ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆಗೆ ಅಡ್ಡಲಾಗಿಬಿದ್ದ ಘಟನೆ ನಡೆದಿತ್ತು. ಗ್ಯಾಸ್ ತುಂಬಿದ್ದ ಟ್ಯಾಂಕರ್ ರತ್ನಗಿರಿಯಿಂದ ಪುತ್ತೂರಿಗೆ ಸಾಗುವ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೊಂದು ವಾಹನಕ್ಕೆ ಡಿಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ …
Read More »Monthly Archives: June 2023
ಯಲ್ಲಾಪುರ ತಾಲೂಕಿನ ಕೀರ್ತಿ ಶಿಖರಕ್ಕೆ ಮತ್ತೊಂದು ಗರಿ ಮೂಡಿಸಿದ ಹಿತ್ಲಳ್ಳಿ ತನಯ ಹೆಗಡೆ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಹಿತ್ಲಳ್ಳಿ ಮೂಲದ ತನಯ ಹೆಗಡೆ ಸಿ ಇ ಟಿ ಯಲ್ಲಿ ರಾಜ್ಯಕೆ 45 ನೇ ರ್ಯಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರ್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿರುತ್ತಾನೆ. ತನಯ ಹೆಗಡೆ ಹಿತ್ಲಳ್ಳಿ ಗ್ರಾಮದ ನಿವಾಸಿಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳ ಪುತ್ರನಾಗಿದ್ದು 1 ರಿಂದ 7 …
Read More »ವಿಶ್ವಗುರು ಭಾರತ ಜಗತ್ತಿಗೆ ಕೊಟ್ಟ ಯೋಗ-ಯಲ್ಲಾಪುರದಲ್ಲಿ ವಿವಿಧೆಡೆ ನಡೆದ ವಿಶ್ವ ಯೋಗ ದಿನಾಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಭಾರತ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶ ಎಂಬ ಹೆಮ್ಮೆ ನಮ್ಮೆಲ್ಲರಲ್ಲು ಇದೆ ಅದನ್ನು ವಿಶ್ವವೆ ಒಪ್ಪಿಕೊಂಡು ಜೂ,21 ನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಜಗತ್ತು ಆಚರಿಸುತ್ತಿದೆ. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಯೋಗ ದಿನವನ್ನು ನ್ಯಾಯಾದೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿಗಳು, ತಾಲೂಕು ಸೇವಾ ಸಮಿತಿ ಸದಸ್ಯರು, ಇನ್ನಿತರರು ಭಾಗವಹಿಸಿ ವಿವಿಧ ಆಸನಗಳನ್ನು ಮಾಡುವುದರೊಂದಿಗೆ ಯೋಗದಿನವನ್ನು ಆಚರಿಸಿದರು. ಯಲ್ಲಾಪುರ ಖ್ಯಾತ ಶಿಲ್ಪಿ ಯೋಗ …
Read More »ಕೈಲಾದ ಸಹಾಯ ಮಾಡಿ ಮಾನವೀಯ ನೆರವು ನೀಡಿ
ಪ್ರತಿಧ್ವನಿ, ಯಲ್ಲಾಪುರ : ದಿನಾಂಕ ಮೇ, 17 ರಂದು ಅರಬೈಲ್ ಘಟ್ಟದಲ್ಲಿ ಬೈಕ್ ಅಪಘಾತದಲ್ಲಿ ಮಲವಳ್ಳಿ( ಮಾವಿನ ಮನೆ) ಗ್ರಾಮದ ನಿವಾಸಿ ಗಣನಾಥ ಗೋಪಾಲ ಗಾಂವ್ಕರ್. ಎಳಮನೆ ಎಂಬಾತ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಇರುವ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಇದುವರೆಗೆ 7 ಲಕ್ಷಕ್ಕು ಅಧಿಕ ಮೊತ್ತ ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ …
Read More »” ದೇವರ ಕಾಡು ” ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆಯ ವಿನೂತನ ಪ್ರಯತ್ನ- ಎಲ್ಲೆಡೆ ಶ್ಲಾಘನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ: ಭವಿಷ್ಯದ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸ್ವಚ್ಚ ಹಾಗು ಸುಂದರ ಪರಿಸರವನ್ನು ರಕ್ಷಿಸಿ ವರ್ಗಾಯಿಸುವ ಹೊಣೆ ನಮ್ಮ ಮೇಲಿದೆ ಈ ದಿಸೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ವಿವಿಧ ರೂಪದಲ್ಲಿ ಯೋಜನೆ ರೂಪಿಸಿ ಅರಣ್ಯ ರಕ್ಷಣೆಗೆ ಮುಂದಾಗಿದೆ ಅದರಲ್ಲಿ ಪ್ರಮುಖವಾಗಿ ” ದೇವರ ಕಾಡು ” ನಿರ್ಮಾಣವು ಒಂದಾಗಿದೆ. ಯಲ್ಲಾಪುರ ಪಟ್ಟಣದಿಂದ ಮುಂಡಗೋಡು ಸಾಗುವ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ …
Read More »ತಾಲೂಕಿನ ಮಳೆ ಬೆಳೆ ಸುಭೀಕ್ಷತೆಗೆ “ಗ್ರಾಮದೇವಿ ” ಯರಿಗೆ ಪೂಜೆ ಸಲ್ಲಿಸಿದರೆ ಒಳಿತು-ಪ್ರತಿಧ್ವನಿ ಕೋರಿಕೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ ಆತ್ಮೀಯ ಯಲ್ಲಾಪುರ ತಾಲೂಕಿನ ನೆಲದ ನಿವಾಸಿ ನಲ್ಮೆಯ ನಾಗರಿಕರೆದೇಶಕ್ಕೆ ಅನ್ನ ನೀಡುವ ರೈತರಿಗೆ ಈ ವರ್ಷದ ಮುಂಗಾರು ಆತಂಕ ತಂದೊಡ್ಡುತ್ತಿದೆ. ಹವಾಮಾನ ಇಲಾಖೆಯು ಸಹ ಮುಂಗಾರು ತಡವಾಗಿ ಪ್ರಾರಂಭವಾಗಲಿದೆ ಎಂದು ಧೈರ್ಯ ತುಂಬುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗುತ್ತಿದ್ದಾರೆ ಇನ್ನೂ ಕೆಲವರು ಕತ್ತೆ,ಕಪ್ಪೆ,ಮದುವೆ ಮಾಡಿಸಿ ವರುಣದೇವನನ್ನು ಒಲಿಸಿಕೊಂಡು ಭುವಿಗೆ ಮಳೆಯಾಗಿ ಸುರಿವಂತೆ ಪ್ರಾರ್ಥಿಸುತ್ತಿದ್ದಾರೆ. ಇವರೆಲ್ಲರ ಸತ್ಪ್ರಯತ್ನಗಳು …
Read More »ಬಾರೋ ಬಾರೋ ಮಳೆರಾಯ ಯಲ್ಲಾಪುರ ತಾಲೂಕಿಗೆ ನೀರಿಲ್ಲ ಕೃಷಿ ಚಟುವಟಿಕೆ ನಡೀತಿಲ್ಲ…!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜೂನ್ ತಿಂಗಳಿನ ಅರ್ಧ ಭಾಗ ಕಳೆದು; ಈವರೆಗೂ ಮಳೆಗಾಲ ಆರಂಭವಾಗದೇ; ಮುಂಗಾರಿನ ಮುನ್ಸೂಚನೆಯೂ ಕಾಣಿಸದೇ ರೈತರು ಹಾಗೂ ಜನರು ಕುಡಿಯುವ ನೀರಿನ ಸಮಸ್ಯೆ, ಬಿಸಿಲಿನ ತಾಪ ಮತ್ತು ಕೃಷಿ ಕಾರ್ಯಗಳ ಹಿನ್ನಡೆಯಿಂದ ತೀವ್ರ ಆತಂಕಗೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಗಡಿ ಭಾಗದ ಉಚಗೇರಿಯ ಕದಳಿ ನಂದಿಕೇಶ್ವರ ದೇವಸ್ಥಾನದಲ್ಲಿ ಸೋಮವಾರ ರುದ್ರಾಭಿಷೇಕ ಹಾಗೂ ಪರ್ಜನ್ಯ ಮತ್ತಿತರ ದೇವತಾ …
Read More »ಜಿದ್ದಾಜಿದ್ದಿನ ಕದನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಚುನಾವಣೆ.
ಯಲ್ಲಾಪುರ ; ತಾಲೂಕಿನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ತುರುಸಿನ ಚುನಾವಣೆ ನಡೆಯಿತು. ರಾಜ್ಯ ವಿಧಾನಸಭಾ ಚುನಾವಣೆಗಿಂತಲು ಹೆಚ್ಚು ಕುತೂಹಲ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಗೆ ಹಿಂದಿನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ ತಂಡ ಹಾಗೂ ಗಣಪತಿ ಭಟ್ಟ ಕರುಮನೆ ತಂಡದ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಇದೆ.ಸಾಲಗಾರ ಕ್ಷೇತ್ರದ 947 ಮತದಾರರು, ಹಾಗೂ ಸಾಲಗಾರರಲ್ಲದ ಕ್ಷೇತ್ರದ 150 ಮತದಾರರು ಸೇರಿ ಒಟ್ಟೂ 1097 ಮತದಾರರು ಮತ್ತು ಮತದಾರ …
Read More »ರವಿವಾರದಿಂದ “ಗೃಹಜ್ಯೋತಿ ” ನೊಂದಣಿ ಪ್ರಾರಂಭ ಮೊದಲ ದಿನ ಸರ್ವರ್ ಕೊಂಚ ಸಮಸ್ಯೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಗಳಲ್ಲಿ ಅತ್ಯಂತ ಪ್ರಮುಖವಾದ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹ ಶಕ್ತಿ ಯೋನೆಗೆ ನೊಂದಯಿಸಿಕೊಳ್ಳೊ ಪ್ರಕ್ರಿಯೆ ರವಿವಾರದಿಂದ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದೆ. ಮೊದಲದಿನ ಸರ್ವರ್ ಸಮಸ್ಯೆಯಾಗಿತ್ತು. ಪಟ್ಟಣದಲ್ಲಿನ ಗ್ರಾಮ ಒನ್ ಕೇಂದ್ರದಲ್ಲಿ ನೊಂದಾವಣೆ ಪ್ರಕ್ರಿಯೆ ನಡೆಯಿತು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿ …
Read More »ಗುಡಂದೂರು ಸಿದ್ದಿ ಕಾಲೋನಿಯಲ್ಲಿ ಕಾನೂನು ಅರಿವು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕನು ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಸಮಾಜದಲ್ಲಾಗುವ ದೌರ್ಜನ್ಯ, ದಬ್ಬಾಳಿಕೆ , ಹೆಣ್ಣಿನ ಮೇಲಿನ ಶೋಷಣೆ, ಕುರಿತು ಕಾನೂನು ವ್ಯಾಪ್ತಿಯಲ್ಲಿರುವ ವಿಷಯಗಳನ್ನು ಅರಿತುಕೊಂಡಿರಬೇಕು. ಸಮಸ್ಯೆಗಳು ಬಂದಾಗ ಕಾನೂನಿನ ಸಹಾಯ ಪಡೆಯಲು ಅದರ ಅರಿವು ಮತ್ತು ತಿಳುವಳಿಕೆ ಅತ್ಯಗತ್ಯವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಹ ಕಾನೂನಿನ ಅರಿವು ಕಾರ್ಯಕ್ರಮದೊಂದಿಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಸಂವಿಧಾನ ಫೆಲೋ ವಕೀಲ …
Read More »
Prathidvani Yellapura