲ್ಲದ ಆಸ್ಪತ್ರೆಗಳು ಎಲ್ಲವು …
Read More »ಯಲ್ಲಾಪುರ 14 ಪಂಚಾಯತಕ್ಕೆ ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ ಕಂಪ್ಲಿ ಪಂಚಾಯತ ಚುನಾವಣೆ ಮುಂದೂಡಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ತಾಲೂಕಿನ15 ಪಂಚಾಯತ್ ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಂಬಂಧ ಆಗಸ್ಟ್ 9 ಮತ್ತು 10 ರಂದು ಪ್ರಕ್ರಿಯೆ ಜರುಗಿತು. 14 ಪಂಚಾಯತಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಜರುಗಿ ಕಂಪ್ಲಿ ಪಂಚಾಯತ್ ಚುನಾವಣೆ ಮುಂದೂಡಲಾಯಿತು. ತಾಲೂಕಿನಲ್ಲಿ ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ಎಲ ಪಂಚಾಯತವನ್ಬು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಾಯಿತು. ಕಿರವತ್ತಿ ಪಂಚಾಯತ್ ಹೆಬ್ಬಾರ್ ಬೆಂಬಲಿಗರ ತೆಕ್ಕೆಗೆ.ಯಲ್ಲಾಪುರ : …
Read More »ರಾಷ್ಟ್ರ ಭಕ್ತ ಸಂಘಟನೆಯಿಂದ ಯಲ್ಲಾಪುರದ ಗಾಂಧಿ ಕುಟಿರದಲ್ಲಿ 76 ನೆ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಆಯೋಜನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಆಂಗ್ಲರ ದಾಸ್ಯದಿಂದ ಸ್ವಾತಂತ್ರ್ಯ ಪಡೆದ ಭಾರತಕ್ಕೆ 76 ರ ಸಂಭ್ರಮ ಅದನ್ನು ಸ್ಮರಣೀಯವಾಗಿಸಲು ಪ್ರತಿವರ್ಷ ವಿಬಿನ್ನ ಕಾರ್ಯಕ್ರಮಗಳೊಂದಿಗೆ ” ರಾಷ್ಟ್ರ ಭಕ್ತ ಸಂಘಟನೆ ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ ಅದರಂತೆ ಈ ಬರಿಯು ಆಗಸ್ಟ್ 15 ರ ಸಂಜೆ ಯಲ್ಲಾಪುರ ತಾಲೂಕ ಪಂಚಾಯತ ಆವಾರದ ಗಾಂಧಿ ಕುಟಿರದಲ್ಲಿ ಸಾಂಸ್ಕೃತಿಕ, ಯೋದರಿಗೆ ಸನ್ಮಾನ ಮತ್ತು ತಾಲೂಕಿನ ಪ್ರತಿಬಾನ್ವಿತ ಆಯ್ದ …
Read More »ರಾತ್ರೋರಾತ್ರಿ ಅಂಗಡಿ ಡಬ್ಬಿ ತೆರವು ಪ.ಪಂ ಇಬ್ಬಗೆಯ ನೀತಿ ವಿರುದ್ದ ಕಾಂಗ್ರೆಸ್ ಆಕ್ರೋಶ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಹು ವರ್ಷಗಳಿಂದ ಜೀವನ ನಿರ್ವಹಣೆಗಾಗಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸ್ನೇಹಿತರಿಬ್ಬರು ಅಂಗಡಿವ್ಯವಹಾರ ನಡೆಸಿಕೊಂಡು ಬರುತ್ತಿದ್ದು ಮಳೆಗಾಲದ ಸಂದರ್ಭದಲ್ಲಿ ಸಾಮಾಗ್ರಿಗಳು ನೆಂದು ಹಾಳಗಬಾರದೆಂದು ತಗಡಿನ ಡಬ್ಬಿ ಇಟ್ಟಿದ್ದು ಇದನ್ನು ಅಂಗಡಿ ಮಾಲಿಕರ ಗಮನಕ್ಕೆ ಬಾರದಂತೆ ರಾತ್ರೋರಾತ್ರಿ ಪಟ್ಟಣ ಪಂಚಾಯತ ಸಿಬ್ಬಂದಿಗಳು ಕಳ್ಳ ಮಾರ್ಗದಲ್ಲಿ ತೆರವುಗೊಳಿಸಿರುತ್ತಾರೆ. ಇಂತಹ ಸಣ್ಣತನವನ್ನು ಖಂಡಿಸುವುದಲ್ಲದೆ ಇದೇ ವೃತ್ತದಲ್ಲಿ ಹಲವು …
Read More »ಮುಂದೂಡಿದ್ದ ಕಂಪ್ಲಿ ಗ್ರಾಮ ಸಭೆ ಯಶಸ್ವಿಯಾಗಿ ನೆರವೇರಿತು
ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಹಾಜರಿರದ ಕಾರಣ ಮುಂದೂಡಲಾಗಿದ್ದ ಕಂಪ್ಲಿ ಗ್ರಾಮಸಭೆಯು ಸೋಮವಾರ ಮದ್ಯಾಹ್ನ 3 ಗಂಟೆಗೆ ಗ್ರಾ.ಪಂ ಆವಾರದಲ್ಲಿ ನಡೆಯಿತು.ಈ ಹಿಂದೆ ನಿಗಧಿಯಾಗಿದ್ದ ಕಂಪ್ಲಿ ಗ್ರಾಮಸಭೆಗೆ ವಿವಿಧ ಇಲಾಖೆಗಳ ಕೆಲವು ಪ್ರಮುಖ ಅಧಿಕಾರಿಗಳು ಗೈರಾದ ಕಾರಣ ಸಭೆ ಮುಂದೂಡಲಾಗಿ ಜಿಲ್ಲೆಯಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಆ.5 ರಂದು ನಡೆದ ಕೆಡಿಪಿ ಸಭೆಯಲ್ಲೂ ಸಹ ಈ ವಿಷಯ ಮಾರ್ದನಿಸಿತ್ತು. ಈ ಹಿನ್ನಲೆಯಲ್ಲಿ ಆ.7 ರ ಸೋಮವಾರದಂದು ನಿಗಧಿಯಾಗಿದ್ದ ಸಭೆ ಕೊಂಚ ಗಂಭಿರವಾಗಿ ಎಲ್ಲಾ …
Read More »