Breaking News

Monthly Archives: May 2023

ಚುನಾವಣೆ ನಂತರ ಶಾಸಕ ಹೆಬ್ಬಾರ್ ನಡೆಸಿದ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಅಧಿಕಾರಿಗಳು ಚುನಾವಣ ನೀತಿ ಸಂಹಿತೆ ಮುಕ್ತಾಯವಾಗಿದೆ ಎಂಬ ವಿಷಯವನ್ನು ತಲೆಗೆ ತುಂಬಿಕೊAಡು ಸಾರ್ವಜನಿಕ ಸೇವಾ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಸ್ತುತ ವರ್ಷದಲ್ಲಿ ಬಿಸಿಲಿನ ತಾಪಕ್ಕೆ ನೀರಿನ ಸಮಸ್ಯೆ ಎದುರಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸಬೇಕಿದೆ. ದೈವಾನುಗ್ರಹದಿಂದ ಈ ಬಾರಿ ಯಲ್ಲಾಪುರ ತಾಲೂಕಿನಲ್ಲಿ ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಎಲ್ಲಾ ಇಲಾಖೆಗಳಿಗು ನನ್ನದೊಂದು ಪ್ರಮುಖ ಸೂಚನೆ ಯಾವುದೆ ಕಾರಣಕ್ಕು ಶಾಲಾ …

Read More »

ಸಂಸ್ಕಾರ ಮಾನವನ ಔನ್ನತ್ಯದ ಅಡಿಪಾಯ….

ಸಂಸ್ಕಾರದಲ್ಲಿ ಎರಡು ರೀತಿಯ ಸಂಸ್ಕಾರವನ್ನು ಕಾಣಬಹುದು . ಒಂದು ಹಿಂದೂ ಧರ್ಮದಲ್ಲಿ ಬರುವ ನಾಮಕರಣ , ಅನ್ನಪ್ರಾಶನ , ಉಪನಯನ , ಕನ್ಯಾ ಸಂಸ್ಕಾರ, ವಿವಾಹ , ಇತ್ಯಾದಿ. ಇನ್ನೊಂದುಸತ್ಯ , ಧರ್ಮ, ನೀತಿ , ಕರುಣೆ, ಶಾಂತಿ,ನಂಬಿಕೆ , ಸ್ನೇಹ, ತ್ಯಾಗ, ಆಚಾರ ಇವು ಜಾತಿ , ಧರ್ಮ, ಅಂತಸ್ತುಗಳ ಮೀರಿದ ಭಾರತೀಯ ಪರಂಪರೆಯ ಶ್ರೇಷ್ಠ ಸಂಸ್ಕೃತಿಯೆನ್ನಬಹುದು . ಸಂಸ್ಕಾರವೆನ್ನುವುದು ಮಗುವಿಗೆ ತಾಯಿಯ ಗರ್ಭದಲ್ಲಿಂದಲೇ ಪ್ರಾರಂಭವಾಗುವ ಕ್ರಿಯೆ. ಮಹಾಭಾರತದಲ್ಲಿ …

Read More »

ಮತದಾರರ ಪ್ರೀತಿ, ಕಾರ್ಯಕರ್ತರ ಶ್ರಮ, ದೈವ ಬಲ, ಅಭಿವೃದ್ಧಿ ನನ್ನ ಗೆಲುವಿಗೆ ಕಾರಣ; ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ವಿಚಾರದ ಅಲೆ ಸೃಷ್ಟಿಯಾಗಿರುತ್ತದೆ. ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದದ್ದು ಮಹಾ ಗೆಲುವಿಗೆ ಕಾರಣವಾಗಿದೆ. ಇಂತಹ ಅಲೆಯಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭು ಕೈಹಿಡಿದು ಗೆಲುವಿನ ದಡ ತಲುಪಿಸಿದ್ದಾರೆ. ಇದರ ಹಿಂದೆ ದೈವ ದುರ್ಲಭ ಕಾರ್ಯಕರ್ತರ ಶ್ರಮ, ಅಭಿವೃದ್ಧಿ ಕಾರ್ಯಗಳು, ಹೆಚ್ಚಾಗಿ ನನ್ನ …

Read More »

ಗಟ್ಟಿಮುಟ್ಟಾದ ಬ್ರಿಟಿಷ್ ಸೇತುವೆ ಮುಂಜಾಗ್ರತೆಗೆ ಪಕ್ಕದಲ್ಲೆ ನಿರ್ಮಾಣವಾಗುತ್ತಿದೆ ಇನ್ನೊಂದು ಸೇತುವೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ -ಯಲ್ಲಾಪುರ ಮತ್ತು ಹಳಿಯಾಳ ತಾಲೂಕಿನ ಗಡಿ ಪ್ರದೇಶವಾದ ತಾಟವಾಳ ಸಮೀಪ ರಾಜ್ಯ ಹೆದ್ದಾರಿಗೆ ಸೇತುವೆ ನಿರ್ಮಾಣ ಹಂತದಲ್ಲಿದ್ದು ಸರ್ವಜನಿಕ ಸೇವೆಗೆ ಸೆಪ್ಟೆಂಬರ್ ತಿಂಗಳಲ್ಲಿ ದೊರೆಯಬೇಕಿದೆ.       ತಾಟವಾಳ ಸಮೀಪ ಯಲ್ಲಾಪುರ ಹಳಿಯಾಳ ಬೆಸೆಯುವ ರಾಜ್ಯ ಹೆದ್ದಾರಿಯಲ್ಲಿ  ಸೇತುವೆ ನಿರ್ಮಾಣವಾಗುತ್ತಿದೆ. ತಟ್ಟಿಹಳ್ಳ ಡ್ಯಾಂನಿಂದ ಹೆಚ್ಚಾದ ನೀರನ್ನು ಹೊರಬಿಟ್ಟರೆ ಮಳೆಗಾಲದಲ್ಲಿ ಸೇತುವೆ ತುಂಬಿ ಹರಿಯುತ್ತದೆ. ಕಳೆದೆರಡು ವರ್ಷದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ …

Read More »

ಯಲ್ಲಾಪುರದ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿದ್ದ ಲಾರಿ ಪಲ್ಟಿ

ಪ್ರತಿಧ್ವನಿ,ಯಲ್ಲಾಪುರ- ತಾಲ್ಲೂಕಿನ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರಕ್ಕೆ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ. ಕಲ್ಬುರ್ಗಿಯಿಂದ ಉಡುಪಿಗೆ ವಿವಿಧ ಮಾದರಿಯ ಮದ್ಯದ ಬಾಟಲ್ ಇರುವ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು ಸಾಗುತ್ತಿದ್ದ ಲಾರಿಯು ತಾಲ್ಲೂಕಿನ ಅರ್ತಿಬೈಲ್ ಘಟ್ಟ ಪ್ರದೇಶದ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯ ಮುಂಬಾಗ ಜಕಂ …

Read More »

ಪಲಿತಾಂಶ ಬಂದ ಮೇಲೆ ಲೆಕ್ಕಾಚಾರ ಉಳಿದಿದೆ!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಗಿದು ಪಲಿತಾಂಶ ಪ್ರಕಟವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಗೆಲುವು ಸಾಧಿಸಿದ್ದಾಗಿದೆ ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವಿನ ಅಂತರ ಹೆಚ್ಚಾಗದಿರುವುದರ ಕುರಿತು ಲೆಕ್ಕಚಾರ ನಡೆದಿದೆ.      ಕ್ಷೇತ್ರದ ಶಾಸಕ ಗದ್ದುಗೆ ಅರಬೈಲ್ ಶಿವರಾಮ ಹೆಬ್ಬಾರ್ ಪಾಲಾಗಿದೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಹೆಬ್ಬಾರ್ ಗೆಲುವಿನ ಅಂತರ ಕನಿಷ್ಟಪಕ್ಷ ಎಂದರು 20,000 ಗಡಿ ದಾಟಬೇಕಿತ್ತು. ಹೆಬ್ಬಾರ್ …

Read More »

ಹೆಬ್ಬಾರ್ ಗೆಲುವಿಗೆ ಶುಭಕೋರಿದ ಎಂ.ಎಲ್.ಸಿ. ಶಾಂತಾರಾಮ್ ಸಿದ್ದಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ  ಪ್ರತಿಧ್ವನಿ, ಯಲ್ಲಾಪುರ-  ಸತತ ನಾಲ್ಕನೇ ಬಾರಿಗೆ ಯಲ್ಲಾಪುರ, ಮುಂಡಗೋಡ, ಬನವಾಸಿ ವಿಧಾನಸಭಾ ಕ್ಷೆತ್ರಕ್ಕೆ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು‌ ಹೆಬ್ಬಾರ್ ಅವರ ಸ್ವಗೃಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

Read More »

ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು, ರಾಜ್ಯದಲ್ಲಿ ಕಾಂಗ್ರೆಸ್ ಸೋಲೋ….!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ರಾಜ್ಯ ವಿಧಾನಸಭಾ ಚುನಾವಣ ಪಲಿತಾಂಶ ಹೊರಬಿದ್ದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಸೋಲು ಕಂಡಿದ್ದಾರೆ ಆದರು ಯಲ್ಲಾಪುರ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೆ ಕೊರತೆ ಇರಲಿಲ್ಲ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳಿಂದ ವಿ.ಎಸ್.ಪಾಟೀಲ್ ಸೋತರು ಅದೊಂದು ಸೋಲಲ್ಲ ಗೆಲುವಿಗೆ ಸಮ ಹಾಗು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಬಡವರ ಜೀವನಕ್ಕೆ ಕಷ್ಟ ತಂದೊಡ್ಡಿದ್ದ …

Read More »

ಕ್ಷೇತ್ರದಲ್ಲಿ ನಾಲ್ಕನೆ ಬಾರಿ ಗೆಲುವು ದಾಖಲಿಸಿದ ಅರಬೈಲ್ ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಕರ್ನಾಟಕ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪಲಿತಾಂಶ ಹೊರ ಬಿದ್ದಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ್ ಗೆಲುವು ದಾಖಲಿಸಿದ್ದಾರೆ. ಯಲ್ಲಾಪುರದಲ್ಲಿ ಅಭಿಮಾನಿಗಳು,ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಮುಟಾದಲ್ಲಿ ನಡೆದ ಮತ ಎಣಿಕೆ ಪಲಿತಾಂಶ ಹೊರಬೀಳುತ್ತಲೆ ಹೆಬ್ಬಾರ್ ಮನೆಯಲ್ಲಿ ಸಂತಸದ ಸಿಹಿ ಹಂಚಲಾಯಿತು ಪತ್ನಿ ವನಜಾಕ್ಷಿ ಹೆಬ್ಬಾರ್, ಮಗಳು ಶೃತಿ ರಾವ್, ಸೊಸೆ ದಿವ್ಯಾ …

Read More »

ಸಂಪನ್ನಗೊಂಡ ಯಲ್ಲಾಪುರ ಬಸವೇಶ್ವರ ವರ್ಧಂತಿ ಉತ್ಸವ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ- ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಬಸವೇಶ್ವರ ದೇವಾಲಯದ ವರ್ಧಂತಿ ಉತ್ಸವ ಸತತ ಎರಡುದಿನಗಳಿಂದ ವಿವಿಧ ಪೂಜಾ ವಿಧಿವಿಧಾನದೊಂದಿಗೆ ಸಂಪನ್ನಗೊಂಡಿತು.ಶುಕ್ರವಾರ ಮುಂಜಾನೆಯಿಂದಲೆ ಬಸವೇಶ್ವರ ದೇವರ ಸನ್ನಿದಾನದಲ್ಲಿ ಗಣಹಣೊಮ ನವಗ್ರಹ ಪೂಜೆ, ರುದ್ರ ಹೋಮ ನೆರವೇರಿಸಲಯಿತು. ಪೂರ್ಣಾಹುತಿಯೊಂದಿಗೆ ಮಹಾಮಂಗಳಸರತಿ ಪ್ರಸಾದ ವಿನಿಯೋಗ ನೆರವೇರಿತು. ದಿನ ಪೂರ್ತಿ ದೇವರ ಆರಾಧನೆ ಜರುಗಿತು. ಶನಿವಾರ ರುದ್ರಾಭಿಶೇಕ, ವಿಶೇಷ ಹೂವಿನ ಅಲಂಕಾರ ಅನ್ನ …

Read More »