ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಪ್ರಶಾಂತ ಸಬಾಹಿತ ತಂಡದ ಎಲ್ಲಾ ಸದಸ್ಯರು ವಿಜೇತರಾಗುವುದರೊಂದಿಗೆ ಅಭೂತಪೂರ್ವ ಜಯಬೇರಿ ದಾಖಲಿಸಿದ್ದಾರೆ..ಪ್ರಶಾಂತ ಸುಬ್ರಾಯ ಸಬಾಹಿತ, ವೆಂಕಟರಮಣ ನರಸಿಂಹ ಭಟ್ಟ ಕಾಕೇಮನೆ, ನಾರಾಯಣ ಗಣಪತಿ ಗಾಂವ್ಕರ ದೋಣೀಗದ್ದೆ, ಮಂಜುನಾಥ ಗಣಪತಿ ಭಟ್ಟ, ಸುಬ್ರಹ್ಮಣ್ಯ ನಾರಾಯಣ ಭಟ್ಟ, ಸುಬ್ರಾಯ ನಾರಾಯಣ ಭಟ್ಟ ಗೋಳೀಗದ್ದೆ, ಕಮಲಾ ಪ್ರಭಾಕರ ಭಟ್ಟ ಕಾಕೇಮನೆ, ಸರಸ್ವತಿ ಉಮಾಮಹೇಶ್ವರ …
Read More »Monthly Archives: June 2023
ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಿ ಪಾಟೀಲ್ ಸಸಿ ನೆಟ್ಟು ಪರಿಸರ ದಿನದ ಆಚರಣೆ
ಪ್ರತಿಧ್ವನಿ,ಯಲ್ಲಾಪುರ : ಜೆ ಎಮ್ ಎಫ್ ಸಿ ನ್ಯಾಯಾಲಯ ಯಲ್ಲಾಪುರ ಹಾಗೂ ಯಲ್ಲಾಪುರ ಅರಣ್ಯ ವಿಭಾಗ ಹಾಗೂ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.ಕಾರ್ಯಕ್ರಮವನ್ನು ಜೆ ಎಮ್ ಎಫ್ ಸಿ ನ್ಯಾಯಾಲಯ ಯಲ್ಲಾಪುರದ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ರವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಕೆ ಭಟ್, ವಕೀಲರ ಸಂಘದ …
Read More »ಏನೆ ಮಾಡಿದರು ನನ್ನ ಸೋಲಿಸಲು ಆಗಲಿಲ್ಲ ಮತದಾರ,ಭಗವಂತ ಬೆನ್ನಿಗಿದ್ದಾನೆ-ಹೆಬ್ಬಾರ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ವಿರೋಧಿಗಳೊಂದು ಬಗೆದರೆ ದೈವವೊಂದು ಬಗೆದಿತ್ತು. ದೇವ ದುರ್ಲಬ ಮತದಾರರ ಆಶೀರ್ವಾದದಿಂದ ವಿರೋಧಿಗಳು ನನ್ನ ಗೆಲುವನ್ನು ತಡೆಯಲು ಸಾದ್ಯವಾಗಲಿಲ್ಲ. ತಾಯಿ ಗ್ರಾಮದೇವಿಯು ಅನುಗ್ರಹ ನೀಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಲ ನೀಡಿ ಹರಸಿದ್ದಾಳೆ. ಇದೇ ಮೊದಲ ಬಾರಿಗೆ ವಿರೋದ ಪಕ್ಷದಲ್ಲಿ ಕುಳಿತು ಕೆಲಸ ಮಾಡುವ ಅವಕಾಶ ಒದಗಿ ಬಂದಿದೆ. ಎಂದಿಗೂ ಜಾತಿ ರಾಜಕಾರಣ ಮಾಡಿದವನಲ್ಲ. ನೀತಿಯಲ್ಲಿ ನಂಬಿಕೆ ಇಟ್ಟವನು. ಕೊಂಚ …
Read More »ಯಲ್ಲಾಪುರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ,ರಕ್ತದಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅರಣ್ಯ ಸಭಾಭವನದಲ್ಲಿ ಯಲ್ಲಾಪುರ ವಿಭಾಗದ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಶಿರಸಿಯ ಟಿಎಸ್ಎಸ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಜಿ ಹೆಗಡೆ ರವರು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಿಎಸ್ಎಸ್ ಆಸ್ಪತ್ರೆಯ ಮುಖ್ಯ ಆಡಳಿತ …
Read More »ಬದುಕಿದ್ದಾಗ ದೇವಾಲಯ ಸತ್ತಾಗ ಸ್ಮಶಾನ ಹಿಂದುಗಳಿಗೆ ಎರಡು ಪ್ರಮಖವೇ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಬದುಕಿನುದ್ದಕ್ಕೂ ತಾನು, ತನ್ನದು ಎಂಬ ಸ್ವಾರ್ಥದಲ್ಲಿರುವ ಮನುಜನು ಭೂಮಿಯ ಮೇಲಿನ ಭಾಂಧವ್ಯ ಮುಗಿದ ನಂತರ ಸೇರಬೇಕಾದ ಕೊನೆಯ ಸ್ಥಳ ಸ್ಮಶಾನ. ಕೆಲವರು ಚಿತೆಯೇರಿದರೆ ಮತ್ತೆ ಕೆಲವರು ಭೂಮಿಯೊಳಗೆ ಮಣ್ಣಾಗುತ್ತಾರೆ. ಈ ಕ್ರಿಯೆಗಳಿಗಾಗಿಯೇ ಇರುವ ಚಿತಾಗಾರವಾಗಲೀ, ಸ್ಮಶಾಣವಾಗಲೀ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ದುರ್ದೈವದ ಸಂಗತಿಯಾಗಿದೆ. ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂಗಳ ಚಿತಾಗಾರ ಅವ್ಯವಸ್ಥೆಯ ಆಗರವಾಗಿದ್ದು ಪ್ರತಿಯೊಬ್ಬರಿಗೂ ಬೇಕಾಗಿರುವ ಸ್ಥಳವಾಗಿದೆ. …
Read More »ಸಂಭ್ರಮ, ಸರಳತೆಗೆ ಸಾಕ್ಷಿಯಾದ ಶಾಸಕ ಹೆಬ್ಬಾರ್ ಜನ್ಮದಿನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಶಾಸಕ ಶಿವರಾಮ ಹೆಬ್ಬಾರ್ ಅವರ ಹುಟ್ಟುಹಬ್ಬ ಅಭಿಮಾನಿ ಕಾರ್ಯಕರ್ತರಲ್ಲಿ ಸಂಭ್ರಮಕ್ಕೆಡೆ ಮಾಡಿತ್ತು. ಮುಂಜಾನೆಯಿಂದಲೇ ಹೆಬ್ಬಾರ್ ಸ್ವಗೃಹದ ಮುಂದೆ ನೆಚ್ಚಿನ ನಾಯಕನನ್ನು ಕಂಡು ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರ ದಂಡು ಕಾತರದಿಂದ ಕಾಯುತ್ತಿತ್ತು. ಪ್ರತಿದಿನದಂತೆ ದೇವರ ಪೂಜೆ ನೆರವೇರಿಸಿ ಹೆಬ್ಬಾರ್ ಮನೆಯಿಂದ ಹೊರಗಡಿಯಿಡುತ್ತಲೇ ಅಭಿಮಾನಿಗಳು, ಕಾರ್ಯಕರ್ತರು ಹೂಗುಚ್ಛ ನೀಡಿ , ಸಿಹಿ ತಿನಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಹೆಬ್ಬಾರ್ ಆಪ್ತರು, …
Read More »ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಚರಣೆ ಡೊಮಗೇರಿ ಕಳ್ಳತನ ಪ್ರಕರಣ ಬಯಲಿಗೆ
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡೋಮಗೇರಿ ಗ್ರಾಮದಲ್ಲಿ ಮನೆಯೊಂದರಲ್ಲಿ ಬಂಗಾರದ ಒಡವೆ, ನಗದು ಸೇರಿದಂತೆ 1 ಲಕ್ಷದ 4೦ಸಾವಿರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಠಾಣೆಯಲ್ಲಿ ಮೇ 24 ರಂದು ಪ್ರಕರಣ ದಾಖಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು 8 ದಿನದ ಕಾರ್ಯಾಚರಣೆಯಲ್ಲಿ ಕಳ್ಳನನ್ನು ಬಂಧಿಸಿ 1,4೦,೦೦೦ ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಖಚಿತ ಮಾಹಿತಯನ್ನಾಧರಿಸಿ ಬೆಳಗಾವಿಯ …
Read More »ಚುನಾವಣೆಯಲ್ಲಿ ದುಡಿದ ಸರ್ವರಿಗು ಸಾಸ್ಟಾಂಗ ನಮನಗಳು – ವಿ.ಎಸ್.ಪಾಟೀಲ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ. : ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಪ್ರಕ್ರಿಯೆ. ಸೋತೆನೆಂಬ ಭಾವದಲ್ಲಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರ ನೋವಿಗೆ ನಾನು ಚಿರಋಣಿಯಾಗಿದ್ದೇನೆ. ಪಕ್ಷವೊಂದು ದೋಣಿಯಿದ್ದಂತೆ, ನಾವೆಲ್ಲರೂ ಅದರಲ್ಲಿ ಪಯಣಿಸುತ್ತಿದ್ದೇವೆ. ನಾವೇ ದೋಣಿಗೆ ತೂತು ಮಾಡಿದರೆ ಎಲ್ಲರೂ ಮುಳುಗಬೇಕಾಗುತ್ತದೆ. ನಮ್ಮೊಂದಿಗೆ ಪಕ್ಷವೂ ಸಹ. ಇದರರ್ಥ ಚುನಾವಣೆಗೂ ಮುನ್ನಾ ಬಿ-ಫಾರ್ಮ ಕೊಡುವ ವಿಚಾರದಲ್ಲಿ ಪರ-ವಿರೋಧವಿರಬೇಕೇ ಹೊರತು ನೀಡಿದ ನಂತರವಲ್ಲ ಎಂಬುದನ್ನು ಮನಗಾಣಬೇಕಿದೆ. ಬರಲಿರುವ ತಾ.ಪಂ ಮತ್ತು ಜಿ.ಪಂ …
Read More »ಯಲ್ಲಾಪುರ ಕ್ಷೇತ್ರದ ಮಣ್ಣಿನ ಮಗ ಪಕ್ಷಾತೀತ ಜನನಾಯಕ ಹೆಬ್ಬಾರ್ ಜನ್ಮದಿನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಮಾನ್ಯ ವ್ಯಕ್ತಿಯೊಬ್ಬ ಡೆಕನ್ ಏರ್ವೇಸ್ಗೆ ಒಡೆಯನಾಗಿದ್ದು , ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿದ್ದವ ರಿಲಯನ್ಸ್ ಸಾಮ್ರಾಜ್ಯದ ದೊರೆಯಾಗಿದ್ದು, ಸಾಮಾನ್ಯ ಗ್ರಾಮೀಣ ಭಾಗದ ಹುಡುಗನೋರ್ವ ಐ.ಎ.ಎಸ್ ಆಗಿದ್ದು ಹೀಗೆ ಅನೇಕ ಪ್ರೇರಣದಾಯಕ ಸುದ್ದಿಗಳ ಜೊತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸಾಮಾನ್ಯ ಲಾರಿ ಚಾಲಕನೋರ್ವ ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತೀಕ ವಿಧಾನಸಭೆಯಲ್ಲಿ ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಿದ ಪ್ರೇರಣಾದಾಯಕ ಚರಿತ್ರೆಗೆ …
Read More »ಅಕ್ರಮ ಜಾನುವಾರು ಸಾಗಾಟ ಮೂವರ ಬಂಧನ ಜಾನುವಾರು ವಶಕ್ಕೆ
ಪ್ರತಿಧ್ವನಿ,ಯಲ್ಲಾಪುರ : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 3೦,೦೦೦ರೂ ಮೌಲ್ಯದ ಜಾನುವಾರುಗಳನ್ನು ಯಲ್ಲಾಪುರ ಪೊಲೀಸರು ಧಾಳಿ ಮಾಡಿ ಹಿಡಿದ ಘಟನೆ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ಹಾದುಹೋಗಿರುವ ಕಾರವಾರ-ಬಳ್ಳಾರಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ತಾಲೂಕಿನ ಕಿರವತ್ತಿ ಗಣಪತಿ ಗಲ್ಲಿ ನಿವಾಸಿ ಜಗದೀಶ ಸುಭಾಷ ದಿಂಡವಾಲ್(37), ಕಲಘಟಗಿ ತಾಲೂಕು ಬಸವೇಶ್ವರರ ನಗರದ ನಿವಾಸಿ ಬಸಪ್ಪ ಸಹದೇವಪ್ಪ ಕೋಟೆ(48), ಕಲಘಟಗಿ ಮಿಶ್ರಿಕೋಟೆಯ ನಿವಾಸಿ ಇಮಾಮ್ ಕಾಶಿಂ ಮಾಬುಸಾಬ ಗುಡಿಹಾಳ ಎಂಬ ಮೂವರೇ …
Read More »
Prathidvani Yellapura