Breaking News

Monthly Archives: April 2023

ಸಾಲದ ಹಣದ ವಿಚಾರದಲ್ಲಿ ಗಂಡ ಹೆಂಡತಿ ಜಗಳ ಆತ್ಮಹತ್ಯೆಗೆ ಶರಣಾದ ಪತಿರಾಯ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸಾಲ ತುಂಬುವ ವಿಚಾರದಲ್ಲಿ ಗಂಡ ಹೆಂಡತಿಯ ಮಧ್ಯೆ ಕಲಹವಾಗಿ ಅದನ್ನೆ ಮನಸ್ಸಿಗೆ ಹಚ್ಚಿಕೊಂಡ ಪತಿ ನೇಣುಬಿಗಿದುಕೊಂಡ ಘಟನೆ ಪಟ್ಟಣದ ನೂತನನಗರ ಜಡ್ಡಿಯಲ್ಲಿ ನಡೆದಿದೆ. ವಿನಾಯಕ ಗುರುಸಿದ್ದಪ್ಪ ಅಮಾಸಿ(೩೭) ಎಂಬಾತನೇ ಮೃತ ವ್ಯಕ್ತಿಯಾಗಿದ್ದು ಸಾಲ ತುಂಬುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ವಿನಾಯಕ ಗುರುಸಿದ್ದಪ್ಪ ಅಮಾಸಿ ಅಡುಗೆಮನೆ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಈ …

Read More »

ಯಲ್ಲಾಪುರ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ ಎಣ್ಣೆ ಸೀಝ್..!!

ಪ್ರತಿಧ್ವನಿ, ಯಲ್ಲಾಪುರ- ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಎಣ್ಣೆ ಕೇಸುಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ.        ಮುಂಡಗೋಡ್ ಪಟ್ಟಣದ ಅಕ್ಷಯ ಹೋಟೆಲ್ ಎದುರು ಪ್ರವೀಣ್ ಕುಮಾರ್ ಶೆಟ್ಟಿ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ತಪಾಸಣೆ ನಡೆಸಿ 10.260 ಲೀಟರ್ ಮಧ್ಯ ಮತ್ತು 20.650 ಲೀಟರ್ ಬಿಯರ್ ಪತ್ತೆ ಆಗಿದ್ದು ಅಂದಾಜು ಮೌಲ್ಯ 94,865 ರು ಆಗಿರುತ್ತದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ  ಒಪ್ಪಿಸಲಾಗಿದೆ.    ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ …

Read More »

ಪತ್ರಕರ್ತ ನಾಗರಾಜ್ ಮದ್ಗುಣಿ ಪುತ್ರ ತೇಜಸ್ವಿ ಮದ್ಗುಣಿಗೆ ಸಂದ ಹವ್ಯಕ ಪಲ್ಲವ ಪುರಸ್ಕಾರ.

ತೇಜಸ್ವಿ ಮದ್ಗುಣಿಗೆ ಹವ್ಯಕ ಪಲ್ಲವ ಪುರಾಸ್ಕಾರ ಪ್ರಧಾನ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ                                 ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………… ಪ್ರತಿಧ್ವನಿ,ಯಲ್ಲಾಪುರ: ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ ‘ಸಂಸ್ಥಾಪನೋತ್ಸವ’ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಯ ಜೊತೆಗೆ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವ ‘ಹವ್ಯಕ ಪಲ್ಲವ’ ಪುರಸ್ಕಾರವನ್ನು ಯಲ್ಲಾಪುರದ ತೇಜಸ್ವಿ ಮದ್ಗುಣಿ ಗೆ ನೀಡಿಗೌರವಿಸಲಾಯಿತು. ಪುರಸ್ಕಾರದೊಂದಿಗೆ ತೇಜಸ್ವಿ ಮದ್ಗುಣಿ    ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ, ಎಂ.ಕೆ.ಭಾಸ್ಕರ್ …

Read More »

ಟ್ರಾಕ್ಟರ್ ಪಲ್ಟಿ ಹೆದ್ದಾರಿ ತುಂಬಾ ಮರದತುಂಡುಗಳು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………….. ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಹಿಟ್ಟಿನಬೈಲ್ ಸಮೀಪ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಮರದ ತುಂಡುಗಳನ್ನು ಹೊತ್ತು ಸಾಗುತ್ತಿದ್ದ ಟ್ರಾö್ಯಕ್ಟರ್ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ತಾಲೂಕಿನ ಲಾಲಗುಳಿಯಿಂದ ಕಿರವತ್ತಿ ಅರಣ್ಯ ಇಲಾಖೆಯ ಡಿಪೋಗೆ ಮರದ ತುಂಡುಗಳನ್ನು ಟ್ರಾಕ್ಟರ್ ನಲ್ಲಿ ಸಾಗಿಸುವಾಗ ಟ್ರಾಲಿ ಆಯ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿದೆ. ಟ್ರಾಕ್ಟರ್ ನಲ್ಲಿದ್ದ ಮರದ ತುಂಡುಗಳೆಲ್ಲಾ ಹೆದ್ದಾರಿ …

Read More »

ಗರಿಗೆದರಿದ ಕಾಂಗ್ರೆಸ್ ಪಕ್ಷದ ಚುನಾವಣಪೂರ್ವ ಬೂತ್ ಮಟ್ಟದ ಸಂಘಟನಾ ಚಟುವಟಿಕೆ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಎರಡು ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ನಡೆಯಿತು.ಪಕ್ಷದ ನಾಯಕರಾದ ವಿ.ಎಸ್ ಪಾಟೀಲ್, ಶ್ರೀನಿವಾಸ್ ಭಟ್ ಧಾತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಡಿ.ಎನ್ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಜನರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂಬುದು ನಾಯಕರ ಅಭಿಪ್ರಾಯವಾಗಿತ್ತು. ಮಾಜಿ ಅಧ್ಯಕ್ಷ ವಿ.ಸ್ ಭಟ್ ಪ್ರಮುಖರಾದ ಎನ್.ಕೆ ಭಟ್, ಉಲ್ಲಾಸ ಶಾನಭಾಗ , ಎಂಡಿ ಮುಲ್ಲಾ, …

Read More »

ಸಾವು ಕಂಡರೂ ಎಚ್ಚೆತ್ತುಕೊಳ್ಳದ ಮಂದಿಗೆ ಏನನ್ನಬೇಕು????? ‌‌‌‌ ಅದನ್ನು ಕೊಲೆ ಎನ್ನಬೇಕೆ!!?

ಕಳೆದ ತಿಂಗಳು ಒಣಗಿದ ತೆಂಗಿನ ಮರ ಬಿದ್ದು ಪೌರ ಕಾರ್ಮಿಕನ ಸಾವು. ಪಟ್ಟಣದಲ್ಲಿ ಇಂದಿಗು ಅಪಾಯಕಾರಿ ಸ್ಥಿತಿಯಲ್ಲಿ ಒಣಗಿ ನಿಂತಿರುವ ತೆಂಗಿನ ಮರಗಳು . ‌ ‌‌‌ಇನ್ನಾರ ಬಲಿಗಾಗಿ ಕಾಯುತ್ತಿವೆಯೊ?? ಅದು ನಮ್ಮಲ್ಲಿ ಒಬ್ಬರಾಗಿದ್ದರೆ!! ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……… ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಕ್ಬರ್‌ಗಲ್ಲಿ ಮತ್ತು ಇಸ್ಲಾಂಗಲ್ಲಿ ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ತೆಂಗಿನಮರ ಬಿದ್ದು ತಂದೆ ಸ್ಥಳದಲ್ಲೇ ಪ್ರಾಣ ಬಿಟ್ಟ ಒಂದನೆ ತರಗತಿ ಓದುವ ಮಗಳು …

Read More »

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜನೆಯಲ್ಲಿ ನಡೆದ “ತಿಂಗಳ ನನ್ನ ಕವನ ಹಾಗೂ ಯುಗಾದಿ ಸಂಭ್ರಮ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.......... ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯದ್ದು ಭೂಮಿಯೊಂದಿಗಿನ ಅಧ್ಯಯನವಿದ್ದಂತೆ. ಭವಿಷ್ಯ, ಭೂತ , ವರ್ತಮಾನಗಳಲ್ಲೂ ಪ್ರಕೃತಿ ನಿತ್ಯನೂತನ. ಹಿರಿಯರು ಬರೆದರು, ಇಂದಿನವರೂ ಬರೆಯುತ್ತಾರೆ, ಮುಂದಿನವರೂ ಬರೆಯುತ್ತಾರೆ. ಅಲ್ಲಿಗೆ ಪ್ರಕೃತಿಯೊಂದಿಗಿನ ಯುಗಾದಿಯ ಸಂಬಂಧವನ್ನು ಹಳೆಯದು ಎನ್ನಲು ಯಾವ ಕಾಲಕ್ಕೂ ಸಾಧ್ಯವಿಲ್ಲ. ಅಖಿಲ ಭಾರತ ಸಾಹಿತ್ಯ ಪರಿಷತ್ತು, ಸಾಹಿತ್ಯದ ಜೀವಂತಿಕೆಗೋಸ್ಕರ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಖ್ಯಾತ ಯಕ್ಷಗಾನ ಅರ್ಥದಾರಿ, ತಾ.ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ …

Read More »

ಎಲ್ಲರ ನೆಚ್ಚಿನ ಸ್ನೇಹಿತ ವೃತ್ತಿಯಲ್ಲಿ ಶಿಕ್ಷಕ ವಿಜಯ್ ಎಸ್ ನಾಯಕ ಅವರಿಗೆ ನಿವೃತ್ತಿ

ಎಲ್ಲರ ಮೆಚ್ಚಿನ ಶಿಕ್ಷಕ ತಿಮ್ಮಾಪುರ ಶಾಲೆಯ ವಿಜಯ್ ಎಸ್ ನಾಯಕ ನಿವೃತ್ತಿ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……….. ಪ್ರತಿಧ್ವನಿ,ಯಲ್ಲಾಪುರ : ವೃತ್ತಿ ದಿನಗಳಲ್ಲಿ ಎಂದು ನಿವೃತ್ತಿಯಾಗುತ್ತದೆಯೋ ಎಂದು ಭಾವಿಸುವ ಮನಸ್ಸುಗಳಿಗೆ ನನ್ನದೊಂದು ಸಲಹೆ, ನಿವೃತ್ತಿಯಾಗುವ ದಿನ ಬೆಳಕಾಗುವುದೇ ಬೇಡ ಎಂಬ ಭಾವ ಬರುವುದಂತೂ ಖಂಡಿತ. ಅದಕ್ಕೆ ನಾನೇ ತಾಜಾ ಉದಾಹರಣೆ. ಶಿಕ್ಷಕನಾಗಿ ವೃತ್ತಿ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡ ನನಗೆ ಯಲ್ಲಾಪುರ ತಾಲೂಕು ಅದರಲ್ಲೂ ಹಿಟ್ಟಿನಬೈಲು, ಚಿಕ್ಕಮಾವಳ್ಳಿ, ಮಾವಳ್ಳಿ …

Read More »