ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ತಮ್ನ ಓದಿನಲ್ಲಿ ಬಂಗಾರದ ಪದಕ ಪಡೆದರು ಹಮ್ಮು ಬಿಮ್ಮು ಇಲ್ಲದೆ ತಮ್ಮ ಕರ್ತವ್ಯವೆ ನಮಗೆಲ್ಲಾ ಎಂಬ ಪ್ರಾಮಾಣಿಕತೆ ಇದ್ದುದರಿಂದಲೆ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾದ್ಯವಾಗಿದೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಪಾದರಸದಂತಹ ಬದುಕು. ಸಂಸ್ಕಾರವಂತ ಕುಟುಂಬ ಇಂತಹ ಮೇರುವ್ಯಕ್ತಿತ್ವದ ಡಾ,ಸುಬಾಸ ಜಿ ಕಾಮತ್ ಅವರು ಪಶು ವೈದ್ಯರಾಗಿ ಸೇವೆಸಲ್ಲಿಸಿ ನಿವೃತ್ತಿಯಾದ ನಂತರವು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರಾಜ್ಯ …
Read More »Monthly Archives: May 2023
ಭವಿಷ್ಯದ ಜನ ನಾಯಕ ಹೆಬ್ಬಾರ್ ಪುತ್ರ ಯುವ ನಾಯಕ ವಿವೇಕ್ ಹೆಬ್ಬಾರ್ ಗೆ ಜನುಮದಿನ.
. ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿದ್ವನಿ,ಯಲ್ಲಾಪುರ-ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಅಭಿವೃದ್ಧಿ ಪರ್ವದ ಸುವರ್ಣದಿನಗಳನ್ನು ಕಾಣಿಸಿದವರೆಂದರೆ ಅದು ಅರಬೈಲ್ ಶಿವರಾಮ ಹೆಬ್ಬಾರ್. ಅವರೊಬ್ಬ ರಾಜಕಾರಣಿ ಅನ್ನುವುದಕ್ಕಿಂತ ಬಡವರ ಬಗ್ಗೆ ಪ್ರೀತಿ ಅಪ್ಯಾಯತೆ ತೋರುವ ಮಾನವೀಯ ಮೌಲ್ಯದ ಸಾಮಾನ್ಯ ಕಾರ್ಮಿಕ. ಅದಕ್ಕೆಂದೆ ಸತತ ನಾಲ್ಕನೆ ಬಾರಿ ಕ್ಷೇತ್ರದ ಜನರ ಆಶಿರ್ವಾದ ದೊರೆತಿದೆ. ವಿಶೇಷವಾಗಿ ಮೊನ್ನೆ ತಾನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುನಾಮಿ ಅಲೆಯ ಮದ್ಯೆ ಮತ್ತೆ ಗೆಲುವಿನ …
Read More »ಬೆಸಿಗೆ ರಜೆ ಕಳೆಯಿತು ಮರಳಿ ಶಾಲೆ ತೆರೆಯಿತು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ- ಬೇಸಿಗೆ ರಜೆಕಾಲ ಮುಗಿದು ಶಾಲೆಯ ಗಂಟೆ ಸದ್ದು ಮೊಳಗಿ ಚಿಣ್ಣರ ಚಿಲಿಪಿಲಿ ಕಲರವ ಶಾಲೆಯ ಆವರಣದಲ್ಲಿ ಕೇಳುವ ದಿನ ಬಂದಾಯಿತು ಜೂನ್ 1 ರಿಂದ ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಿ ಪಾಠ ಪ್ರವಚನ ಆರಂಭಗೊಳ್ಳಲಿದೆ. ತಾಲೂಕಿನಲ್ಲಿ 181 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡಶಾಲೆ ಗಳಿದ್ದು 9 ಅನುದಾನಿತ 13 ಅನುದಾನರಹಿತ ಶಾಲೆಗಳು ಸೇರಿ ಒಟ್ಟು …
Read More »ಯಲ್ಲಾಪುರ ವಿಶ್ವ ದರ್ಶನ ಶಾಲೆಯ ಕಲಿಕೋತ್ಸವಕ್ಕೆ ಡಾ.ವಿಜಯ ಸಂಕೇಶ್ವರ ಚಾಲನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಭಾರತೀಯ ನೆಲದಲ್ಲಿ ಉನ್ನತ ಗುಣಮಟ್ಟದ ವಿದ್ಯೆ ಮತ್ತು ಸಂಸ್ಕಾರಗಳನ್ನು ಕಲಿತು ವಿದೇಶಕ್ಕೆ ತಮ್ಮ ಸೇವೆ ಸಲ್ಲಿಸುವಂತಾದರೆ ಪ್ರಯೋಜನವಿಲ್ಲ ನಿಮ್ಮ ಸೇವೆ ಇದೇ ನೆಲಕ್ಕೆ ಸಲ್ಲಬೇಕಿದೆ. ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಕೆಲಸ ಮಾಡಲು ಬಿಡದೆ ಕೇವಲ ಓದುವುದಕ್ಕೆ ಪ್ರೇರಣೆ ನೀಡುತ್ತ ಇರುತ್ತಾರೆ ಅದು ತಪ್ಪಲ್ಲ ಆದರೆ ಅದೇ ಸಮಯದಲ್ಲಿ ಕಷ್ಟಪಟ್ಟು ಕೆಲಸಮಾಡಿ ಬದುಕುವ ಜೀವನ ಸತ್ಯವನ್ನು ಕಲಿಸಬೇಕಿದೆ. ಯಲ್ಲಾಪುರದಂತಹ …
Read More »ಬೈಂದೂರು ಶಾಸಕ ವಿಶ್ವದರ್ಶನ ಶಿಕ್ಷಣ ಸಂಸ್ಥೆ ನಿರ್ದೇಶಕ ಗುರುರಾಜ್ ಗಂಟಿಹೊಳೆಗೆ ಸನ್ಮಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಮೌಲ್ಯಗಳೇ ಮರೆಯಾಗಿರುವ ಇಂದಿನ ಸನ್ನಿವೇಶದಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಧಾರದ ಮೇಲೆ ಮೊನ್ನೆ ತಾನೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿಯ ನಡತೆ ಮತ್ತು ಪ್ರಾಮಾಣಿಕತೆ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸಿ ಫಲ ನೀಡುತ್ತದೆ ಎಂಬುದಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಗುರುರಾಜ ಗಂಟಿಹೊಳಿ ಸಾಕ್ಷಿಯಾಗಿದ್ದಾರೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ …
Read More »ಮಳೆಯಲ್ಲಿ ಅವಘಡಗಳು ಸಂಭವಿಸದಂತೆ ಮುಂಜಾಗ್ರತೆ ಇರಲಿ- ತಹಶಿಲ್ದಾರ ಗುರುರಾಜ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸಕ್ತ ವರ್ಷ ಅಕಾಲಿಕ ಮಳೆ ಪ್ರಾರಂಭವಾಗಿದ್ದು ಬರಲಿರುವ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಂತಹ ಸಮಸ್ಯೆಗಳು ಉದ್ಭವವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. 2019 ಹಾಗೂ 2021 ನೇ ಸಾಲಿನಲ್ಲಿ ಬಿದ್ದ ಬಾರೀ ಪ್ರಮಾಣದ ಮಳೆಯಿಂದಾಗಿ ತಾಲೂಕಿನ ಕಳಚೆ, ತಳಕೇಬೈಲು, ಅರಬೈಲು, ದಬ್ಗುಳಿ ಮುಂತಾದೆಡೆಗಳಲ್ಲಿ ಭೂಕುಸಿತ ಉಂಟಾಗಿದ್ದು ಜನಜೀವನ ತೀರಾ ಅಸ್ತವ್ಯಸ್ತವಾಗಿದ್ದನ್ನು ಮನಗಂಡಿದ್ದೇವೆ. ಇದರ ಆಧಾರದ ಮೇಲೆ ಬರಲಿರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳಿಗೂ …
Read More »ಕನ್ನಡ ಸಾಹಿತ್ಯ ಪರಿಷತ್ ಪಾರದರ್ಶಕತೆಗೆ ಲೆಕ್ಕ ಪತ್ರ ಪರಿಶೀಲನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕನ್ನಡ ಸಾಹಿತ್ಯ ಪರಿಷತ್ತು ಯಲ್ಲಾಪುರ ತಾಲೂಕ ಘಟಕದ ಲೆಕ್ಕಪತ್ರ ಪರಿಶೀಲನಾ ಸಭೆಯು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆಯಾದ ಅನುದಾನ, ಸಂಸ್ಥಾಪನ ದಿನಾಚರಣೆಯ ಖರ್ಚು ವೆಚ್ಚದ ಮಾಹಿತಿ ಹಾಗೂ ನಿರ್ವಹಣಾ ಅನುದಾನದ ಕುರಿತು ಖರ್ಚು ಭರಿಸಿದ ಮಾಹಿತಿಯನ್ನು ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ರವರಿಗೆ ಪರಿಶೀಲನೆ ಸಂದರ್ಭದಲ್ಲಿ ನೀಡಿದರು. ಮಾಹಿತಿಗಳನ್ನು ಪರಿಶೀಲಿಸಿ ತಾಲೂಕಾ ಘಟಕದಲ್ಲಿ ನಿರ್ವಹಿಸಬೇಕಾದ …
Read More »ಕಂಕಣ ಭಾಗ್ಯಕ್ಕೂ ಅಗ್ರಿಮೆಂಟ್ ಇದು ಹೊಸತನದ ಎಂಗೇಜ್ಮೆಂಟ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ತಾಲೂಕಿನ ಡಬ್ಗುಳಿಯ ಗುರುಗಣೇಶ ಭಟ್ಟ ಹಾಗೂ ತೇಲಂಗಾರದ ಸುಮಾ ಕಂಚಿಪಾಲ್ ಭಾನುವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿಕೊಂಡರು. ವಿಶೇಷವೆಂದರೆ ಸಪ್ತಪದಿ ತುಳಿಯುವ ಬಗ್ಗೆ ಕರಾರು ಪತ್ರವೊಂದನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕುವ ಮೂಲಕ ಹೊಸತನ ತೋರಿದರು.‘ವಿವಾಹದ ನಂತರ ಪತ್ನಿಯ ಸಂಪೂರ್ಣ ಹೊಣೆ ತನ್ನದು’ ಎಂದು ವರನ ಜೊತೆ ಆತನ ಕುಟುಂಬದವರು ಘೋಷಿಸಿದರು. ‘ಈ …
Read More »ಪ್ರದಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ಸಿಂಗ್ ನಿವೃತ್ತಿ ಯಲ್ಲಾಪುರದಲ್ಲಿ ಸನ್ಮಾನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯದ ವಿವಿಧೆಡೆಗಳಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಕೆನರಾ ವೃತ್ತಕ್ಕೆ ಆಗಮಿಸಿದ ನಂತರ, ನನ್ನ ಅವಧಿಯಲ್ಲಿ ನಡೆದ ಕೆಲಸ ಕಾರ್ಯಗಳು ಅಸಾಮಾನ್ಯವಾದುದೇನಲ್ಲ. ಆದರೆ ಹುದ್ದೆಯ ಘನತೆಗೆ ತಕ್ಕಂತೆ, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಅನೇಕ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಬೆಂಗಳೂರಿನ ಅರಣ್ಯ ಪಡೆಯ ಮುಖ್ಯಸ್ಥರೂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೂ ಆಗಿದ್ದ ಆರ್.ಕೆ.ಸಿಂಗ್ ಹೇಳಿದರು. ಅವರು ಪಟ್ಟಣದ …
Read More »ಸಂಪನ್ನಗೊಂಡ ಯಲ್ಲಾಪುರ ಗ್ರಾಮದೇವಿ ವಾರ್ಷಿಕ ವರ್ಧಂತಿ ಉತ್ಸವ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಶಕ್ತಿಪೀಠ ಯಲ್ಲಾಪುರ ಗ್ರಾಮದೇವಿ ಸಾನಿಧ್ಯದಲ್ಲಿ 28 ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಪೂಜಾ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು. ಶಕ್ತಿ ಮಾತೆಯರಾದ ಕಾಳಮ್ಮ-ದುರ್ಗಮ್ಮ ಗ್ರಾಮದೇವಿ ದೇವಾಲಯದ ವಾರ್ಷಿಕ ವರ್ಧಂತಿ ಉತ್ಸವ ಆಡಳಿತ ಮಂಡಳಿಯ ಪ್ರಮುಖರಾದ ರಾಜೇಂದ್ರಪ್ರಸಾದ ಬಿ ಭಟ್ಟ, ಮನು ಹೆಗಡೆ, ನಾಗೇಶ್ ಭಾಗ್ವತ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ದೇವಿಯ ಸಾನಿದ್ಯದಲ್ಲಿ ಅನ್ನ …
Read More »