ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಸಾಮಾಜಿಕ,ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಸದಾ ಸಮಾಜಮುಖಿ ಸೇವಾಕಾರ್ಯದಲ್ಲಿ ತೊಡಗಿಕೊಂಡ ” ಅನಂತ ನೆನಪು ” ಸಂಸ್ಥೆ ಅಡಿಯಲ್ಲಿ ದಿ, ಗುಣವಂತ ನಾಗಪ್ಪ ನಾಯ್ಕ ನೆನಪಿನಾರ್ಥ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು. ಪಟ್ಟಣದ ಕಾಳಮ್ಮ ನಗರದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯತ ಸದಸ್ಯೆ ಹಾಗು ಅನಂತ ನೆನಪು ಸಂಸ್ಥೆ …
Read More »Monthly Archives: July 2023
ಕ್ಷೇತ್ರಭೇದ ತೋರದ ಶಾಸಕ ಹೆಬ್ಬಾರ್ ದೇಶಪಾಂಡೆ , ಬೀಮಣ್ಣ ಕ್ಷೇತ್ರವನ್ನು ಬರಗಾಲ ಪೀಡಿತ ಘೂಷಣೆಗೆ ಮನವಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಅದಿವೇಶನದಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಪಕ್ಷಾತೀತವಾಗಿ ಕ್ಷೇತ್ರದ ಬೇಧವಿಲ್ಲದೆ ಘಟ್ಟದ ಮೇಲಿನ ತಾಲೂಕುಗಳ ಸರ್ವಜನತೆಯ ಪರವಾಗಿ ಮಳೆ ಕೊರತೆಯ ಕಾರಣ ಬರಪೀಡಿತ ತಾಲೂಕು ಘೋಷಣೆಗೆ ಮನವಿ ಮಾಡಿದರು.ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಮಳೆಗೆ ಯಾವಕೊರತೆ ಇಲ್ಲದೆ ಸುರಿಯುತ್ತಿದೆ ಆದರೆ ಘಟ್ಟದ …
Read More »ಯಲ್ಲಾಪುರ ತಾಲೂಕಿನಲ್ಲಿ ನಡೆದ ಜನೋಪಯೋಗಿ ಪಿಂಚಣಿ ಹಾಗು ಕಂದಾಯ ಅದಾಲತ್
ಯಲ್ಲಾಪುರ : ಸರ್ಕಾರದಿಂದ ಸಾರ್ವಜನಿಕರಿಗೆ ಸಲ್ಲುತ್ತಿರುವ ಪಿಂಚಣಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹಾಗೂ ಬಹುಮುಖ್ಯವಾಗಿ ಪಿಂಚಣಿ ಬರುವುದೆಂಬ ಮಾಹಿತಿಯೇ ಇಲ್ಲದವರು ಅದಾಲತ್ನಲ್ಲಿ ಬಂದು ಹೊಸದಾಗಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಪಿಂಚಣಿಯು 65 ವರ್ಷಗಳವರೆಗೆ 600 ರೂ ಇದ್ದು ನಂತರದಲ್ಲಿ 1200 ರೂ ಪಡೆಯಬಹುದಾಗಿದೆ. ಆದರೆ ಅದಕ್ಕೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಿದ್ದು ಅದರ ಪ್ರಯೋಜನವನ್ನೂ ಅದಾಲತ್ನಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹೇಳಿದರು. ಅವರು ಪಟ್ಟಣದ ತಾಲೂಕು ಆಡಳಿತ …
Read More »ಯಲ್ಲಾಪುರದಲ್ಲಿ ವಿಜ್ಞಾನ ಶಿಕ್ಷಕರಿಗೆ ಕೀಟಜನ್ಯ ರೋಗಗಳ ಮಾಹಿತಿ ಕಾರ್ಯಗಾರ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ರೋಗ ಬರದದಂತೆ ಮುಂಜಾಗ್ರತೆ ವಹಿಸುವುದು ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಕ್ರಮವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ರೋಗಗಳ ಹರಡುವಿಕೆಯನ್ನು ತಡೆಗಟ್ಟುವ ಕುರಿತು ವ್ಯಾಪಕವಾಗಿ ಎಲ್ಲರಲ್ಲು ಜಾಗೃತಿ ಮೂಡಿಸಬೇಕಿದೆ. ನಮ್ಮ ಜೀವನ ಶೈಲಿಯಲ್ಲಿ ಒಂದಷ್ಡು ಸ್ವಚ್ಚತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಿದ್ದು ನಿಮ್ಮ ನಿಮ್ಮ ಶಾಲೆಗಳಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಸಮಾಜದ ಪರಿಕಲ್ಪನೆ ತುಂಬಬೇಕಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯೆ ಡಾ, ಸೌಮ್ಯ ಕೆ.ವಿ …
Read More »ಪಟ್ಟಣದಲ್ಲಿ ಮಳೆಗಾಲದ ಮೊದಲ ಅವಘಡ ಧರೆಗುರುಳಿದ ಬಾರಿಗಾತ್ರದ ಮರ..!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಮುಂಬಾಗ ಮುಂಡಗೋಡು ರಸ್ತೆಯಲ್ಲಿ 150 ಕ್ಕು ಅಧಿಕ ವರ್ಷದ ಬೃಹತ್ ಗಾತ್ರದ ಬಸರಿ ಮರ ರೋಡಿಗೆ ಅಡ್ಡಲಾಗಿ ಬಿದ್ದಿದ್ದು ಯಾವುದೇ ಪ್ರಾಣಪಾಯ ಸಂಭವಿಸದಿರುವುದು ಅದೃಷ್ಟ ಎನ್ನಬಹುದಾಗಿದೆ. ಮಂಗಳವಾರ ರಾತ್ರಿ ಮರ ಬಿದ್ದಿದ್ದು ಆ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲವಾಗಿದ್ದು ದೇವರ ಅನುಗ್ರಹ ಎನ್ನಬಹುದು. ಆದರೆ ಅದರ ಬುಡದಲ್ಲಿ ಇದ್ದ ಜಿ.ಎಸ್.ಭಟ್ ಎಂಬುವರ …
Read More »ರಾಡಿಯಾದ ಹಂಗಾರಿ ಮನೆ ಮೂಳೆ ಮನೆ ರಸ್ತೆ ಸಂಚಾರಕ್ಕೆ ಸರಿಪಡಿಸಬೇಕಿದೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳಿಂದ ತಾಲೂಕಿನ ತಟಗಾರ ಹಂಗಾರಿಮನೆ ರಸ್ತೆ ರಾಡಿಯಾಗಿ ಜನ ಸಂಚಾರಕ್ಕೆ ತೊಡಕಾಗಿದೆ. ಚುನಾವಣೆ ಸಂದರ್ಭದಲ್ಲಿ ಮಣ್ಣು ಹಾಕಿ ನಿರ್ಮಾಣ ಮಾಡಿದ ರಸ್ತೆ ಕೆಸರು ಗದ್ದೆಯಾಗಿದೆ ಓಡಾಟಕ್ಕೆ ಸಮಸ್ಯೆಯಾಗಿದೆ ಎಂಬುದು ಕೆಲವರ ಮಾತಾಗಿದೆ.ನಿಜಕ್ಕು ಅಲ್ಲಿ ರಸ್ತೆ ಪರಿಸ್ಥಿತಿ ಗಂಭೀರವಾಗಿರುವುದಂತೂ ಸತ್ಯ ಅದು ಬೇಕೆಂದೇನು ಆದದ್ದಲ್ಲ ಬದಲಾಗಿ ಚುನಾವಣೆ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಬಳಿ ಅಳಲು ತೋಡಿಕೊಂಡ …
Read More »ಅರಣ್ಯ ಇಲಾಖೆ ನಿವೃತ್ತರ ಸಸ್ಯ ಪ್ರೇಮ ವನಮಹೋತ್ಸವ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಹಸಿರೆ ಉಸಿರು ಕಾಡಿದ್ದರೆ ನಾಡು ಸಕಲ ಚರಾಚರಾವು ಕ್ಷೇಮ ಅದಕ್ಕಾಗಿ ನಮ್ಮ ಮೊದಲ ಆದ್ಯತದ ಅರಣ್ಯ ಉಳಿಸುವುದು ಬೆಳೆಸುವುದು ಆಗಬೇಕಿದೆ. ಅದು ಸಹ ಚಿಕ್ಕ ವಯಸ್ಸಿನಲ್ಲಿ ಪರಿಸರದ ಬಗೆಗಿನ ಕಾಳಜಿ ಹೆಚ್ಚಗಬೇಕಿದೆ. ಅನ್ನ ಆಹಾರವಿಲ್ಲದೆ ಮನುಷ್ಯ ಹೇಗಾದರು ಕೆಲಸಮಯ ಬದುಕಬಲ್ಲ ಆದರೆ ಪ್ರಾಣ ವಾಯು ಆಮ್ಲಜನಕ ನೀಡುವ ಮರಗಿಡಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ನಿವೃತ್ತ ಉಪ ವಲಯ …
Read More »ಜೀವಕಳೆ ಇಲ್ಲದ ಬೇಡ್ತಿ ಒಡಲು ತುಂಬಿ ಹರಿಯುವುದೆಂದು ???
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಒಂದು ಕಾಲದಲ್ಲಿ ಯಲ್ಲಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬೀಳುವ ಪ್ರಮಾಣ ಕಂಡರೆ ಭಯ ಪಡುವ ವಾತಾವರಣವಿತ್ತು. ಬೇರೆಕಡೆ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಸಹ ತಾಲೂಕಿನಲ್ಲಿ ಸುರಿಯುವ ಮಳೆಯ ಪ್ರಮಾಣ ಕಂಡು ನಮಗೆ ಅಲ್ಲಿರಲು ಸಾದ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು ಆದರೆ ಈ ವರ್ಷ ಮುಂಗಾರು ತಡವಾಗಿ ಆರಂಭವಾಗಿದೆ ಪ್ರತಿ ವರ್ಷದಂತೆ ಈ ವೇಳೆಗಾಗಲೆ ಹಳ್ಳಕೊಳ್ಳ, ನದಿತೊರೆಗಗಳೆಲ್ಲ …
Read More »ಯಲ್ಲಾಪುರದಲ್ಲಿ ನಡೆದ ಶಿವ ಶರಣ “ಹಡಪದ ಅಪ್ಪಣ್ಣ” ಜಯಂತಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಅಣ್ಣ ಬಸವಣ್ಣನವರ ನಿಕಟವರ್ತಿಯಾಗಿ ಅವರ ಕೊನೆಯವರೆಗೆ ಜೊತೆಯಲ್ಲಿದ್ದು ಸೇವೆ ಸಲ್ಲಿಸಿದವರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರು. ಆಗಿನ ಕಾಲಘಟ್ಟದಲ್ಲಿ ಸಮಾಜದಲ್ಲಿನ ತಾರತನ್ಯದ ವಿರುದ್ದ ಸಾಮಾಜಿಕ ಕ್ರಾಂತಿಯ ಕಹಳೆ ಮೊಳಗುಸಿ ಪರಿವರ್ತನೆಗೆ ಪ್ರಯತ್ನಸಿದವರಲ್ಲಿ ಒಬ್ಬರು. ಅನೇಕ ಕ್ರಾಂತಿಕಾರಕ ವಚನ ರಚಿಸಿ ಸಮಜದಲ್ಲಿನ ದೋಷಗಳನ್ನು ಸೂಕ್ಷಮವಾಗಿ ಹೊರಗಿಡುವುದರಮೂಲಕ ತಮ್ಮ ಜೀವನದ ಸಾರ್ಥಕತೆಗೆವಸಾಕ್ಷಿಯಾದ ” ಹಡಪದ ಅಪ್ಪಣ್ಷ ” ನವರ ಆದರ್ಶಗಳು ಪ್ರಸ್ತುತ ಸಮಾಜಕ್ಕೆ …
Read More »ಮಾಗೋಡು ಕಾಲೋನಿಯಲ್ಲಿ ಮಕ್ಕಳೊಂದಿಗೆ ವನಮಹೋತ್ಸವ ಆಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪರಿಸರ ಸಕಲ ಜೀವರಾಶಿಗು ಅತ್ಯವಶ್ಯಕವಾಗಿದೆ. ಅರಣ್ಯ ಸಂರಕ್ಷಣೆಯಿಂದ ಭೂಮಿಗೆ ಮಳೆ ಬೀಳಲು ಮನುಷ್ಯನಿಗೆ ಆರೋಗ್ಯಕರ ಗಾಳಿ ಸೇವನೆಗೆ, ಕಾಡು ಪ್ರಾಣಿಗಳ ಸಂತತಿ ಉಳಿಸಲು ಒಟ್ಟಿನಲ್ಲಿ ಆರೋಗ್ಯಕರ ಭೂಮಿಯ ವಾತಾವರಣಕ್ಕೆ ಅರಣ್ಯ ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ ಎಂದು ಇಡಗುಂದಿ ವಲಯಾರಣ್ಯಾಧಿಕಾರಿ ಶಿಲ್ಪ ನಾಯ್ಕ್ ಶಾಲಾ ಮಕ್ಕಳಿಗೆ ವನಮಹೋತ್ಸವದ ಮಹತ್ವ ವಿವರಿಸಿದರು. ಅವರು ತಾಲೂಕಿನ ಮಾಗೋಡು ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ …
Read More »
Prathidvani Yellapura