ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ- ಪ್ರಣಾಳಿಕೆ ಎಂದರೆ ಒಂದು ಪಕ್ಷದ ಆತ್ಮವಿದ್ದಂತೆ ಆ ಪಕ್ಷದ ಅಸ್ಮಿತೆ ಅದರಂತೆ ರಾಜ್ಯದಲ್ಲಿರುವ ಪ್ರಮುಖ ಮೂರು ಪಕ್ಷಗಳು ಚುನಾವಣಾ ಸಮಯದಲ್ಲಿ ಅಧಿಕಾರ ಲಭಿಸಿದರೆ ತಾವೇನು ಮಾಡುತ್ತೇವೆ ಎಂಬುದನ್ನು ಪ್ರಣಾಳಿಕೆ ಮೂಲಕ ಜನರ ಮುಂದೆ ತಮ್ಮ ಪಕ್ಷದ ಉದ್ದೇಶ ತೆರೆದಿಡುತ್ತಾರೆ. ಅದನ್ನು ನೋಡಿದ ಜನರು ತೀರ್ಮಾನಿಸಿ ಮತಚಲಾಯಿಸುತ್ತಾರೆ ಹಾಗೆಂದು ಚುನಾವಣೆ ಗೆಲುವಿಗೆ ಪ್ರಣಾಳಿಕೆ ಮಾನದಂಡವೇ ? ಎಂದು ಪ್ರಶ್ನಿಸಿದರೆ ಅಲ್ಲ …
Read More »Monthly Archives: May 2023
ಅಯ್ಯೋ ದುರ್ವಿಧಿ!!ಇದೆಂತ ಘೋರ
ಮೂರು ಮುಗ್ದರು ಬಾವಿಗಿಳಿದು ಸಾವು.
ಪ್ರತಿಧ್ವನಿ, ಯಲ್ಲಾಪುರ- ತಾಲ್ಲೂಕಿನ ಮಾವಿನಕಟ್ಟಾ ದಲ್ಲಿ ಗುರುವಾರ ನಡೆದ ಮನ ಕಲಕುವ ಘಟನೆ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿಯ ಸಾವು. ಕಾಪಾಡಲು ತೆರಳಿದ ಮತ್ತೂ ಇಬ್ಬರ ದುರ್ಮರಣ ವಿಧಿಯಾಟಕ್ಕೆ ಮೂವರು ಬಲಿ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ. ಮಾವಿನಕಟ್ಟದಲ್ಲಿ ವ್ಯಕ್ತಿಯೋರ್ವರಿಗೆ ಸೇರಿದ ಬಾವಿಯಲ್ಲಿನ ಪಂಪ್ ದುರಸ್ತಿಗಾಗಿ ಗೋವಿಂದ ಸೋಮಯ್ಯ ಪೂಜಾರಿ (60) ಎಂಬುವರು ಪಂಪ್ ದುರಸ್ತಿಗೆ ಬಾವಿಯೊಳಗೆ ಇಳಿದಿದ್ದು ಬಹಳ ಸಮಯದವರೆಗೆ ಬಾರದಿದ್ದದ್ದನ್ನು ಕಂಡವರು ಕೂಗಿಕೊಂಡಿದ್ದಾರೆ ತಕ್ಷಣವೇ ಅಲ್ಲಿಯೆ ಹೋಗುತ್ತಿದ್ದ …
Read More »ರಿಲ್ಯಾಕ್ಸ್ ಮೂಡಿನಲ್ಲಿ ಸಚಿವ ಹೆಬ್ಬಾರ್- ಸದಾ ಜನರೊಂದಿಗೆ
ಪ್ರತಿಧ್ವನಿ,ಯಲ್ಲಾಪುರ-ಚುನಾವಣೆ ಮುಗಿದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಯಾರಾಗಬೇಕೆಂದು ಮತದಾರ ತನ್ನ ನಿರ್ಧಾರವನ್ನು ಅದಾಗಲೆ ದಾಖಲಿಸಿ ಪೆಟ್ಟಿಗೆಯೊಳಗೆ ಜೋಪಾನವಾಗಿರಿಸಿದ್ದಾನೆ ನಾಳೆ 9 ಮಂದಿ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ. ಇಷ್ಟೆಲ್ಲಾ ಒತ್ತಡವಿದ್ದರು ಸಚಿವ ಹೆಬ್ಬಾರ್ ಅವರಿಗೆ ಪಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಜೊತೆ ಕಾರ್ಯಕರ್ತರ ಜೊತೆ ಕುಳಿತು ಮಾತನಾಡುತ್ತ ಸಮಯ ಕಳೆದರು. ಸಚಿವರ ಹಲವು ವಿಶೇಷತೆಗಳಲ್ಲಿ ಇದು ಒಂದು ಎಷ್ಟೇ ಒತ್ತಡ ಸಮಸ್ಯೆಗಳಿದ್ದರು ಎಲ್ಲವನ್ನು ಜನರ ಮದ್ಯೆ ಬೆರೆತು ಕಳೆದುಬಿಡುತ್ತಾರೆ. …
Read More »ಯಲ್ಲಾಪುರ ತಾಲೂಕಿನಲ್ಲಿ ಶಾಂತಿಯುತ ಮತದಾನ 81.72% ಮತ ಚಲಾವಣೆ
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಮೇ,10 ರಂದು ನಡೆದ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಅತ್ಯಂತ ಶಾಂತಿ ಮತ್ತು ಸುವ್ಯವಸ್ಥಿತ ಯಶಸ್ವಿಯಾಗಿ ನೆರವೇರಿತು.ತಾಲೂಕಿನಲ್ಲಿ ಒಟ್ಟು 15 ಗ್ರಾಮ ಪಂಚಾಯತ್ ಹಾಗು ಪಟ್ಟಣ ಪಂಚಾಯತ್ ಸೇರಿದಂತೆ 96 ಮತಗಟ್ಟೆಗಳಿದ್ದು ಪಟ್ಟಣದ ಮಹಿಳಾ ಮಂಡಲ ಕನ್ನಡ ಶಾಲೆಯ ಮತಗಟ್ಟೆ ಅತಿ ಹೆಚ್ಚು 1366 ಮತದಾರರನ್ನು ಹೊಂದಿರುವ ದೊಡ್ಡ ಮತಗಟ್ಟೆಯಾದರೆ ಕುಂದೂರು ಮತಗಟ್ಟೆ 187 ಮತದಾರರನ್ನು ಒಳಗೊಂಡ ಅತಿ ಸಣ್ಣ ಮತಗಟ್ಟೆ ಯಾಗಿದೆ. ಹಾಸಣಗಿ ಪಂಚಾಯತ್ ವ್ಯಾಪ್ತಿಯ …
Read More »ಸಮಾಜ ಸುಧಾರಣೆಯಲ್ಲಿ ಸಾಹಿತ್ಯದ ಪಾತ್ರ.
ಭಾರತದ ಪುಣ್ಯ ಭೂಮಿಯಲ್ಲಿ ರಾಮಾಯಣ , ಮಹಾಭಾರತ , ಭಾಗವತದಂಥ ಮಹಾನ್ ಗ್ರಂಥಗಳ ಉದಯದಿಂದ ನಮ್ಮ ಸಾಹಿತ್ಯಕ್ಷೇತ್ರ ಅತ್ಯಂತ ಉನ್ನತಮಟ್ಟದಲ್ಲಿದ್ದು ಇದು ನಮ್ಮ ಸಾಹಿತ್ಯದ ಸಂಪನ್ಮೂಲಗಳೆನ್ನಬಹುದು. ಅನಾದಿ ಕಾಲದಿಂದಲೂ ಸಾಹಿತ್ಯವು ನಮ್ಮ ಸಂಸ್ಕೃತಿ , ಕಲೆ , ಆಚಾರ ವಿಚಾರ , ಜೀವನ ಶೈಲಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬರುವ ಕೊಂಡಿಯಾಗಿಯೂ , ಸಮಾಜದ ಓರೆ ಕೋರೆಗಳನ್ನು ತಿದ್ದಿ ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯವೂ ಸಾಹಿತ್ಯದಿಂದ ನಿರಂತರವಾಗಿ ಸಾಗಿ ಬಂದಿದೆ …
Read More »ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ; ಓರ್ವನ ಸಾವು
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕೋಳಿಕೇರಿ ಸಮೀಪ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಲಾರಿ ಮತ್ತು ಬೈಕ್ ನಡುವಿನ ಅಪಘಾತದ ಚಿತ್ರಣ ಪಟ್ಟಣದ ರವೀಂದ್ರನಗರ ನಿವಾಸಿ ಹನುಮಂತ ತಿಮ್ಮಣ್ಣ ಭೋವಿವಡ್ಡರ್ (18) ಎಂಬಾತನೇ ಮೃತ ಯುವಕನಾಗಿದ್ದು ಶಿಗ್ಗಾವಿ ಮೂಲದ ಫಕೀರೇಶ್ ಹನುಮಂತಪ್ಪ ದೊಡ್ಡಮನಿ ಎಂಬ ಯುವಕನ ಸ್ಥಿತಿ ಗಂಭಿರವಾಗಿದ್ದು ಹುಬ್ಬಳ್ಳಿ ಆಸ್ಪತ್ರೆಗೆ …
Read More »ವಿಶ್ವದರ್ಶನ ಕನ್ನಡ ಮಾದ್ಯಮ ಪ್ರೌಢಶಾಲಾ ಎಸ್.ಎಸ್ಎಲ್.ಸಿ ಪಲಿತಾಂಶ 94 %
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.94 ಆಗಿದ್ದು, ಪೃಥ್ವಿ ಎಂ.ಜೋಷಿ (96.8%), ಅನುಷಾ ಎಸ್. ಭಟ್ಟ (96.16%), ಚಿನ್ಮಯ ವಿ. ವೈದ್ಯ (93.92%) ಅನುಕ್ರಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ಐವರು ಹಾಗೂ ಹಿಂದಿಯಲ್ಲಿ ಮೂವರು ವಿದ್ಯಾರ್ಥಿಗಳು ಶೇ.100 ಅಂಕ ಪಡೆದಿದ್ದಾರೆ.ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೊಣೇಮನೆ, ಗೌರವ ಕಾರ್ಯದರ್ಶಿ ನರಸಿಂಹ ಕೋಣೇಮನೆ, ಮುಖ್ಯಾಧ್ಯಾಪಕಿ ಮುಕ್ತಾ …
Read More »ಮದರ್ ಥೆರೆಸಾ ಆಂಗ್ಲ ಮಾದ್ಯಮ ಪ್ರೌಢಶಾಲೆ S.S.L.C ಪರೀಕ್ಷೆಯಲ್ಲಿ 95.23% ಪಲಿತಾಂಶ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 95.23% ಫಲಿತಾಂಶ ಗಳಿಸಿದೆ. ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕುಮಾರಿ ಸೋನಿಯಾ ಭಾವೆ 625 ಕ್ಕೆ 617 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದು ಕುಮಾರಿ ಸಾತ್ವಿಕ ನಾಯ್ಕ 615 ಅಂಕಗಳೊಂದಿಗೆ ದ್ವಿತೀಯ, ಕುಮಾರ ಸುಶಾಂತ ಕೋಡ್ಕಣಿ 612 ಅಂಕಗಳದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಉತ್ತಮ ಅಂಕ ಗಳಿಸಿ ಶಾಲೆಗು …
Read More »ವಿಶ್ವದರ್ಶನ ಆಂಗ್ಲ ಮಾದ್ಯಮ ಪ್ರೌಡಶಾಲೆ 96.88%
ಪ್ರತಿಧ್ವನಿ, ಯಲ್ಲಾಪುರ – ಕುಮಾರಿ ಸಹನಾ ಗೋಪಾಲಕೃಷ್ಣ ಭಾಗ್ವತ್ 625 ಅಂಕಕ್ಕೆ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ.ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ _2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ 96.88% ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟೂ 64 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕುಮಾರಿ ಸಹನಾ ಗೋಪಾಲಕೃಷ್ಣ ಭಾಗ್ವತ್ 625 ಅಂಕಕ್ಕೆ 622 ಅಂಕ (99.5%) ಗಳಿಸುವ …
Read More »ವೈಟಿಎಸ್ಎಸ್ ಆಂಗ್ಲ ಮಾದ್ಯಮ ಪ್ರೌಡಶಾಲೆ SSLC 100% ಪಲಿತಾಂಶ ದಾಖಲು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ – 2022-23 ನೆ ಸಾಲಿನ sslc ಪರೀಕ್ಷ ಪಲಿತಾಂಶ ಪ್ರಕಟವಾಗಿದ್ದು 100% ಪಲಿತಾಂಶ ಪಡೆದಿದೆ. ಕು.ಧನ್ಯಾ ಗಣೇಶ್ ಪಾಲನಕರ 625 ಕ್ಕೆ 618 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದಿರುತ್ತಾಳೆ. ಕು ಸೃಷ್ಟಿ ಗಣಪತಿ ಮರಾಠ 600 ಅಂಕ ಪಡೆದು ದ್ವಿತೀಯ ಸ್ಥಾನ ಮತ್ತು ಕು,ಮಾಹಿನಾ ಅಮೀರ ಶೇಖ್ 585 ಅಂಕ ಪಡೆದು …
Read More »